• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karwar News

ಕಾರವಾರ ಕಿಮ್ಸ್ ನಲ್ಲಿ ಕೊರೊನಾಕ್ಕೆ ವ್ಯಕ್ತಿಯ ಸಾವು ಜಿಲ್ಲೆಯಲ್ಲಿ ಕೊರೊನಾದಿಂದ ಇದು ನಾಲ್ಕನೇ ಸಾವು

July 12, 2020 by Yogaraj SK Leave a Comment

ಉತ್ತರ_ಕನ್ನಡ( ಕಾರವಾರ): ‌ಕಾರವಾರದ ಕಿಮ್ಸ್ ಅಧೀನ ಆಸ್ಪತ್ರೆಯಲ್ಲಿ_ಅನಾರೋಗ್ಯದಿಂದ_ಚಿಕಿತ್ಸೆ ಪಡೆಯುತ್ತಿದ್ದ_ಯುವಕ_ಶನಿವಾರ ಮೃತಪಟ್ಟಿದ್ದು ಆತ ಕೊರೊನಾ ಪಾಸಿಟಿವ್ ಆಗಿದ್ದ ಎಂಬುದು ದೃಢಪಟ್ಟಿದೆ.ಕಾರವಾರ_ಮೂಲದ_35_ವರ್ಷದ_ಯುವಕ ಬ್ರೈನ್ ಟ್ಯೂಮರ್ ಸೇರಿದಂತೆ ,ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮಂಗಳೂರು ಟ್ರಾವೆಲ್ ಹಿಸ್ಟರಿಯಿದ್ದ ಇತ ಐಸಿಯುನಲ್ಲಿ ದಾಖಲಾಗಿದ್ದು, ಅದೇ ಐಸಿಯು ವಾರ್ಡನಲ್ಲಿ 71 ವರ್ಷದ ವೃದ್ಧೆಗೆ ಕೊವಿಡ್ … [Read more...] about ಕಾರವಾರ ಕಿಮ್ಸ್ ನಲ್ಲಿ ಕೊರೊನಾಕ್ಕೆ ವ್ಯಕ್ತಿಯ ಸಾವು ಜಿಲ್ಲೆಯಲ್ಲಿ ಕೊರೊನಾದಿಂದ ಇದು ನಾಲ್ಕನೇ ಸಾವು

ಗುರುವಾರ ಭಾರಿ ಮಳೆಯಿಂದಾದ ಅವಾಂತರಗಳು.

July 10, 2020 by Yogaraj SK Leave a Comment

ಕಾರವಾರ :-  ಉತ್ತರ ಕನ್ನಡದ ಕರಾವಳಿಯಾದ್ಯಂತ ಕಳೆದ ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದ ವರೆಗೆ ಭಾರಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿದು ಗ್ರಾಮಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಕಾರವಾರ ತಾಲೂಕಿನ ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮುದಗಾ ಬಳಿ ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. … [Read more...] about ಗುರುವಾರ ಭಾರಿ ಮಳೆಯಿಂದಾದ ಅವಾಂತರಗಳು.

ತೋಡೂರಿನ ಶ್ರೀ ಸಣ್ಣಮ್ಮ ಯುವಕ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

June 8, 2020 by Ganapati Hegde Leave a Comment

ಕಾರವಾರ: ತಾಲೂಕಿನ  ತೋಡೂರು ಗ್ರಾಮದ ಶ್ರೀ ಸಣ್ಣಮ್ಮ ಯುವಕ ಮಂಡಳಿ ವತಿಯಿಂದ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕರುಣಾ ನಾಯ್ಕ, ಉಪಾಧ್ಯಕ್ಷರಾದ ಚಂದ್ರಕಾಂತ್ ಚಿಂಚಣಕರ, ಸದಸ್ಯರಾದ ಜನಾರ್ಧನ ನಾಯ್ಕ, ಗಜಾನನ ಬನಾರೆ ಹಾಗೂ ಊರಿನ ಹಿರಿಯರಾದ ದಮ್ಮು ಗೌಡ, ಗಿರಿಧರ್ ನಾಯ್ಕ, ಉದಯ ನಾಯ್ಕ ಹಾಗೂ ಶ್ರೀ ಸಣ್ಣಮ್ಮ ಯುವಕ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು … [Read more...] about ತೋಡೂರಿನ ಶ್ರೀ ಸಣ್ಣಮ್ಮ ಯುವಕ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಚೆಕ್_ಪೊಸ್ಟ್ ಗಳಿಂದ ಮಾಹಿತಿ_ನೀಡದೆ ಕಳ್ಳದಾರಿಯಲ್ಲಿ ಬರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ – ಎಸ್ಪಿ ಶಿವಪ್ರಕಾಶ ದೇವರಾಜ ಖಡಕ್ ಎಚ್ಚರಿಕೆ.

May 20, 2020 by Yogaraj SK Leave a Comment

ಉತ್ತರ ಕನ್ನಡ:- ಆತಂಕದಿಂದ ಹೊರಗಿನಿಂದ ಬರುವ ಜನರು ಸ್ವಯಂಪ್ರೇರಣೆಯಿಂದ ವರದಿ ಮಾಡಿಕೊಳ್ಳಬೇಕು.ಒಂದಾನುವೇಳೆ ಉದ್ದೇಶಪೂರ್ವಕವಾಗಿ ಚೆಕ್‌ಪೋಸ್ಟ್‌ಗಳಿಂದ ತಪ್ಪಿಸಿಕೊಂಡು ಒಳಗೆ ಬರುವುದು ಕಂಡು ಬಂದರೇ ಇದು ಬಹಳ ಗಂಭೀರವಾದ ವಿಷಯವಾಗಿದ್ದು, ಅಂತಹ ಒಬ್ಬ ವ್ಯಕ್ತಿ ಮತ್ತು ಅವನಿಗೆ ಸಹಾಯ ಮಾಡಿದ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ‌ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರು ಖಡಕ್ ಎಚ್ಚರಿಕೆ … [Read more...] about ಚೆಕ್_ಪೊಸ್ಟ್ ಗಳಿಂದ ಮಾಹಿತಿ_ನೀಡದೆ ಕಳ್ಳದಾರಿಯಲ್ಲಿ ಬರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ – ಎಸ್ಪಿ ಶಿವಪ್ರಕಾಶ ದೇವರಾಜ ಖಡಕ್ ಎಚ್ಚರಿಕೆ.

ಕಾರವಾರ : ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಆಸ್ಪತ್ರೆಯಿಂದ ಬಿಡುಗಡೆ.

April 25, 2020 by Yogaraj SK Leave a Comment

#ಕಾರವಾರ : #ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ #ಬಿಡುಗಡೆಯಾದರು. ಅವರನ್ನು ಇನ್ನೂ ೧೪ ದಿನ ಹೋಂ ಕ್ವಾರಂಟೈನ್ ದಲ್ಲಿ ಇಡಲಾಗುವುದು ಎಂದು #ಜಿಲ್ಲಾಡಳಿತ #ತಿಳಿಸಿದೆ‌.ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಆಸ್ಪತ್ರೆಯಿಂದ … [Read more...] about ಕಾರವಾರ : ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಆಸ್ಪತ್ರೆಯಿಂದ ಬಿಡುಗಡೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,357 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar