ಕಾರವಾರ:ಕನ್ನಡ ರಾಜ್ಯೋತ್ಸವದಂದು ವಿಕಲ ಚೇತನರಿಗೆ ತ್ರಿಚಕ್ರ ವಾಹನ ನೀಡುವದಾಗಿ ಫೋಟೋ ತೆಗೆಸಿಕೊಂಡ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಪಲಾನುಭವಿಗಳಿಗೆ ವಾಹನ ನೀಡದೇ ಮೋಸ ಮಾಡಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನ ಸರಕಾರದಿಂದ ಮಜೂರಾಗಿದ್ದ ವಾಹನಗಳನ್ನು ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನೀಡಿದ್ದರು. ಅಂದು ವಾಹನ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ಈವರೆಗೂ ವಾಹನ ಮಂಜೂರಿ … [Read more...] about ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಪಲಾನುಭವಿಗಳಿಗೆ ವಾಹನ ನೀಡದೇ ಮೋಸ
Karwar News
ಜಿಲ್ಲಾಸ್ಪತ್ರೆಯಲ್ಲಿ ನೂಕು ನುಗ್ಗಲು
ಕಾರವಾರ: ಕಳೆದ ಎರಡು ದಿನದಿಂದ ಕೆಪಿಎಂಇ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ನಡೆಸುತ್ತಿರುವ ಮುಷ್ಕರಕ್ಕೆ ಜಿಲ್ಲೆಯ ಖಾಸಗಿ ವೈದ್ಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗುರುವಾರದಿಂದ ಹೊರರೋಗಿಗಳಿಗೆ ನೀಡುತ್ತಿದ್ದ ಚಿಕಿತ್ಸೆ ಹಾಗೂ ದಾಖಲಾತಿಯನ್ನು ಸ್ಥಗಿತಗೊಳಿಸಿದ್ದಾರೆ. ಕಳೆದ ಸುಮಾರು ಒಂದು ವಾರದಿಂದ ಕೆಪಿಎಂಇ ತಿದ್ದುಪಡಿಗೆ ಜಿಲ್ಲೆಯಲ್ಲಿ ಖಾಸಗಿ ವೈದ್ಯರಿಂದ ವಿರೋಧ ವ್ಯಕ್ತಪಡಿಸಲಾಗಿತ್ತಾದರು ಸೇವೆಯನ್ನು ಸ್ಥಗೀತಗೊಳಿಸಿರಲಿಲ್ಲ. ಆದರೆ ಇದೀಗ … [Read more...] about ಜಿಲ್ಲಾಸ್ಪತ್ರೆಯಲ್ಲಿ ನೂಕು ನುಗ್ಗಲು
karwar Movies as on 17-11-2017
Arjun Theatre Aksar 2 (UA) hindi12369 … [Read more...] about karwar Movies as on 17-11-2017
karwar Movies as on 17-11-2017
Geethanjali Theatre Raja the Great (ua) telugu 3 pm6 pm9 pm … [Read more...] about karwar Movies as on 17-11-2017
ಕರಾವಳಿ ಉತ್ಸವ ನಿಮಿತ್ತ ಕಾರವಾರ ತಾಲೂಕಿನ 18 ವರ್ಷ ಮೆಲ್ಪಟ್ಟ ಮಹಿಳೆಯರಿಂದ ಸ್ಪರ್ಧೆಗಳಿಗಾಗಿ ಅರ್ಜಿ ಆಹ್ವಾನ
ಕಾರವಾರ:ಕರಾವಳಿ ಉತ್ಸವ ನಿಮಿತ್ತ ಕಾರವಾರ ತಾಲೂಕಿನ 18 ವರ್ಷ ಮೆಲ್ಪಟ್ಟ ಮಹಿಳೆಯರಿಂದ ರಂಗೋಲಿ ಸ್ಪರ್ಧೆ, ಮೆಹಂದಿ ಸ್ಪರ್ಧೆ, ಮತ್ತು ಅಡುಗೆ ಸ್ಪರ್ಧೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳೆಯರು ನವೆಂಬರ 25 ರೊಳಗೆ ತಮ್ಮ ಹೆಸರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08382-222532 ಸಂಪರ್ಕಿಸಬಹುದು ಎಂದು ಕಾರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ … [Read more...] about ಕರಾವಳಿ ಉತ್ಸವ ನಿಮಿತ್ತ ಕಾರವಾರ ತಾಲೂಕಿನ 18 ವರ್ಷ ಮೆಲ್ಪಟ್ಟ ಮಹಿಳೆಯರಿಂದ ಸ್ಪರ್ಧೆಗಳಿಗಾಗಿ ಅರ್ಜಿ ಆಹ್ವಾನ



