ಮಾರುತಿಗಲ್ಲಿಯಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ಗಣಪ**************************************ಸುಭಾಷ್ ವೃತ್ತದಲ್ಲಿ ಆಟೋ ಚಾಲಕ ಸಂಘದವರು ಸ್ಥಾಪಿಸಿದ ಗಣಪನಗರ ಪೊಲೀಸ್ ಠಾಣೆಯಲ್ಲಿ ಪೂಜಿಸಲ್ಪಡುವ ಗಣಪಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗಿರುವ ಗಣಪ … [Read more...] about ಕಾರವಾರ ಪಟ್ಟಣದಪ್ರತಿಷ್ಟಾಪಿಸಲ್ಪಟ್ಟಿರುವ ಗಣಪ
Karwar News
ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ
ಕಾರವಾರ: ಕೋಡಿಭಾಗದಲ್ಲಿ ಶನಿವಾರ ಸಂಜೆ ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ ನಡೆಯಿತು. ಇಲ್ಲಿನ ಕಾಳಿನದಿ ತೀರದಲ್ಲಿ ಪಾರಂಪರಾಗತವಾಗಿ ಗಣೇಶ ವಿಸರ್ಜನೆ ಮಾಡಲಾಗುತ್ತಿದ್ದು, ಈ ಬಾರಿಯೂ ಅಲ್ಲಿಯೇ ವಿಸರ್ಜನೆಗೆ ಅವಕಾಶ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಆದರೆ, ಕೋಡಿಭಾಗದಲ್ಲಿ ನೂತನವಾಗಿ ಕಾಳಿ ರಿವರ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಅಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವದಿಲ್ಲ ಎಂದು … [Read more...] about ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ
ಪಹರೆ ವೇದಿಕೆಯವರ ಚಿಂತನ ಮಂಥನ ಕಾರ್ಯಕ್ರಮ
ಕಾರವಾರ: ಕನ್ನಡ ಭವನದಲ್ಲಿ ನಡೆದ ಪಹರೆ ವೇದಿಕೆಯವರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ದಶಕಗಳಿಂದ ಚಾಪೇಲ್ ಯುದ್ದ ನೌಕೆ ಸಂಗ್ರಹಾಲಯಲ್ಲಿ ಮಾರ್ಗದರ್ಶಿಯಾಗಿರುವ ವಿಜಯ್ಗೆ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಡಲ ಜೀವಶಾಸ್ತ್ರಜ್ಞ ಜಿ.ಎನ್ ರಾಥೋಡ್, ಸಮುದ್ರವನ್ನು ಸರಿಯಾಗಿ ಬಳಕೆ ಮಾಡಿಕೊಂಡರೇ ಪ್ರವಾಸೋಧ್ಯಮದ ಮೂಲಕ ಸಾಕಷ್ಟು ಉದ್ಯೋಗ ಕಲ್ಪಿಸಬಹುದು ಎಂದರು. ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೆಕರ್, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಕೆ.ಟಿ … [Read more...] about ಪಹರೆ ವೇದಿಕೆಯವರ ಚಿಂತನ ಮಂಥನ ಕಾರ್ಯಕ್ರಮ
ಗೋ ರಕ್ಷಣಾ ಅಭಿಯಾನ
ರಾಮಚಂದ್ರಾಪುರ ಮಠದ ಗೋ ರಕ್ಷಣಾ ಅಭಿಯಾನಕ್ಕೆ ಕಾರವಾರ ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಅಭಯಾಕ್ಷರ ನೀಡಿದರು. ಪ್ರಮುಖರಾದ ಬಿ.ಜಿ ಮೋಹನ, ಡಾ. ವೆಂಕಟೇಶ ಗಿರಿ, ಅನುಮೋಲ ರೇವಣಕರ್, ನರೇಶ ನಾಯ್ಕ, ಎಲ್.ಕೆ ನಾಯ್ಕ, ರೋಶನ್ ರಾಜೇಂದ್ರ ಶೇಟಿಯಾ, ಉದಯ ಬಶೆಟ್ಟಿ, ವಿ.ಎಂ ಹೆಗಡೆ, ಸತ್ಯನಾರಾಯಣ ಸಿದ್ದೇಶ್ವರ, ಎಸ್.ಬಿ ಹೆಗಡೆ, ನಾಗೇಶ ಅಣ್ವೇಕರ್ ಇತರರಿದ್ದರು. … [Read more...] about ಗೋ ರಕ್ಷಣಾ ಅಭಿಯಾನ
ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಕೂಡಲೇ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು,ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ
ಕಾರವಾರ: ಖಾಸಗಿ ಇಂಜಿನಿಯರಿಂಗ್ ಕಾಲೇಜು ಉಳಿಸುವ ಪ್ರಯತ್ನದಲ್ಲಿ ನಡೆದ ರಾಜಕೀಯ ಒತ್ತಡಕ್ಕೆ ಸಿಲುಕಿದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅವಸಾನದತ್ತ ಸಾಗಿದೆ. ಮಾಜಾಳಿಯಲ್ಲಿರುವ ಶಾಸಕ ಸತೀಶ್ ಸೈಲ್ ಮಾಲಿಕತ್ವದ ಇಂಜಿನಿಯರಿಂಗ್ ಕಾಲೇಜು ಉಳಿಸಲು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ದೊರಕಬೇಕಿದ್ದ ಮೂಲಭೂತ ಸೌಕರ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಕಾಲೇಜು ನಿರ್ಮಾಣ ಕೆಲಸವೂ ತೀರಾ ಮಂದಗತಿ ಸಾಗಿ ಅಂತೂ ಮುಕ್ತಾಯಗೊಂಡಿದೆ. ಸರ್ಕಾರದಿಂದ ಇಂಜಿನಿಯರಿಂಗ್ ಕಾಲೇಜಿಗೆ … [Read more...] about ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಕೂಡಲೇ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು,ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ




