ಯಲ್ಲಾಪುರ:ಹಾಸಣಗಿ ಸೇವಾ ಸಹಕಾರಿ ಸಂಘ, ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ರಂಗ ಸಮೂಹಗಳ ಸಹಕಾರದೊಂದಿಗೆ ಮೇ 15 ಮತ್ತು 16ರಂದು ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. ಮಂಚಿಕೇರಿಯ ಸಂಹತಿ ಬಳಗದವರಿಂದ ಮಂಚೀಕೇರಿಯ ರಾಜ ರಾಜೇಶ್ವರಿ ರಂಗಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ `ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನಗೊಳ್ಳಲಿದೆ.ಈ ನಾಟಕದ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನ ವಿನಾಯಕ ಭಟ್ಟ ಹಾಸಣಗಿ ಇವರದಾಗಿದೆ. ಸ್ಥಳೀಯ … [Read more...] about ಮಂಚಿಕೇರಿಯಲ್ಲಿ ಮೇ 15 ಮತ್ತು 16ರಂದು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಚಿವ ಹೆಬ್ಬಾರ್ ರಿಂದ ಜೀ ಪ್ಲಸ್ ಟೂ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿ ಪರಿಶೀಲನೆ
ಯಲ್ಲಾಪುರ : ವಸತಿ ಹಾಗೂ ನಿವೇಶನರಹಿತ ಬಡ ಕುಟುಂಬಗಳಿಗೆ ಸೂರು ಒದಗಿಸುವ ಉದ್ದೇಶದಿಂದ ಪಟ್ಟಣದ ಮಂಜುನಾಥ ನಗರದಲ್ಲಿ ಜೀ ಪ್ಲಸ್ ಟೂ ಮಾದರಿಯ ಆಶ್ರಮ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಡೆಸಿ, ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ … [Read more...] about ಸಚಿವ ಹೆಬ್ಬಾರ್ ರಿಂದ ಜೀ ಪ್ಲಸ್ ಟೂ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿ ಪರಿಶೀಲನೆ
ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ
ಹೊನ್ನಾವರ : ಪಟ್ಟಣದ ಮಹಾಲಕ್ಷೀ ಗ್ಯಾಸ್ ಗೋಡಾನ್ ಪಕ್ಕದ ಬಂದರ್ ರಸ್ತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ 66 ಗ್ರಾಂ ಗಾಂಜಾ ಇರುವ 7 ಪ್ಯಾಕೇಟ್ ಗಳನ್ನಿಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಗಾಂಜಾ ಸಮೇತ ವಶಪಡಿಸಿಕೊಂಡ ಘಟನೆ ನಡೆದಿದೆ.ಆರೋಪಿತರು ಪಟ್ಟಣದ ಬಿಇಓ ಆಫೀಸ್ ರಸ್ತೆಯನಿವಾಸಿ ಸುಹಾಸ ರೋಡ್ರಿಗಿಸ್, ರಾಯಲಕೇರಿಯ ಚಿನ್ನದ ಪಾಲೇಕರ, ಜಡ್ಡಿಕೇರಿಯ ಅಭಿಷೇಕ ನಾಯ್ಕೆ, ಗುಣವಂತೆಯ ಜಗದೀಶ ಗೌಡ ಎಂದು … [Read more...] about ಗಾಂಜಾ ಇಟ್ಟುಕೊಂಡಿದ್ದ ನಾಲ್ವರ ಬಂಧನ
ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು
ಹೊನ್ನಾವರ : ತಾಲೂಕಿನ ಕಡತೋಕಾ ಕ್ರಾಸ್ ಹತ್ತಿರ ಕಾರು ಮತ್ತು ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭಿರ ಗಾಯಗೊಂಡು, ಹಿಂಬದಿ ಸವಾರಳು ಮೃತಪಟ್ಟ ಘಟನೆ ನಡೆದಿದೆ.ಕಾರು ಚಾಲಕ ಪಟ್ಟಣದ ಪ್ರಭಾತನಗರ ನಿವಾಸಿ ಶ್ರೀಪಾದ ಭಟ್ ವಿರುದ್ಧ ದೂರು ದಾಖಲಾಗಿದೆ. ಚಂದಾವರ ಹೊನ್ನಾವರ ರಸ್ತೆಯ ಕಡತೋಕಾ ಕ್ರಾಸ್ ಹತ್ತಿರ ತನ್ನ ಕಾರನ್ನು ಚಂದಾವರ ಮಾರ್ಗದಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಚಂದಾವರ ಕಡೆಯಿಂದ … [Read more...] about ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು
ಸಾಹಿತಿ ಮತ್ತೊಬ್ಬ ಸಾಹಿತಿಯನ್ನು ಸೃಷ್ಟಿಸುತ್ತಿರುವದು ಶ್ಲಾಘನೀಯ
ಯಲ್ಲಾಪುರ: ಪ್ರತಿಭೆ ಎಲ್ಲರಲ್ಲೂ ಇರುತ್ತದೆ ಆದರೆ ಅದಕ್ಕೆ ಅವಕಾಶಗಳು ಇರುವದಿಲ್ಲ. ಇಂದು ಹಣಬಲ ತೋಳ್ಬಲ ಇದ್ದವರು ಮಾತ್ರ ಎಲ್ಲ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದು ಸಾಧಕರೆನಿಸಿಕೊಳ್ಳುತ್ತಿರುವದು ನಮ್ಮ ಸಮಾಜದಲ್ಲಿ ಕಂಡುಬರುವ ದೊಡ್ಡ ದೌರ್ಬಲ್ಯ ವಾಗಿದೆ ಎಂದರೆ ತಪ್ಪಾಗಲಾರದು.ಎಂದು ರಾಜ್ಯ ವಿಕೇಂದ್ರಿಕರಣ ಹಾಗೂ ಪಂಚಾಯತರಾಜ್ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ಅವರು ಶುಕ್ರವಾರ ಪಟ್ಟಣದ ಅಡಿಕೆ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ … [Read more...] about ಸಾಹಿತಿ ಮತ್ತೊಬ್ಬ ಸಾಹಿತಿಯನ್ನು ಸೃಷ್ಟಿಸುತ್ತಿರುವದು ಶ್ಲಾಘನೀಯ




