ಭಟ್ಕಳ: ಚೆಕ್ ಕೇಸೊಂದರ ತನಿಖೆ ನಡೆಸಿದ ಇಲ್ಲಿನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರು ಆರೋಪಿಗೆ ದಂಡ, ತಪ್ಪಿದಲ್ಲಿ ಶಿಕ್ಷೆ ಅನುಭವಿಸುವಂತೆ ಆದೇಶ ನೀಡಿ ತೀರ್ಪು ನೀಡಿದ್ದಾರೆ.ಮುರ್ಡೇಶ್ವರದ ಫಿಶ್ ಇಂಡಿಯಾ ಬೋಟ್ ಮಾಲೀಕರಾದ ಅಬ್ದುಲ್ ಫಯಾಜ್ ಹಾಜೀಬ್ ಇವರು ಮಾವಿನಕುರ್ವೆಯಲ್ಲಿರುವ ಶ್ರೀ ಕುಟುಮೇಶ್ವರ ವಿವಿದೊದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತ ಮಾವಿನಕುರ್ವೆ ಬಂದರು ಇದರಲ್ಲಿ ಸಾಲ ಮಾಡಿದ್ದು ಸಾಲ ಮರುಪಾವತಿಗಾಗಿ … [Read more...] about ಸಾಲ ಮರುಪಾವತಿ ವಿಫಲ: ಆರೋಪಿತರಿಗೆ 11.86 ಲಕ್ಷ ದಂಡ ವಿಧಿಸಿದ ಕೋರ್ಟ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಾಹುಲ್ ವಿಚಾರಣೆ ವಿರೋಧಿಸಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ
ಹೊನ್ನಾವರ: ಕೇಂದ್ರದ ಮೋದಿ ನೇತೃತ್ವದ ಬಿ.ಜೆ.ಪಿ. ಸರಕಾರ ಇಡಿ ಮತ್ತು ವಿವಿಧ ತನಿಖಾ ಸಂಸ್ಥೆಗಳನ್ನು ಬಳಿಸಿ ಕಾಂಗ್ರೇಸ್ ಮುಖಂಡರ ಮೇಲೆ ಅನ್ಯಗತ್ಯ ತನಿಖೆ ನಡೆಸಿ ಮಾನಸಿಕ ಹಿಂಸೆ ನೀಡುತ್ತಿರುವುದನ್ನು ವಿರೋಧಿಸಿ ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಸಮಿತಿ ಹೊನ್ನಾವರ ಶರಾವತಿ ಸರ್ಕಲ್ ಬಳಿ ಮಳೆಯನ್ನು ಲೆಕ್ಕಿಸಿದೇ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆಯ ಮೂಲಕ ನೂರಾರು ಕಾರ್ಯಕರ್ತರು, ಮಿನಿ ವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ ನಾಗರಾಜ್ ನಾಯ್ಕಡ ಮೂಲಕ … [Read more...] about ರಾಹುಲ್ ವಿಚಾರಣೆ ವಿರೋಧಿಸಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ
ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಗೋವುಗಳ ಪಾಲನೆ # ವಿಡಿಯೋ ನೋಡಿ
ಲಿಂಗನಕೊಪ್ಪ ಸ ಹಿ ಪ್ರಾ ಶಾಲೆಯಲ್ಲಿ ಯೋಗ ದಿನ
ಯಲ್ಲಾಪುರ : ತಾಲೂಕಿನ ಲಿಂಗನಕೊಪ್ಪ ಸ ಹಿ ಪ್ರಾ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು.ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಗುರು ಮರಾಠಿ, ಎಸ್ ಡಿ ಎಂ ಸಿ ಸದಸ್ಯರು ಶಾಲಾ ಮುಖ್ಯ ಶಿಕ್ಷಕ ಮಾರುತಿ ನಾಯ್ಕ , ಶಿಕ್ಷಕರಾದ ಸರೋಜಿನಿ ನಾಯ್ಕ & ವಿನಾಯಕ ಹೆಗಡೆ ಯೋಗದ ಮಹತ್ವ ಕುರಿತು ತಿಳಿಸಿದರು … [Read more...] about ಲಿಂಗನಕೊಪ್ಪ ಸ ಹಿ ಪ್ರಾ ಶಾಲೆಯಲ್ಲಿ ಯೋಗ ದಿನ
ಆರ್ ಎಸ್ ಎಸ್ &ವನವಾಸಿ ಕಲ್ಯಾಣ ಸಂಘ ಟನೆ ಯಿಂದ ಯೋಗ ದಿನಾಚರಣೆ
ಯಲ್ಲಾಪುರ :ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವನವಾಸಿ ಕಲ್ಯಾಣ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.ಪುಟ್ಟ ಪುಟ ಮಕ್ಕಳು ಸೇರಿದಂತೆ ಸಂಘಟನೆ ಯ ಪ್ರಮುಖರು ಉತ್ಸಾಹ ದಿಂದ ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. … [Read more...] about ಆರ್ ಎಸ್ ಎಸ್ &ವನವಾಸಿ ಕಲ್ಯಾಣ ಸಂಘ ಟನೆ ಯಿಂದ ಯೋಗ ದಿನಾಚರಣೆ




