ಹೊನ್ನಾವರ ಕಾಸರಕೋಡನಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಬಂದರು ಕಾಮಗಾರಿಗೆ ಹೊನ್ನಾವರ ಪ್ರೈವೇಟ್ ಕಂಪನಿ ಯಲ್ಲಿ ಕಾರ್ಯನಿರ್ವಹಿಸಲು ಅದೇ ಗ್ರಾಮದ ೩೯ ಜನರು ಪ್ರತಿನಿತ್ಯ ಸಾರ್ವಜನಿಕ ರಸ್ತೆ ಮಾರ್ಗದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ಎರಡು ದಿನದಿಂದ ರಸ್ತೆಯಲ್ಲಿ ತಡೆದು ಅವಾಚ್ಯ ಶಬ್ದದಿಂದ ನಿಂದನೆ ಮಾಡುತ್ತಿದ್ದಾರೆ.ಅಲ್ಲದೇ ಗಂಡಸರಿಗೆ ಸೀರೆ ತೊಡುವಂತೆ ಮಹಿಳೆಯರಿಗೆ ಬಟ್ಟೆ ಕಳಚುವಂತೆ ನಿಂದನೆ ಮಾಡುತ್ತಿದ್ದಾರೆ. ಈ ಘಟನೆಗೆ ಸಂಭದಿಸಿದಂತೆ … [Read more...] about ವಾಣಿಜ್ಯ ಬಂದರು ಕಾಮಗಾರಿ ಕೆಲಸಕ್ಕೆ ತೆರಳಲು ಹೊನ್ನಾವರ ಪ್ರೈವೇಟ್ ಕಂಪನಿ ಲಿ. ನೌಕರರಿಂದ ಸ್ಥಳಿಯ ಮೀನುಗಾರರಿಂದ ರಕ್ಷಣೆ ನೀಡುವಂತೆ ತಹಶೀಲ್ದಾರರಿಗೆ ಮನವಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ;6 ಜನರ ಮೇಲೆ ಪ್ರಕರಣ ದಾಖಲು
ಹೊನ್ನಾವರ :ತಾಲೂಕಿನ ಮುಟ್ಟಾ ಗ್ರಾಮದ ಸರ್ವೇ ನಂ: 69/ಬ ಸ್ಥಳದಲ್ಲಿ ನವಗ್ರಾಮ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ಗೂಡಂಗಡಿ ತೆರವು ಮಾಡಲು ಹೋಗಿದ್ದಾಗ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಭದ ೬ ಜನರ ಮೇಲೆ ಪ್ರಕರಣ ದಾಖಲಾಗಿದೆ.ಹಾಡಗೇರಿಯಲ್ಲಿ ಮಾರುತಿ ಸುಬ್ರಾಯ ನಾಯ್ಕ ಎನ್ನುವವರು ಅನಧಿಕೃತವಾಗಿ ಬೇರೆಯವರಿಗೆ ಸರ್ಕಾರದಿಂದ ಮಂಜುರಾದ ಫಲಾನುಭವಿಗೆ ಮೋಸ ಮಾಡಿ ಗೂಡಂಗಡಿ … [Read more...] about ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ;6 ಜನರ ಮೇಲೆ ಪ್ರಕರಣ ದಾಖಲು
ಸ್ವ ಸಹಾಯ ಸಂಘ ಗಳಿಗೆ ಲಾಭಾಂಶ ವಿತರಣೆ.
ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡುತ್ತಿದ್ದು, ತಾಲೂಕಿನ 1436 ಸಂಘ ಗಳಿಗೆ 2 ಕೋಟಿ 9 ಲಕ್ಷ ಲಾಭಾಂಶ ವನ್ನು ಈ ಬಾರಿ ವಿತರಿಸಲಾಗುತ್ತಿದೆ.ಸಾಂಕೇತಿಕವಾಗಿ ಹೊನ್ನಾವರ ವಲಯದ ಸಂಘಗಳಿಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸದಸ್ಯರಾದ ಶಿವರಾಜ್ ಮೇಸ್ತ ವಿತರಿಸಿದರು.ನಂತರ ಮಾತನಾಡಿ ಗ್ರಾಮಾಭಿವೃದ್ದಿ ಯೊಜನೆಯ ಕಾರ್ಯಕ್ರಮಗಳು ಅತ್ಯಂತ ಶಿಸ್ತಬದ್ಧವಾಗಿ … [Read more...] about ಸ್ವ ಸಹಾಯ ಸಂಘ ಗಳಿಗೆ ಲಾಭಾಂಶ ವಿತರಣೆ.
೫೧ ವರ್ಷದಿಂದ ಎಸ್.ಎಸ್.ಎಲ್.ಸಿ ಯಲ್ಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದ್ದೆ;ರೋಟರಿ ಅಧ್ಯಕ್ಷ ಸ್ಟೀಪನ್ ರೋಡಗ್ರೀಸ್
ಹೊನ್ನಾವರ; ರೋಟರಿ ಸಂಸ್ಥೆ ೫೧ ವರ್ಷದಿಂದ ಎಸ್.ಎಸ್.ಎಲ್.ಸಿ ಯಲ್ಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದ್ದೆ ಎಂದುರೋಟರಿ ಅಧ್ಯಕ್ಷ ಸ್ಟೀಪನ್ ರೋಡಗ್ರೀಸ್ ಹೇಳಿದರು.ರೋಟರಿ ಪಾರ್ಕ ಹೌಸ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿಯಲ್ಲಿ ತಾಲೂಕಿನ ಟಾಪ್ ಟೆನ್ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಶೈಕ್ಷಣಿಕ ಕೊಡುಗೆಯ ಮೂಲಕ ಮುಂಚೂಣಿಯ ರೋಟರಿ ಸಂಸ್ಥೆ ಈ ಬಾರಿ ಕರೋನಾ ಭಯದ ನಡುವೆಯೂ … [Read more...] about ೫೧ ವರ್ಷದಿಂದ ಎಸ್.ಎಸ್.ಎಲ್.ಸಿ ಯಲ್ಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದ್ದೆ;ರೋಟರಿ ಅಧ್ಯಕ್ಷ ಸ್ಟೀಪನ್ ರೋಡಗ್ರೀಸ್
ಬಡತನದ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಬಾರದು; ಓದಿಸುವ ಜವಾಬ್ದಾರಿ ನನ್ನದು ಎಂದ ಮಾಜಿ ಶಾಸಕ ಮಂಕಾಳ ವೈದ್ಯ
ಹೊನ್ನಾವರ : ನನ್ನ ಕ್ಷೇತ್ರದಲ್ಲಿ ಯಾವುದೇ ಸಮಾಜದ ಯಾವುದೇ ಜಾತಿಯ, ಯಾವುದೇ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಯೂ ತನ್ನ ಬಡತನದ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಬಯಸಿದ ಕೋರ್ಸ ಅನ್ನು ಚೆನ್ನಾಗಿ ಓದುವುದಷ್ಟೇ ಅವರ ಕೆಲಸ ಓದಿಸುವ ಜವಾಬ್ದಾರಿ ನನ್ನದು ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ ತಾಲೂಕಿನ ಗೇರಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ … [Read more...] about ಬಡತನದ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಬಾರದು; ಓದಿಸುವ ಜವಾಬ್ದಾರಿ ನನ್ನದು ಎಂದ ಮಾಜಿ ಶಾಸಕ ಮಂಕಾಳ ವೈದ್ಯ




