ಕಾರವಾರ:ಮಲ್ಪೆ ಮೀನುಗಾರರು ಗೋವಾ ಹಾಗೂ ಉತ್ತರ ಕನ್ನಡ ಜಿಲ್ಲೆಯ 15 ನಾಟಿಕಲ್ ಒಳಗೆ ಬಂದು ಬುಲ್ ಟ್ರಾಲಿಂಗ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಸಾಂಪ್ರದಾಯಿ ಮೀನುಗಾರರು ರಸ್ತೆಗೆ ಬೀಳುವಂತಾಗಿದೆ. ಈ ಬಗ್ಗೆ ಸರಕಾರ ಕ್ರಮಕೈಗೊಳ್ಳದೆ ಇದ್ದರೇ ಕರ್ನಾಟಕ-ಗೋವಾ ಗಡಿ ಬಂದ್ ಉಗ್ರ ಹೋರಾಟ ಮಾಡಲಾಗುವುದು ಎಂದು ಗೋವಾದ ನ್ಯಾಷನಲ್ ಫಿಶ್ ವರ್ಕರ್ ಫೋರಂನ ಉಪಾಧ್ಯಕ್ಷ ಓಲನ್ಸಿಯೋ ಸೈಮಸ್ ಎಚ್ಚರಿಸಿದ್ದಾರೆ.ಕಾರವಾರದ … [Read more...] about ಅಕ್ರಮ ಮೀನುಗಾರಿಕೆ ಬಂದ್ ಮಾಡಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭ
ಕಾರವಾರ:2021-22 ಕನಿಷ್ಟ ಬೆಂಬಲ ಯೋಜನೆಯಡಿ ಭತ್ತಕ್ಕೆ ಬೆಲೆ ನಿಗದಿಪಡಿಸಲಾಗಿದ್ದು, ಜಿಲ್ಲೆಯ ಕುಮಟಾ, ಜೋಯಿಡಾ ಮತ್ತು ಮುಂಡಗೋಡ ಕೆ.ಎಫ್.ಸಿ.ಎಸ್.ಸಿ ಅಕ್ಷರದಾಸೋಹ ಮಳಿಗೆ, ಎಪಿಎಂಸಿ ಯಾರ್ಡ್ ಹಾಗೂ ಹಳಿಯಾಳ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ ಎಪಿಎಂಸಿ ಪ್ರಾಂಗಣ, ಬನವಾಸಿ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಪ್ರಕಟಣೆಯಲ್ಲಿ … [Read more...] about ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭ
ಮದರ್ ತೆರೆಸಾ ಶಾಲೆಯಲ್ಲಿಕಲಿಕಾ ವಸ್ತು ಪ್ರದರ್ಶನ ಉದ್ಘಾಟನೆ
ಯಲ್ಲಾಪುರ : ಮಕ್ಕಳಲ್ಲಿರುವ ಸೃಜನಾತ್ಮಕ ಅಭಿವ್ಯಕ್ತಿಯನ್ನು, ಪ್ರತಿಭೆಗಳನ್ನು ಹೊರತರಲು ಇಂತಹ ಪ್ರದರ್ಶನಗಳು ತುಂಬಾ ಸಹಾಯಕಾರಿ ಎಂದು ಕಾರವಾರ ಧರ್ಮಪ್ರಾಂತ್ಯದ ಸಂಚಾಲಕರಾದ ಫಾ.ಪೀಟರ್ ಕರ್ನೇರಿಯಾ ಹೇಳಿದರು.ಪಟ್ಟಣದ ಮದರ್ ತೆರೆಸಾ ಶಾಲೆಯಲ್ಲಿ ಸೋಮವಾರ ಕಲಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಸರ್ವಾಂಗೀಣ ಪ್ರತಿಭೆಯನ್ನು ಹೊರಹೊಮ್ಮಿಸುವುದು ತುಂಬಾ ಮಹತ್ವದ ಕೆಲಸವಾಗಿದೆ. ಅದನ್ನು ಹೊರತರುವ ಕೆಲಸ ಆಗಬೇಕು ಎಂದು … [Read more...] about ಮದರ್ ತೆರೆಸಾ ಶಾಲೆಯಲ್ಲಿಕಲಿಕಾ ವಸ್ತು ಪ್ರದರ್ಶನ ಉದ್ಘಾಟನೆ
ರವಳನಾಥೇಶ್ವರ ವಾರ್ಷಿಕ ಪೂಜಾ ಕಾರ್ಯಕ್ರಮ ಸಂಪನ್ನ
ಯಲ್ಲಾಪುರ:ತಾಲೂಕಿನ ತಟವಾಳ ದಲ್ಲಿರುವ ರವಳನಾಥೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ನೂತನ ಸಭಾಭವನವನ್ನು ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಉದ್ಘಾಟಿಸಿ,ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅತಿಥಿ ಗೃಹವನ್ನು ಉದ್ಘಾಟಿಸಿದರು.ನಂತರ ಸಂಘಟನೆಯ ಪರವಾಗಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಯಶವಂತ … [Read more...] about ರವಳನಾಥೇಶ್ವರ ವಾರ್ಷಿಕ ಪೂಜಾ ಕಾರ್ಯಕ್ರಮ ಸಂಪನ್ನ
ಪ್ರತಿಯೊಬ್ಬರಲ್ಲಿಯೂ ಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕು:ಡಾ. ಮಾರಿಗುಳಿ
ಆರ್ಥಿಕ ಶಕ್ತಿ, ವೈಧ್ಯಕೀಯ ವ್ಯವಸ್ಥೆ, ಜನರ ಸಹಕಾರವಿದ್ದಾಗ ಮಾತ್ರ ಊರು ಸಮೃದ್ಧ ವಾಗಿ ಬೆಳೆಯಲು ಸಾದ್ಯವಿದೆಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕುವೈಧ್ಯಾದೀಕಾರಿ ಡಾ ಎಂ.ಎಸ್.ಭಟ್ ಮಾರಿಗುಳಿ ಹೇಳಿದರು.ಅವರು ತಾಲೂಕಿನ ಉಮ್ಮಚ್ಗಿಯ ಭ್ಯಾಗ್ಯಶ್ರೀ ಸೌಹಾರ್ದ ಸಹಕಾರಿಯು ಆರಂಭೀಸಿದ ಎ.ಟಿ.ಎಂ. ಘಟಕವನ್ನು ಉದ್ಘಾಟಿಸಿ,ನಂತರ ಸಹಕಾರಿಯು ಆತ್ಮೀಯವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿನಾನು ಉಮ್ಮಚ್ಗಿ ಯಲ್ಲಿ ವೈಧ್ಯಕೀಯ ಸೇವೆ ಆರಂಭ ಮಾಡಿದಾಗ ಬಹಳ … [Read more...] about ಪ್ರತಿಯೊಬ್ಬರಲ್ಲಿಯೂ ಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕು:ಡಾ. ಮಾರಿಗುಳಿ



