ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೇರಿದಂತೆ ಐಬಿಪಿಎಸ್ ವಿವಿಧ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ಆಫೀಸರ್ ಸ್ಕೇಲ್ 1, ಆಫೀಸರ್ ಸ್ಕೇಲ್ 2 ಮತ್ತು ಆಫೀಸರ್ ಸ್ಕೇಲ್ 3 ಒಟ್ಟು 8106 ಹುದ್ದೆಗಳ ನೇಮಕಾತಿ ಪ್ರಕಟಣೆಯಲ್ಲಿ ಬಿಡುಗಡೆ ಮಾಡಿದೆ. ವಿವಿಧ ರಾಜ್ಯಗಳ 43 ಬ್ಯಾಂಕ್ ಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ನಡೆಯಲಿದೆ.ಹುದ್ದೆಗಳ ಸಂಖ್ಯೆ : 8106ಅರ್ಜಿಯ ಪ್ರಾರಂಭ ದಿನಾಂಕ :7 ಜೂನ್ 2022 … [Read more...] about ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶಿಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರವಾರ : ಅಂಕೋಲಾ ತಾಲೂಕಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಇಂಗ್ಲೀಷ್, ವಿಜ್ಞಾನ ಹಾಗೂ ಕಂಪ್ಯೂಟರ್ ವಿಷಯಗಳಿಗೆ ಭೋಧಿಸಲು ತಾತ್ಕಾಲಿಕ ಶಿಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಮಹಿಳಾ ಅಭ್ಯರ್ಥಿಗಳು ಕಡ್ಡಾಯವಾಗಿ ಇಂಗ್ಲೀಷ್ ಶಿಕ್ಷಕರು ಬಿ.ಎ, ಬಿ,ಇಡಿ, ಹಾಗೂ ಐಚ್ಛಿಕ ವಿಷಯ ಇಂಗ್ಲೀಷ್, ಸಿ.ಬಿ.ಝಡ್, ಕಂಪ್ಯೂಟರ್ ಶಿಕ್ಷಿಕರು ಎಮ್.ಸಿ.ಎ ಅಥವಾ ಬಿ.ಸಿ.ಎ ಕಂಪ್ಯೂಟರ್ ಸೈನ್ಸ್ ಆಗಿರುವ ಅಭ್ಯರ್ಥಿಗಳು ಜೂ. 25 ರೊಳಗೆ … [Read more...] about ಶಿಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಸ್ ತಂಗುದಾಣದ ಸೀಟುಗಳನ್ನ ಕದ್ದ ಕಳ್ಳರು
ಯಲ್ಲಾಪುರ : ಬಸ್ ನಿಲ್ದಾಣದ ಸಂಪೂರ್ಣ ಸಿ.ಜಿ.ಐ. ಸೀಟುಗಳನ್ನ ಕಳ್ಳತನ ಮಾಡಿರುವ ಘಟನೆ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾಬನಕುಂಬ್ರಿಯಲ್ಲಿ ಬೆಳಕಿಗೆ ಬಂದಿದೆ.ಕೆಲವು ವರ್ಷಗಳ ಹಿಂದೆ ಭಾಬನಕುಂಬ್ರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಹಲವು ಮನೆಗಳಿರುವ ಈ ಭಾಗದಲ್ಲಿಯ ಜನ ಹಾಗೂ ವಿದ್ಯಾರ್ಥಿಗಳು ಬೇಸಿಗೆ ಮಳೆಗಾಲದಲ್ಲಿ ಬಿಸಿಲು - ಮಳೆಯಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡೆಯುತ್ತಿದ್ದರು. ಆದರೆ ಯಾರೋ ದುಷ್ಕರ್ಮಿಗಳು ಬಸ್ … [Read more...] about ಬಸ್ ತಂಗುದಾಣದ ಸೀಟುಗಳನ್ನ ಕದ್ದ ಕಳ್ಳರು
ಭಟ್ಕಳದಲ್ಲಿ ಮೊಗೇರ ಸಮಾಜದ ವಿದ್ಯಾರ್ಥಿಗಳಿಂದ ಬ್ರಹತ್ ಮೆರವಣಿಗೆ
ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಮೊಗೇರ ಸಮಾಜದ ಧರಣಿ ಮುಂದುವರೆದಿದ್ದು ಇದರ ಮುಂದುವರಿದ ಹೋರಾಟವಾಗಿ ಮೊಗೇರ ಸಮಾಜದ ಪ್ರೌಡಶಾಲಾ- ಪದವಿ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತರಗತಿ ಗೈರಾಗಿ ಬ್ರಹತ್ ಮೆರವಣಿಗೆ ಮೂಲಕ ಸಾಗಿ ಬಂದು ತಮ್ಮ ಶಾಲಾ ಕಾಲೇಜು ವ್ಯಾಸಂಗಕ್ಕೆ ಅವಶ್ಯವಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ … [Read more...] about ಭಟ್ಕಳದಲ್ಲಿ ಮೊಗೇರ ಸಮಾಜದ ವಿದ್ಯಾರ್ಥಿಗಳಿಂದ ಬ್ರಹತ್ ಮೆರವಣಿಗೆ
ತಲಾಂದನ ಆಶ್ರಯ ಕಾಲೋನಿ ನಿವಾಸಿಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತಗೆ ಮುತ್ತಿಗೆ
ಭಟ್ಕಳ: ಶಾಸಕರ ಅನುದಾನ ದಡಿಯಲ್ಲಿ ಮಂಜೂರಾದ 40 ಲಕ್ಷದ ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಉಳಿದ ಕೆಲಸವನ್ನು ಶೀಘ್ರದಲ್ಲಿ ಮಾಡುವಂತೆ ಆಗ್ರಹಿಸಿ ಇಲ್ಲಿನ ತಲಾಂದ ಗ್ರಾಮದ ಆಶ್ರಯ ಕಾಲೋನಿಯ ನಿವಾಸಿಗಳು ಮುಟ್ಟಳ್ಳಿ ಪಂಚಾಯತ ಗೆ ಮುತ್ತಿಗೆ ಹಾಕಿದ್ದಾರೆ.ಇಲ್ಲಿನ ಆಶ್ರಯ ಕಾಲೋನಿಯಲ್ಲಿ ಅಂದಾಜು 25 ವರ್ಷಗಳಿಂದ ಸ್ಥಳಿಯರು ವಾಸಿಸುತ್ತಿದ್ದು ಇಲ್ಲಿಯವರೆಗೆ ಮೂಲ ಸೌಕರ್ಯವಾದ ರಸ್ತೆಯ ಸೌಲಭ್ಯವಿಲ್ಲವಾಗಿತ್ತು. ಈ ಹಿನ್ನೆಲೆ ನಿವಾಸಿಗರು ಶಾಸಕರ … [Read more...] about ತಲಾಂದನ ಆಶ್ರಯ ಕಾಲೋನಿ ನಿವಾಸಿಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತಗೆ ಮುತ್ತಿಗೆ




