ಕಾರವಾರ:- ಜಿಲ್ಲೆಯ ಭಷ್ಟ್ರಚಾರ ನಿಹ್ರಹ ದಳ (ಎಸಿಬಿ) ಪೋಲಿಸ ಠಾಣೆಯ ಅಧಿಕಾರಿಗಳು ಸೆಪ್ಟೆಂಬರ್ 1 ರಿಂದ 4ರವರೆಗೆ ವಿವಿಧ ಸ್ಥಳಗಳಲ್ಲಿ ಅಹವಾಲು ಸ್ವೀಕಾರ ಹಾಗೂ ಜನ ಸಂರ್ಪಕ ಸಭೆ ನಡೆಸಲಿದ್ದಾರೆ.ಸೆಪ್ಟಂಬರ್ 1 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವೆಗೆ ಭಟ್ಕಳ, ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಹೊನ್ನಾವರ, 2 ರಂದು ಬೆಳೆಗ್ಗೆ 11 ರಿಂದ 1 ಗಂಟೆಯ ವರೆಗೆ ಕುಮಟಾ, ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಅಂಕೋಲಾ, 3 ರಂದು ಬೆಳಿಗ್ಗೆ 10 ರಿಂದ 12 ರ ವರೆಗೆ ಶಿರಸಿ, … [Read more...] about ಉತ್ತರ ಕನ್ನಡ ಜಿಲ್ಲೆಯಲ್ಲಿ ಭಷ್ಟ್ರಚಾರ ನಿಗ್ರಹ ದಳ ಅಧಿಕಾರಿಗಳಿಂದಅಹವಾಲು ಸ್ವೀಕಾರ.
Karwar News
ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
ಹಳಿಯಾಳ:- ಸೋಮವಾರ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಿದ ೮ ಜನರ ರ್ಯಾಪಿಡ್ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ ಬಂದಿದ್ದರೇ ಇನ್ನೊಂದೆಡೆ ತಾಲೂಕಾಡಳಿತದ ಕೈ ಸೇರಿದ ೨೧೯ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಕೊರೊನಾ ಸೊಂಕು ತಗುಲಿದ್ದು ಸೋಮವಾರ ೧೫ ಜನರಿಗೆ ಕೊರೊನಾ ಕನಫರ್ಮಂ ಆಗಿದೆ.ಪಟ್ಟಣದ ಸದಾಶಿವನಗರ ಓರ್ವರಿಗೆ, ಕೆಎಸ್ಆರ್ಟಿಸಿಯ ಇಬ್ಬರು ನೌಕರರಿಗೆ ಹಾಗೂ ಬೇರೆ ರಾಜ್ಯದಿಂದ ಬಂದ ಗ್ರಾಮಾಂತರ ಭಾಗದ ಓರ್ವನಿಗೆ ಒಟ್ಟೂ ನಾಲ್ಕೂ ಜನರಿಗೆ ಮತ್ತು … [Read more...] about ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
ಅರ್ಜಿ ಆಹ್ವಾನ
ಕಾರವಾರ ಜುಲೈ 27 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2020-21ನೇ ಸಾಲಿಗೆ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದವರಿಗೆ ಘಟಕ ವೆಚ್ಚದ 40%, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ … [Read more...] about ಅರ್ಜಿ ಆಹ್ವಾನ
ಇಂದು ಶನಿವಾರ ಉತ್ತರ ಕನ್ನಡ ಜಿಲ್ಲೆಗೆ ಕೊರೊನಾಘಾತ- ಅತೀ ಹೆಚ್ಚು ಪ್ರಕರಣ ದಾಖಲಾದ ದಿನ 162 ಜನರಿಗೆ ಸೊಂಕು ದೃಢ.
ಉತ್ತರ ಕನ್ನಡ (ಕಾರವಾರ): - ಉತ್ತರ ಕನ್ನಡ ಜಿಲ್ಲೆಗೆ ಶನಿವಾರ ಕೊರೊನಾಘಾತವಾಗಿದೆ. ಇಂದು ಒಂದೇ ದಿನ 162_ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.ಭಟ್ಕಳದಲ್ಲಿ 55 ಜನ,ಹಳಿಯಾಳದಲ್ಲಿ 45 ಜನ , ಕಾರವಾರದಲ್ಲಿ 12, ಕುಮಟಾದಲ್ಲಿ 5, ಮುಂಡಗೋಡ 6, ಅಂಕೋಲಾದಲ್ಲಿ 16, ಸಿದ್ದಾಪುರ 1, ಶಿರಸಿ 11, ಯಲ್ಲಾಪುರದಲ್ಲಿ 1, ಜೊಯಿಡಾ ಎರಡು, ಹೊನ್ನಾವರದಲ್ಲಿ 8 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿವೆ.ಶನಿವಾರ ಭಟ್ಕಳದಲ್ಲಿ 33 ಜನ, ಹಳಿಯಾಳ-ದಾಂಡೇಲಿ -33, ಹೊನ್ನಾವರದಲ್ಲಿ 1, … [Read more...] about ಇಂದು ಶನಿವಾರ ಉತ್ತರ ಕನ್ನಡ ಜಿಲ್ಲೆಗೆ ಕೊರೊನಾಘಾತ- ಅತೀ ಹೆಚ್ಚು ಪ್ರಕರಣ ದಾಖಲಾದ ದಿನ 162 ಜನರಿಗೆ ಸೊಂಕು ದೃಢ.
ಕಾರವಾರ ಕಿಮ್ಸ್ನ ಕೊವಿಡ್ ವಾರ್ಡ ಅವ್ಯವಸ್ಥೆ ಬಗ್ಗೆ ವಿಡಿಯೋ- ಸ್ಪಷ್ಟಣೆ ನೀಡಿ ಕ್ರಮಕ್ಕೆ ಆಗ್ರಹಿಸಿದ ಕಿಮ್ಸ್ ನಿರ್ದೇಶಕರು.
ಕಾರವಾರ: ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡನಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೊರೊನಾ ಸೋಂಕಿತರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಕೋವಿಡ್ ವಾರ್ಡಗೆ ಯಾವುದೇ ವೈದ್ಯರು ಅಥವಾ ಸಿಬ್ಬಂದಿ ಬರುತ್ತಿಲ್ಲ. ಅಲ್ಲಿ ಸ್ವಚ್ಚತೆ ಬಗ್ಗೆ ಗಮನ ಕೊಡುತ್ತಿಲ್ಲ. ನೀರು ಬಿಸಿ ಮಾಡಲು ಎಲ್ಲರ ಉಪಯೋಗಕ್ಕಾಗಿ ಒಂದೇ ಪಾತ್ರೆ ಇಡಲಾಗಿದೆ. ಕೊಠಡಿಗಳು ಕೂಡ ಸುರಕ್ಷಿತವಾಗಿಲ್ಲ. ಐಸಿಯೂ ವಾರ್ಡ ಕೂಡ ಮಾಲಿನ್ಯದಿಂದ ಕೂಡಿದೆ. ಸಾಮಾಜಿಕ ಅಂತರ ಕಾಪಾಡಿ ಎಂದು … [Read more...] about ಕಾರವಾರ ಕಿಮ್ಸ್ನ ಕೊವಿಡ್ ವಾರ್ಡ ಅವ್ಯವಸ್ಥೆ ಬಗ್ಗೆ ವಿಡಿಯೋ- ಸ್ಪಷ್ಟಣೆ ನೀಡಿ ಕ್ರಮಕ್ಕೆ ಆಗ್ರಹಿಸಿದ ಕಿಮ್ಸ್ ನಿರ್ದೇಶಕರು.


