ಉತ್ತರ_ಕನ್ನಡ( ಕಾರವಾರ): ಕಾರವಾರದ ಕಿಮ್ಸ್ ಅಧೀನ ಆಸ್ಪತ್ರೆಯಲ್ಲಿ_ಅನಾರೋಗ್ಯದಿಂದ_ಚಿಕಿತ್ಸೆ ಪಡೆಯುತ್ತಿದ್ದ_ಯುವಕ_ಶನಿವಾರ ಮೃತಪಟ್ಟಿದ್ದು ಆತ ಕೊರೊನಾ ಪಾಸಿಟಿವ್ ಆಗಿದ್ದ ಎಂಬುದು ದೃಢಪಟ್ಟಿದೆ.ಕಾರವಾರ_ಮೂಲದ_35_ವರ್ಷದ_ಯುವಕ ಬ್ರೈನ್ ಟ್ಯೂಮರ್ ಸೇರಿದಂತೆ ,ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮಂಗಳೂರು ಟ್ರಾವೆಲ್ ಹಿಸ್ಟರಿಯಿದ್ದ ಇತ ಐಸಿಯುನಲ್ಲಿ ದಾಖಲಾಗಿದ್ದು, ಅದೇ ಐಸಿಯು ವಾರ್ಡನಲ್ಲಿ 71 ವರ್ಷದ ವೃದ್ಧೆಗೆ ಕೊವಿಡ್ … [Read more...] about ಕಾರವಾರ ಕಿಮ್ಸ್ ನಲ್ಲಿ ಕೊರೊನಾಕ್ಕೆ ವ್ಯಕ್ತಿಯ ಸಾವು ಜಿಲ್ಲೆಯಲ್ಲಿ ಕೊರೊನಾದಿಂದ ಇದು ನಾಲ್ಕನೇ ಸಾವು
Karwar News
ಗುರುವಾರ ಭಾರಿ ಮಳೆಯಿಂದಾದ ಅವಾಂತರಗಳು.
ಕಾರವಾರ :- ಉತ್ತರ ಕನ್ನಡದ ಕರಾವಳಿಯಾದ್ಯಂತ ಕಳೆದ ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದ ವರೆಗೆ ಭಾರಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿದು ಗ್ರಾಮಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಕಾರವಾರ ತಾಲೂಕಿನ ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮುದಗಾ ಬಳಿ ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. … [Read more...] about ಗುರುವಾರ ಭಾರಿ ಮಳೆಯಿಂದಾದ ಅವಾಂತರಗಳು.
ತೋಡೂರಿನ ಶ್ರೀ ಸಣ್ಣಮ್ಮ ಯುವಕ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಕಾರವಾರ: ತಾಲೂಕಿನ ತೋಡೂರು ಗ್ರಾಮದ ಶ್ರೀ ಸಣ್ಣಮ್ಮ ಯುವಕ ಮಂಡಳಿ ವತಿಯಿಂದ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕರುಣಾ ನಾಯ್ಕ, ಉಪಾಧ್ಯಕ್ಷರಾದ ಚಂದ್ರಕಾಂತ್ ಚಿಂಚಣಕರ, ಸದಸ್ಯರಾದ ಜನಾರ್ಧನ ನಾಯ್ಕ, ಗಜಾನನ ಬನಾರೆ ಹಾಗೂ ಊರಿನ ಹಿರಿಯರಾದ ದಮ್ಮು ಗೌಡ, ಗಿರಿಧರ್ ನಾಯ್ಕ, ಉದಯ ನಾಯ್ಕ ಹಾಗೂ ಶ್ರೀ ಸಣ್ಣಮ್ಮ ಯುವಕ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು … [Read more...] about ತೋಡೂರಿನ ಶ್ರೀ ಸಣ್ಣಮ್ಮ ಯುವಕ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಚೆಕ್_ಪೊಸ್ಟ್ ಗಳಿಂದ ಮಾಹಿತಿ_ನೀಡದೆ ಕಳ್ಳದಾರಿಯಲ್ಲಿ ಬರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ – ಎಸ್ಪಿ ಶಿವಪ್ರಕಾಶ ದೇವರಾಜ ಖಡಕ್ ಎಚ್ಚರಿಕೆ.
ಉತ್ತರ ಕನ್ನಡ:- ಆತಂಕದಿಂದ ಹೊರಗಿನಿಂದ ಬರುವ ಜನರು ಸ್ವಯಂಪ್ರೇರಣೆಯಿಂದ ವರದಿ ಮಾಡಿಕೊಳ್ಳಬೇಕು.ಒಂದಾನುವೇಳೆ ಉದ್ದೇಶಪೂರ್ವಕವಾಗಿ ಚೆಕ್ಪೋಸ್ಟ್ಗಳಿಂದ ತಪ್ಪಿಸಿಕೊಂಡು ಒಳಗೆ ಬರುವುದು ಕಂಡು ಬಂದರೇ ಇದು ಬಹಳ ಗಂಭೀರವಾದ ವಿಷಯವಾಗಿದ್ದು, ಅಂತಹ ಒಬ್ಬ ವ್ಯಕ್ತಿ ಮತ್ತು ಅವನಿಗೆ ಸಹಾಯ ಮಾಡಿದ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರು ಖಡಕ್ ಎಚ್ಚರಿಕೆ … [Read more...] about ಚೆಕ್_ಪೊಸ್ಟ್ ಗಳಿಂದ ಮಾಹಿತಿ_ನೀಡದೆ ಕಳ್ಳದಾರಿಯಲ್ಲಿ ಬರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ – ಎಸ್ಪಿ ಶಿವಪ್ರಕಾಶ ದೇವರಾಜ ಖಡಕ್ ಎಚ್ಚರಿಕೆ.
ಕಾರವಾರ : ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಆಸ್ಪತ್ರೆಯಿಂದ ಬಿಡುಗಡೆ.
#ಕಾರವಾರ : #ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ #ಬಿಡುಗಡೆಯಾದರು. ಅವರನ್ನು ಇನ್ನೂ ೧೪ ದಿನ ಹೋಂ ಕ್ವಾರಂಟೈನ್ ದಲ್ಲಿ ಇಡಲಾಗುವುದು ಎಂದು #ಜಿಲ್ಲಾಡಳಿತ #ತಿಳಿಸಿದೆ.ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಆಸ್ಪತ್ರೆಯಿಂದ … [Read more...] about ಕಾರವಾರ : ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಆಸ್ಪತ್ರೆಯಿಂದ ಬಿಡುಗಡೆ.




