1] MARKET: KUMTACommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 50 Quintal 15069 17089 16859Arecanut Coca Average 25 Quintal 9599 15889 15419Arecanut Factory Average 25 Quintal 3569 11099 10799Arecanut Hale … [Read more...] about Apmc market report 11-6-2018
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಕ್ಕಿ ದರಗಳು 11-6-2018
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ rs ಪ್ರತಿ ಕೇ.ಜಿ ಗೆ *ಅಕ್ಕಿ ಅಭಿಲಾಷ...................25* *ಬಾರ್ಲಿಅಕ್ಕಿ....................36* *ಸ್ಟೀಮ್ (ಸೋನಾ77)......34.50* *ಅಕ್ಕಿ ರಾ(S M GOLD)............26.50* *ನವಣೆ ಅಕ್ಕಿ....................51* *ಕುಚಿಗೆ ಅಕ್ಕಿ.....................30* *ಅಕ್ಕಿ ಪೂನಮ್ ಗೌರಿ.......30.50* *ಲಕ್ಷ್ಮಿ ಗೋಲ್ಡ ಸೋನಾ......47* *ಜೀರಾ ರೈಸ್....................61* *ಸೋನಾ … [Read more...] about ಅಕ್ಕಿ ದರಗಳು 11-6-2018
TSS Market Report 11-6-2018
Rate in rs / per QuintalTSS Sirsi … [Read more...] about TSS Market Report 11-6-2018
ಮಳೆಗಾಲದಲ್ಲಿ ಹಳೇ ದಾಂಡೇಲಿ ಭಾಗದ ಗೊಳು ಕೆಳೊರಿಲ್ಲ : ಶಿವಾನಂದ ನಾಯ್ಕ ಆಕ್ಷೇಪ
ದಾಂಡೇಲಿ :- ಹಳೇ ದಾಂಡೇಲಿ ನಗರ ಸಭೆಯಿಂದ ಈ ಭಾಗದ ಜನರಿಗೆ ಮುಕ್ತಿ ಯಾವಾಗ ಎಂಬುದೇ ಯಕ್ಷ ಪ್ರಶ್ನೇಯಾಗಿದೆ ಎಂದು ಈ ಭಾಗದ ರಹವಾಸಿ ಶಿವಾನಂದ ಆರ್ ನಾಯ್ಕ ಹೇಳಿದ್ದಾರೆ.. ಪ್ರತಿ ವರ್ಷದಂತೆ ಮಳೆಗಾಲದಲ್ಲಿ ನಗರ ಸಭೆಯವರು ಪ್ರತಿ ವಾರ್ಡಿನಲ್ಲು ಗಟಾರ ಸ್ವಚ್ಛತೆ ಗೊಳಿಸುತ್ತಾರೆ ಆದರೆ ಕಳೆದ ವರ್ಷದಿಂದ ಹಳೇ ದಾಂಡೇಲಿ ವಾರ್ಡ ನಂಬರ 25 ಭಾಗದ ಜನರಿಗೆ ಮಳೆಗಾಲದಲ್ಲಿ ಮನೆಯ ಮುಂದೆ ಈಜುವುದೇ ಭಾಗ್ಯ ಎಂದಾಗಿದೆ ಎಂದಿದ್ದಾರೆ. ಈ ಒಂದು ಗಟಾರಿನ ಸಮಸ್ಯೆ ಇಂದ … [Read more...] about ಮಳೆಗಾಲದಲ್ಲಿ ಹಳೇ ದಾಂಡೇಲಿ ಭಾಗದ ಗೊಳು ಕೆಳೊರಿಲ್ಲ : ಶಿವಾನಂದ ನಾಯ್ಕ ಆಕ್ಷೇಪ
ಬಿಟ್ಟು ಬಿಡದೆ ನಿರಂತರವಾಗಿ ಸುರಿದ ಮಳೆ;ರೈತರ ಮೊಗದಲ್ಲಿ ಸಂತಸ
ಹಳಿಯಾಳ : ಭಾನುವಾರ ಬೆಳಗ್ಗಿನ ಜಾವದಿಂದ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಬಿಟ್ಟು ಬಿಡದೆ ನಿರಂತರವಾಗಿ ಮಳೆ ಸುರಿದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ ಭಾರಿ ಬಿಸಿಲು ಬಿದ್ದು ಬರಗಾಲದ ಛಾಯೆ ಆವರಿಸಿತ್ತು ಆದರೇ ಈ ಬಾರಿ ಮಾತ್ರ ದಿ.7 ರಿಂದಲೆಯೇ ವರುಣ ದೇವರ ಕೃಪೆ ಹಳಿಯಾಳ ತಾಲೂಕಿನ ಮೇಲಾಗಿದ್ದು ದಿ.9 ರಂದು ಬಿಟ್ಟರೇ ದಿ.10 ಭಾನುವಾರ ಕೂಡ ಭಾರಿ ವರ್ಷಧಾರೆಯಾಯಿತು. ರವಿವಾರ ಸಂತೆಯಾಗಿದ್ದರಿಂದ ವ್ಯಾಪಾರಸ್ಥರು ಹಾಗೂ … [Read more...] about ಬಿಟ್ಟು ಬಿಡದೆ ನಿರಂತರವಾಗಿ ಸುರಿದ ಮಳೆ;ರೈತರ ಮೊಗದಲ್ಲಿ ಸಂತಸ



