ಕಾರವಾರ : ಪಣಜಿಯಿಂದ ಸಾಗರಕ್ಕೆ ತೆರಳುವ ಕೆಎಸ್ ಆರ್ ಟಿಸಿ ಬಸ್ನಲ್ಲಿ ಸುಮಾರು 1.20 ಲಕ್ಷ ಮೌಲ್ಯದ ಗೋವಾ ಮಧ್ಯವನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಈರ್ವರನ್ನು ಮಾಲು ಸಮೇತ ಕಾರವಾರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಶಿವಮೊಗ್ಗ ಜಿಲ್ಲೆಯ ರವಿ ನಾಗರಾಜ್ ಹಾಗೂ ಸಾಗರ್ ಗೋಕರ್ಣ ಬಂಧಿತರು. ಸುಮಾರು 87 ಲೀಟರ್ ಗೋವಾದ ಮಧ್ಯವನ್ನ ಲಗೇಗ್ ಬ್ಯಾಗ್ ಗಳಲ್ಲಿ ಬಚ್ಚಿಟ್ಟುಕೊಂಡು ಸಾರಿಗೆ ಬಸ್ ನಲ್ಲಿ ಇವರು … [Read more...] about 1.20 ಲಕ್ಷ ಮೌಲ್ಯದ ಗೋವಾ ಮಧ್ಯ ಸಾಗಾಟ ; ಈರ್ವರು ವಶಕ್ಕೆ
Karwar News
ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಕಾರವಾರ : ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 4 (2) ರ ಪ್ರಕಾರ (ತಿದ್ದುಪಡಿಯಂತೆ). ಪಾಲಿಸ್ಟೆçರೀನ್ ಮತ್ತು ವಿಸ್ತರಿತ ಪಾಲಿಸ್ಟೆçರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 1 ರಂದು ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾಬರ್ಗಳು, ಪ್ಲಾಸ್ಟಿಕ್ … [Read more...] about ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಮಿನಿ ಉದ್ಯೋಗ ಮೇಳ
ಕಾರವಾರ : ಜಿಲ್ಲಾ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.28 ರ ಬೆಳ್ಳಿಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಮಿನಿ ಉದ್ಯೋಗ ಮೇಳವನ್ನು ನಡೆಸಲಾಗುತ್ತಿದೆ.ಸಂದರ್ಶನದಲ್ಲಿ 4 ರಿಂದ 5 ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಡಿಪ್ಲೋಮಾ, ಐ.ಟಿ.ಐ ಮತ್ತು ಇತರೆ ಟ್ರೇಡ್ಗಳು, ಬಿ - ಫಾರ್ಮ, ಡಿ-ಫಾರ್ಮ ಹಾಗೂ ಎಮ್ - ಫಾರ್ಮ ತೇರ್ಗಡೆಯಾದವರು ರೆಸ್ಯೂಮ್, ಆಧಾರ್ ಕಾರ್ಡ್, ಪೋಟೋ ಪ್ರತಿಯೊಂದಿಗೆ … [Read more...] about ಮಿನಿ ಉದ್ಯೋಗ ಮೇಳ
ಯುವಕನಿಗೆ ಚಾಕು ಇರಿತ : ದೂರು
ಕಾರವಾರ : ತನ್ನ ತಾಯಿಯ ಅವಾಚ್ಯವಾಗಿ ಬೈದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕುತ್ತಿಗೆಗೆ ಗಾಯ ಮಾಡಿದ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಳಿಯಾಳದ ತೇರಗಾಂವ ಗ್ರಾಮದ ಮಲ್ಲಾ ಓಣಿಯ ನಿವಾಸಿ ಹೊನ್ನಪ್ಪ ಮಾದೇವ ಬೋವಿ (30) ಚಾಕುವಿನಿಂದ ಇರಿದ ಆರೋಪಿ.ಅಮಾನುಲ್ಲಾ ಇರ್ಪಾನ್ ಜಮನೂರು (18) ಗಾಯಗೊಂಡ ವ್ಯಕ್ತಿ. ಈತ ಹೊನ್ನಪ್ಪನ ತಾಯಿ ಪ್ರೇಮವ್ವ ಎನ್ನುವವರಿಗೆ ಅವಾಚ್ಯವಾಗಿ ಬೈದಿದ್ದ ಎಂದು ಪೊಲೀಸ್ … [Read more...] about ಯುವಕನಿಗೆ ಚಾಕು ಇರಿತ : ದೂರು
ಬೈಕ್ ಗಳ ಡಿಕ್ಕಿ : ಸವಾರನ ಸಾವು
ಕಾರವಾರ : ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿಯಿಂದ ಸವಾರಬೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಶೇಜವಾಡ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವ ಕಾರವಾರದ ಖಾಸಗಿ ಬ್ಯಾಂಕ್ ಬಂದರ ಉದ್ಯೋಗಿ ನರೇದ್ರ ಎಂದು ಹೇಳಲಾಗಿದೆ.ಇವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಇನ್ನೋರ್ವ ಬೈಕ್ ಸವಾರ ನರೇಂದ್ರ ಅವರ ಬೈಕ್ಗೆ ಡಿಕ್ಕಿ … [Read more...] about ಬೈಕ್ ಗಳ ಡಿಕ್ಕಿ : ಸವಾರನ ಸಾವು

