ಕುಮಟಾ : ಪಟ್ಟಣದ ಕೆ.ಎಸ್, ಆರ್,ಟಿ,ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ತೆರೆದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಕಳ್ಳತನ ನಡೆಸಿದ ಮೂವರನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.ಬೆAಗಳೂರಿನ ಅತ್ತಿಬೆಲೆ ಆನೆಕಲ್ ರೋಡ್ ನ ಮಾರಿಯಮ್ಮ ದೇವಸ್ಥಾನದ ಸಮೀಪದ ನಿವಾಸಿಗಳಾದ ಆದಿಯಮ ತಿರುಪತಿ(42), ವೆಂಕಮ್ಮ ತಿರುಪತಿ, ಲಲಿತಾ ನಾಗರಾಜ (32) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಸೇರಿ ಕುಮಟಾ ಪಟ್ಟಣದಲ್ಲಿ ಮಹಿಳೆಯೋರ್ವಳು ಬಸ್ ಹತ್ತುವಾಗ … [Read more...] about ಮಹಿಳೆ ಬ್ಯಾಗ್ ನಿಂದ ನಗ, ನಗದು ಕಳವು : ಮೂವರ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕುವೈತ್ ಗೆ 192 ಟನ್ ಹಸುವಿನ ಸಗಣಿ ರಪ್ತು
ಕುವೈತ್ ನಿಂದ ದೇಶಿ ಹಸುಗಳ ಸಗಣಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಕಂಪನಿಯ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳುತ್ತಾರಿ. ಜೈಪುರದ ಸನ್ ರೈಸ್ ಆರ್ಗಾನಿಕ್ ಪಾರ್ಕ್ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಂಟೈನರ್ಗಳಲ್ಲಿ ಹಸುವಿನ ಸಗಣಿ ಪ್ಯಾಕ್ ಮಾಡಿದೆ. ಇದರ ಮೊದಲ ರವಾನೆಯಾಗಿ ಜೂನ್ 15 ರಂದು ಕನಕಪುರ ರೈಲು ನಿಲ್ದಾಣದಿಂದ ಮೊದಲ ಕಂತು ಗಡಿಯಾಚೆ ದಡ ಸೇರಿದೆ.2020 -21 ರಲ್ಲಿ … [Read more...] about ಕುವೈತ್ ಗೆ 192 ಟನ್ ಹಸುವಿನ ಸಗಣಿ ರಪ್ತು
ಬಾಣಂತಿ ಸಾವು : ಮಾತೆ ಮಡಿಲು ವಂಚಿತ ಮಗು
ಆಸ್ಪತ್ರೆ ಬಳಿ ಮುಗಿಲು ಮುಚ್ಚಿದ ಸಂಬAಧಿಕರ ಆಕ್ರಂದನಕುಮಟಾ : ಹೆರಿಗೆಗೆ ಹೋದ ಗರ್ಭೀಣಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಹಸುಗೂಸು ಅನಾಥವಾಗಿದೆ. ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಅಕೋಶ ವ್ಯಕ್ರಪಡಿಸಿದ್ದಾರೆ.ಜಯಮಾಲ ಮಿರ್ಜಾನಕರ ಎನ್ನುವವರ ಹೆರಿಗೆಗೆ ಪಟ್ಟಣದ ಜಾನು ಮಣಿಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನವೇ ಗಂಡು ಮಗುವಿಗೆ ಜನ್ಮ ಗರ್ಭಿಣಿಗೆ ಕಳೆದ 2-3 ದಿನಗಳಿಂದ ಎದೆ ನೋವು … [Read more...] about ಬಾಣಂತಿ ಸಾವು : ಮಾತೆ ಮಡಿಲು ವಂಚಿತ ಮಗು
ಪ್ರತಿ ಮನೆಗೂ ಒಂದು ಜೇನು ಪಟ್ಟಿಗೆ ಇರಲಿ :ನಾಗರಾಜ ನಾಯಕ
ಯಲ್ಲಾಪುರ: ಪ್ರತಿ ಮನೆಗೂ ಒಂದು ಜೇನು ಪಟ್ಟಿಗೆ ಇಡಿ.ಇದರಿಂದ ಆದಾಯ ಹಾಗೂ ಸ್ವಾವಲಂಬಿ ಬದುಕಿನ ಜೊತೆಗೆ ಪರಿಸರ ಕಾಳಜಿಯನ್ನು ಮಾಡಿದಂತಾಗುತ್ತದೆ . ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.ಅವರು : ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತದ ಜಮಗುಳಿಯ ಸವಿತಾ ಗಾಂವಕರ ಅವರ ಜೇನು ಸಾಕಾಣಿಕೆ ಕೇಂದ್ರದಲ್ಲಿ ತಾಲೂಕಾ ಬಿಜೆಪಿ ಮಂಡಳದ ವತಿಯಿಂದ ಶ್ಯಾಮಪ್ರಸಾದ ಮುಖರ್ಜಿಯವರ ನೆನಪಿಗಾಗಿ ಪರಿಸರ ಪೂರಕ ಕಾರ್ಯಕ್ರಮದ ಅಡಿಯಲ್ಲಿ ಅಯೋಜಿಸಿದ್ದ ಜೇನು ಸಾಕಾಣಿಕೆ … [Read more...] about ಪ್ರತಿ ಮನೆಗೂ ಒಂದು ಜೇನು ಪಟ್ಟಿಗೆ ಇರಲಿ :ನಾಗರಾಜ ನಾಯಕ
ಸಮುದ್ರ ಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ
ಕುಮಟಾ : ತಾಲೂಕಿನ ಬಾಡದಲ್ಲಿ ಸಮುದ್ರ ಪಾಲಾದ ಬೆಂಗಳೂರಿನ ಇನ್ನಿಬ್ಬರು ಪ್ರವಾಸಿಗರ ಶವ ಮೂರನೇ ದಿನವಾದ ಸೋಮವಾರ ಪತ್ತೆಯಾಗಿದೆ.ಪ್ರವಾಸಕ್ಕೆಂದು ತಾಲೂಕಿನ ಬಾಡದ ಕಡಲತೀರಕ್ಕೆ ಶನಿವಾರ ಆಗಮಿಸಿ ಸಮುದ್ರಕ್ಕಿಳಿದವರಲ್ಲಿ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಅದರಲ್ಲಿ ಇಬ್ಬರ ಶವ ಪತ್ತೆಯಾಗಿತ್ತು. ರಾಜಾಜಿನಗರ ಹಾಲಿ ಜೆಪಿ ನಗರದ ಸಿಎ ವಿದ್ಯಾರ್ಥಿ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ ರಸ್ತೆಯ ಸಿಎ ಫಾರ್ಮ್ ನೌಕರ ಕಿರಣಕುಮಾರ್ … [Read more...] about ಸಮುದ್ರ ಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ




