ಸಿದ್ದಾಪುರ: ತವರು ಮನೆಯಿಂದ ಗಂಡನ ಮನೆಗೆ ಹೋಗುವುದಾಗಿ ಹೇಳಿ ಮಗುವಿನೊಂದಿಗೆ ಹೋದ ಮಹಿಳೆ ಗಂಡನ ಮನೆಗೂ ಹೋಗದೆ ತವರು ಮನೆಗೆ ಮನಃ ಬಾರದೆ ನಾಪತ್ತೆಯಾದ ಘಟನೆ ತಾಲೂಕಿನ ಕಾನಸೂರಿನಲ್ಲಿ ನಡೆದಿದೆ.ಗೀತಾ ಮಹೇಶ್ ಹರಿಜನ (30) ಮತ್ತು ಶರತ್ ಮಹೇಶ್ ಹರಿಜನ್ (6) ಚಪ್ಪರಮನೆ ನಾಪತ್ತೆಯಾದವರು, ಗಂಡನೊAದಿಗೆ ಸುಖ ಸಂಸಾರ ನಡೆಸುತ್ತಿದ್ದ ಈಕೆಗೆ ಇತ್ತೀಚಿನ ದಿನಗಳಲ್ಲಿ ಗಂಡನಮನೆ ಹತ್ತಿರವಿರುವ ಹುಡುಗ ಕಿರಣ ಎನ್ನುವ ಹುಡುಗನ ಸಲುಗೆಯಾಗಿತ್ತು. ಎ. … [Read more...] about ಮಗುವಿನೊಂದಿಗೆ ಮಹಿಳೆ ನಾಪತ್ತೆ: ದೂರು ದಾಖಲು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸ್ಪರ್ಧೆ – ಆಹ್ವಾನ
ಉ.ಕ. ಜಿಲ್ಲೆ, ಹೊನ್ನಾವರ ತಾಲೂಕಿನ ಕವಲಕ್ಕಿಯ ಸಮತಾ ಬಳಗ ವು ಮೇ 1ರಂದು ಶ್ರಮಿಕರ ದಿನ ವನ್ನಾಗಿ ಆಚರಿಸುತ್ತಲಿದೆ. ಅದರ ಪ್ರಯುಕ್ತ ಬೆವರಿನ ಬೆಲೆ ಎಂಬ ವಿಷಯವಾಗಿ ಕತೆ/ ಕವಿತೆ/ಲೇಖನ/ಪ್ರಬಂಧಗಳನ್ನು ಆಹ್ವಾನಿಸಿದೆ. ಯಾರು ಬೇಕಾದರೂ ಭಾಗವಹಿಸಬಹುದು.ಬರಹ ಮೂರು ಪುಟಗಳ ಒಳಗಿರಬೇಕು. ಎಪ್ರಿಲ್ 20ರ ಒಳಗೆ ಕೈಬರಹ ಅಥವಾ ಟೈಪ್ ಮಾಡಿದ ಪ್ರತಿಯನ್ನು ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು: ನಾಗವೇಣಿ ಸುಬ್ರಾಯ ಗೌಡ, ಸ್ವಾತಿ ಕ್ರಿಯೇಷನ್ಸ್, ಮೈತ್ರಿ … [Read more...] about ಸ್ಪರ್ಧೆ – ಆಹ್ವಾನ
ಮಾವನಿಂದ ಸೊಸೆಗೆ ಗುಂಡೇಟು
ಬೆಳಗಿನ ಉಪಾಹಾರ ನೀಡಲಿಲ್ಲವೆಂದು ಕುಪಿತಗೊಂಡ 76 ವರ್ಷದ ವೃದ್ಧ ಸೊಸೆಯನ್ನು ಗುಂಡಿಟ್ಟು ಕೊಂದಿರುವ ಘಟನೆ ಮಹಾರಾಷ್ಟçದ ಥಾಣೆಯ ರಾಬೋಡಿ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ಸೀಮಾ ಪಾಟೀಲ್ ಗುಂಡೇಟಿಗೆ ಬಲಿಯಾದವರು.ಶುಕ್ರವಾರ ಬೆಳ್ಳಿಗೆ ಚಹಾ ಜೊತೆಯಲ್ಲಿ ಉಪಹಾರ ಕೊಟ್ಟಿಲ್ಲವೆಂದು ಸೊಸೆಯೊಂದಿಗೆ ವಾಗ್ವಾದಕ್ಕಿಳಿದ ಕಾಶಿನಾಥ ಪಾಂಡುರAಗ ಪಾಟೀಲರು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.ಕೂಡಲೇ ಆಕೆಯನ್ನು … [Read more...] about ಮಾವನಿಂದ ಸೊಸೆಗೆ ಗುಂಡೇಟು
ಅರ್ಜಿ ಆಹ್ವಾನ
ಬೆಂಗಳೂರು : ಬೆಂ. ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೆಂ.ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು ನಿರ್ವಹಣೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳಿAದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಏ.22ರ ಸಂಜೆ 5 ರೊಳಗೆ ಸಲ್ಲಿಸಲು … [Read more...] about ಅರ್ಜಿ ಆಹ್ವಾನ
ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಸರಳತೆ ಮಾಡಲು,-ಆರ್ ಅಶೋಕ
ಯಲ್ಲಾಪುರ: ಮೂಲೆಗುಂಪಾದ ಯಾವದೇ ಜಾತಿ ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಮ್ಮ ಇಲಾಖೆಯಿಂದ ಮಾಡಲಾಗುತ್ತಿದೆ. . ಈ ದಿಶೆಯಲ್ಲಿ ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಬದಲಾವಣೆ ಮಾಡಿ ಸರಳತೆ ಮಾಡಲು, ಜನರ ಬಳಿ ತಲಪುವಂತೆ ಕಟ್ಟಕಡೆಯ ಹಳ್ಳಿಗೂ ಅಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಫಲಪ್ರದವಾಗುತ್ತಿದೆ.ಎಂದು ಕಂದಾಯ ಸಚಿವ ಆರ ಅಶೊಕ ಹೇಳಿದರು.ಕಿರವತ್ತಿ ಗ್ರಾಮ ವ್ಯಾಪ್ತಿಯ ಹೊಸಳ್ಳಿ ಗೌಳಿವಾಡಾಕ್ಕೆ ಭೇಟಿ ನೀಡಿ … [Read more...] about ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಸರಳತೆ ಮಾಡಲು,-ಆರ್ ಅಶೋಕ

