ಯಲ್ಲಾಪುರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ನೂತನ ಶಾಲಾ ಸಂಕೀರ್ಣ, ಕಂಪ್ಯೂಟರ್ ಲ್ಯಾಬ್, ಮಕ್ಕಳ ಆಟದ ಮೈದಾನ ಹಾಗೂ ಸರ್ವ ಋತು ರಸ್ತೆಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ವೇಳೆ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಡಳಿತ ಮಂಡಳಿಯವರು ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ … [Read more...] about ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ನೂತನ ಶಾಲಾ ಸಂಕೀರ್ಣ ಉದ್ಘಾಟನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗುಳ್ಳಾಪುರ – ಹಳವಳ್ಳಿ ತಾತ್ಕಾಲಿಕ ಸೇತುವೆ ನಿರ್ಮಾಣ
ಯಲ್ಲಾಪುರ : ಕಳೆದ ವರ್ಷ ಸುರಿದ ಅತೀವ ಮಳೆಯಿಂದಾಗಿ ತಾಲೂಕಿನ ಗುಳ್ಳಾಪುರ - ಹಳವಳ್ಳಿ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋದ ಪರಿಣಾಮ ಈ ಭಾಗದ ಸಾರ್ವಜನಿಕರ ಸಂಪರ್ಕ ಕಡಿತಕೊಂಡಿತ್ತು.ಸ್ಥಳೀಯ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಿದ ಸಚಿವರಾದ ಶಿವರಾಮ ಹೆಬ್ಬಾರ್ ಅವರು 20 ಲಕ್ಷ ರೂಪಾಯಿ ವಿಶೇಷ ಅನುದಾನವನ್ನು ಮಂಜೂರಿ ಮಾಡುವ ಮೂಲಕವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣದ ಸಹಕರಿಸಿದರು.ಸಚಿವರ ಸಹಕಾರದೊಂದಿಗೆ ಸ್ಥಳೀಯರು ಸೇರಿಕೊಂಡು ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ … [Read more...] about ಗುಳ್ಳಾಪುರ – ಹಳವಳ್ಳಿ ತಾತ್ಕಾಲಿಕ ಸೇತುವೆ ನಿರ್ಮಾಣ
ಜನಗಣತಿಯಲ್ಲಿ ವನವಾಸಿಗಳನ್ನು ಹಿಂದು ಎಂದು ಪರಿಗಣಿಸಬೇಕು
ಯಲ್ಲಾಪುರ:ಗಿರಿಜನರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲು ಸಮಾಜದ ಜತೆ ಇರುತ್ತೇನೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಬುಧವಾರ ಗಿರಿಜನ ಸುರಕ್ಷಾ ವೇದಿಕೆ ಹಮ್ಮಿಕೊಂಡಿದ್ದ ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಅರಣ್ಯ ಹಕ್ಕು ಕಾಯ್ದೆಯಡಿ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲು ಇದ್ದ ತಾಂತ್ರಿಕ ತೊಂದರೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. … [Read more...] about ಜನಗಣತಿಯಲ್ಲಿ ವನವಾಸಿಗಳನ್ನು ಹಿಂದು ಎಂದು ಪರಿಗಣಿಸಬೇಕು
ಯುವತಿಯರಿಗೆ ಬ್ಲ್ಯಾಕ್ ಮೇಲ್ ಬಂಧನ
ಸಾಮಾಜಿಕ ಜಾಲತಾಣ ಲ್ಲಿ ಯುವತಿಯ ಸೋಗಿನಲ್ಲಿ ನಕಲಿ ಖಾತೆ ತೆರೆದು, ಮಾಡಲ್ ಮಾಡಿಸುವುದಾಗಿಯುವತಿಯರ ಅರೆಬೆತ್ತಲೆ ಫೋಟೋ, ವಿಡಿಯೋ ಪಡೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಪ್ರಪಂಚನ್ ಬಂಧಿತ ಆರೋಪಿ, ಈತ ಇನ್ಸ್ಟಗ್ರಾಂನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ವಂಚಿಸುತ್ತಿದ್ದ, ಹಲವರಿಗೆ ಬೇರೆಬೇರೆ ರೀತಿಯಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದ ಕೆಲವರಿಗೆ ಮಾಡೆಲ್ … [Read more...] about ಯುವತಿಯರಿಗೆ ಬ್ಲ್ಯಾಕ್ ಮೇಲ್ ಬಂಧನ
ಕಾಲೇಜು ಹುಡುಗಿ ಕಿಡ್ನ್ಯಾಪ್
ಶಿರಸಿ : ಅಪ್ರಾಪ್ತ ವಯಸ್ಸಿನ ಹುಡಗಿಯನ್ನು ಅಪರಿಚಿತರು ಅಪಹರಿಸಿಕೊಂಡುಹೋದ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತನ್ನ ಮಗಳು ಹವಾಲ್ದಾರ್ ಹಲ್ಲಿಯಿಂದ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಯಾರೋ ಆರೋಪಿತರು ಅವಳನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದಾರೆಂದು ಶ್ರೀಮತಿ ಅಮೀನಾ ಬೇಗಂ ಕೊಂ ಅಲಿಸಾಬ್ ಶೇಖ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಈ … [Read more...] about ಕಾಲೇಜು ಹುಡುಗಿ ಕಿಡ್ನ್ಯಾಪ್



