ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳವಿ-ಪಂಚಲಿಂಗೇಶ್ವರ ಮಾರ್ಗ ಸೇರಿದಂತೆ ಶಿವಪೂರ ಕಾಳಿ ನದಿಯವರೆಗಿನ ಪ್ರವಾಸೋಧ್ಯಮ ಇಲಾಖೆಯಿಂದ ಮಂಜೂರಿಯಾದ ಮುಖ್ಯ ಸಂಪರ್ಕ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಆರಂಬಿಸದಿದ್ದರೆ ರಸ್ತೆಗಾಗಿ ಸುತ್ತಲ ಗ್ರಾಮಸ್ಥರು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುತ್ತಾರೆ. ಈ ಬಗ್ಗೆ ಲೋಕೋಪಯೋಗಿ ಸ.ಕಾ.ನಿ.ಅಭಿಯಂತರರವರಿಗೆ ಇಂದು ಗುರುವಾರ ಮನವಿ … [Read more...] about ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ
Joida
ಜೋಯಿಡಾದ ಡಿಗ್ಗಿಯಲ್ಲಿ ನಡೆದ ಗವಳಾ ದೇವಿ ಜಾತ್ರೆ
ಜೋಯಿಡಾ; ತಾಲೂಕಿನ ಡಿಗ್ಗಿ ಗುಡ್ಡದ ಮೇಲಿರುವ ಹುತ್ತಿನ ದೇವತೆ ತಾಯಿ ಗವಳಾ ದೇವಿ ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಹೊಸ ಸೀರೆ ತೊಟ್ಟು ಭಕ್ತರಿಗೆ ಆಶಿರ್ವದಿಸಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ದೇವಿಯ ಕ್ರಪೆಗೆ ಪಾತ್ತರಾಧರು. ರವಿವಾರ ಡಿಗ್ಗಿಯಲ್ಲಿರುವ ಗವಳಾ ದೇವಿಯ ವಾರ್ಷಿಕ ಹೋಳಿ ನಮಿತ್ತ ಜಾತ್ರಾ ಮಹೋತ್ಸವ ನಡೆಯಿತು. ಕಣ್ಣ, ಮಾಯರೆ, ಸೋಲಿಯೆ, ಡಿಗ್ಗಿ, ಬೊಂಡೇಲಿ ಪಂಚಮಿರಾಶಿಗಳು ಬೆಳಿಗ್ಗೆಯಿಂದಲೇ ದೇವಿಯ ಪೂಜೆಯಲ್ಲಿ ತೊಡಗಿದ್ದರು. … [Read more...] about ಜೋಯಿಡಾದ ಡಿಗ್ಗಿಯಲ್ಲಿ ನಡೆದ ಗವಳಾ ದೇವಿ ಜಾತ್ರೆ
ಜೋಯಿಡಾದ ಗಣೇಶಗುಡಿಯಲ್ಲಿ ನಡೆದ ಕಯಾಕಿಂಗ್ ಉತ್ಸವ.
ಜೋಯಿಡಾ :- ದಾಂಡೇಲಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಅಲ್ಲದೇ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ, ಇಲ್ಲಿನ ಪ್ರವಾಸೋದ್ಯಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಎಂದು ಉತ್ತರಕನ್ನಡದ ಜಿಲ್ಲಾಧಿಕಾರಿ ಕೆ ಹರೀಷಕುಮಾರ ಹೇಳಿದರು. ಅವರು ಜೋಯಿಡಾ ತಾಲೂಕಿನ ಗಣೇಶಗುಡಿಯ ಹಾರ್ನಬಿಲ್ ಅಡ್ವಂಚರ್ ನಲ್ಲಿ ನಡೆದ ಕಯಾಕಿಂಗ್ ಉತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗಾಳಿಪಟ ಉತ್ಸವ ಮಾಡಿದ್ದೇವೆ,ಈಗ ದಾಂಡೇಲಿಯಲ್ಲಿ ಕಯಾಕಿಂಗ್ ,ರಾಪ್ಟಿಂಗ್ ಅನ್ನು … [Read more...] about ಜೋಯಿಡಾದ ಗಣೇಶಗುಡಿಯಲ್ಲಿ ನಡೆದ ಕಯಾಕಿಂಗ್ ಉತ್ಸವ.
ಜೋಯಿಡಾದ ನಾಗೋಡಾ ಶಾಲೆಯಲ್ಲಿ “ನಲಿಕಲಿ” ಉಧ್ಘಾಟನೆ.
ನಾಗೋಡಾ ಶಾಲೆಯಲ್ಲಿ ಗಿಡಕ್ಕೆ ನೀರೆರೆದು ನಲಿ ಕಲಿ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಗಣ್ಯ ವಿವಿಧ ನಲಿ ಕಲಿ ಇಂಗ್ಲೀಷ ಕಾರ್ಡಗಳನ್ನು ಬಿಡುಗಡೆ ಗೊಳಿಸುತ್ತಿರುವ ಅತಿಥಿಗಳು. ಶಾಲೆಯ ಚಟುವಟಿಕೆಗಳೊಂದಿಗೆ ಸಮುದಾಯದ ಸಮನ್ವಯತೆಯನ್ನು ಸಾಧಿಸಿದರೆ ಮಾದರಿ ಎನಿಸುವ ರೀತಿಯಲ್ಲಿ ಶೈಕ್ಷಣಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಪರಮೇಶ್ವರ ಹರಿಕಂತ್ರ ಅಭಿಪ್ರಾಯ ಪಟ್ಟರು. ಅವರು ಇತ್ತಿಚಿಗೆ … [Read more...] about ಜೋಯಿಡಾದ ನಾಗೋಡಾ ಶಾಲೆಯಲ್ಲಿ “ನಲಿಕಲಿ” ಉಧ್ಘಾಟನೆ.
ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ಕಾರ್ಯಕ್ರಮ.
ಜೋಯಿಡಾ - ಪಂಚಾಯತ್ ರಾಜ್ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ತರಬೇತಿ ಕಾರ್ಯಕ್ರಮವನ್ನು ಜೋಯಿಡಾ ತಾಲೂಕಿನ ೧೬ ಗ್ರಾಮ ಪಂಚಾಯತ್ ರಾಷ್ಟ್ರೀಯ ಗ್ರಾಮ ಸ್ವರಾಜ ಯೋಜನೆ ಅಡಿಯಲ್ಲಿ ಅಬ್ದುಲ್ ನಜೀರ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಮೈಸೂರು ಇವರು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು ಹಾಗೂ ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ಕುರಿತ ಒಂದು ದಿನದ ಕಾರ್ಯಕ್ರಮವನ್ನು ದಿನಾಂಕ ೩ ಫೆ ಇಂದ ೨೬ ಫೆ ತನಕ ಯಶಸ್ವಿಯಾಗಿ ಕಾರ್ಯಕ್ರಮ … [Read more...] about ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ಕಾರ್ಯಕ್ರಮ.