ಮಲೆನಾಡು ಗಿಡ್ಡ ಜಾನುವಾರುಗಳಲ್ಲಿ ಯಾವುದೇ ಕಾಯಿಲೆ ಬರುವುದಿಲ್ಲ ಮತ್ತು ಇವು ಎಲ್ಲಾ ರೋಗಗಳಿಗೂ ಸಹ ರೋಗ ನಿರೋಧಕ ಶಕ್ತಿ ಹೊಂದಿವೆ ಎಂಬುದು ಸಾಮಾನ್ಯ ನಂಬಿಕೆ.. ಆದರೆ ಜೀವವಿರುವ ಯಾವುದೇ ಪ್ರಾಣಿಗಳಿಗೆ ಕಾಯಿಲೆ ಬಂದೇ ಬರುತ್ತದೆ. ಮಲೆನಾಡು ಗಿಡ್ಡಗಳೂ ಇದಕ್ಕೆ ಹೊರತಲ್ಲ. ಈ ರೋಗಗಳ ಪ್ರಮಾಣ ಒಂದಿಷ್ಟು ಬದಲಾಗಬಹುದು ಅಷ್ಟೇ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ. ನೋಡಿ.ಡಾ: ಎನ್.ಬಿ.ಶ್ರೀಧರಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು … [Read more...] about ಮಲೆನಾಡು ಗಿಡ್ಡಗಳಿಗೂ ಇದೆ ಕಾಯಿಲೆಗಳು!!
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
BOM ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕ್ ಆಫ್ ಮಹಾರಾಷ್ಟç (bom) ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.,ಒಟ್ಟು ಹುದ್ದೆಗಳು : 500ಇಲಾಖೆ ಹೆಸರು : ಬ್ಯಾಂಕ್ ಆಫ್ ಮಹಾರಾಷ್ಟçಹುದ್ದೆಗಳ ಹೆಸರು : ಜನರಲಿಸ್ಟ್ ಅಧಿಕಾರಿ ಸ್ಕೇಲ್ವಿದ್ಯಾರ್ಹತೆ :ಈ ಹುದ್ದೆಗೆ ಅರ್ಜಿ … [Read more...] about BOM ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂಪನ್ಮೂಲ ವ್ಯಕ್ತಿ : ಅರ್ಜಿ ಆಹ್ವಾನ
ಪುರಸಭೆ ಅಂಕೋಲಾದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರದಂತೆ ತಾತ್ಕಾಲಿಕವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ಯ ನಿರ್ವಹಿಸಲು 2 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹ ಮಹಿಳಾ ನೊಂದಾಯಿತ ಸ್ವ ಸಹಾಯ ಸಂಘದ ಸದಸ್ಯರು ತಮ್ಮ ಅರ್ಜಿಯನ್ನು ಅಂಕೋಲಾ ಪುರಸಭೆ ಕಚೇರಿಯಲ್ಲಿ ಅಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 3 ರೊಳಗಾಗಿ ಅದೇ ಕಚೇರಿಗೆ … [Read more...] about ಸಂಪನ್ಮೂಲ ವ್ಯಕ್ತಿ : ಅರ್ಜಿ ಆಹ್ವಾನ
ಜೆಸಿಬಿ ತರಬೇತಿ : ಅರ್ಜಿ ಆಹ್ವಾನ
ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ದಾಂಡೇಲಿ ಇವರ ವತಿಯಿಂದ 30 ದಿನಗಳ ಕಾಲಾವಧಿಯ ಜೆಸಿಬಿ ಚಾಲನಾ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.ತರಬೇತಿಯನ್ನು ಊಟ ವಸತಿಯೊಂದಿಗೆ ನೀಡಲಾಗುವುದು. 18 ರಿಂದ 45 ವರ್ಷದೊಳಗಿನ ಎಸ್.ಎಸ್.ಎಲ್.ಸಿ ತೆರ್ಗೆಡೆಯಾದ ಆಸಕ್ತ ಯುವಕರು ತಮ್ಮ ಹೆಸರು, ಪೂರ್ಣ ಪೊಸ್ಟಲ್ ವಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡಿತ್ತಿರುವ ಕೆಲಸ ವಿವರಗಳೊಂದಿಗೆ ಅರ್ಜಿಯನ್ನು … [Read more...] about ಜೆಸಿಬಿ ತರಬೇತಿ : ಅರ್ಜಿ ಆಹ್ವಾನ
ಮಗಳ ಮಾರಿದ ತಾಯಿ ಸೆರೆ
ಒಂದು ವರ್ಷದ ಹೆಣ್ಣು ಮಗಳನ್ನು ಮಾರಿದ್ದ ತಾಯಿ ಸೇರಿದಂತೆ 9 ಮಂದಿಯನ್ನು ತಮಿಳನಾಡಿನ ವಿರುದ್ನಗರ ಜಿಲ್ಲೆಯ ಸುಲಕ್ಕರೈ ಪೊಲೀಸರು ಬಂಧಿಸಿ, ರಕ್ಷಿಸಿದ್ದಾರೆ.ಸುಲಕ್ಕರೈ ಪ್ರದೇಶದ ಕಲೈಸೆಲ್ವಿ 2.50 ಲಕ್ಷ ರೂ.ಗಳಿಗೆ ಮದುರೈ ನಗರದ ದಂಪತಿಗೆ ಮಗಳನ್ನು ಮಾರಾಟ ಮಾಡಿದ್ದಳು. ವಿರುದ್ ನಗರದ ಗ್ರಾಮಾಧಿಕಾರಿ ಈ ಕುರಿತು ಸುಲಕ್ಕರೈ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಮೊದಲ ಪತಿಯನ್ನು … [Read more...] about ಮಗಳ ಮಾರಿದ ತಾಯಿ ಸೆರೆ

