ಭಟ್ಕಳ: ಹೆಬ್ಬಾವು ಕಚ್ಚಿದರೂ ವಿಚಲಿತನಾಗದೆ ಹೆಬ್ಬಾವು ಹೊತ್ತುಕೊಂಡೇ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುವ ಆಶ್ಚರ್ಯಕರ ಘಟನೆಯೊಂದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಹೆಬ್ಬಾವು ಕಚ್ಚಿಸಿಕೊಂಡು ಗಾಯಗೊಂಡ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಭಟ್ಕಳದಲ್ಲಿ ಕೆಲದಿನಗಳಿಂದ ಮಳೆ ಸುರಿಯುತ್ತಿರುವ,ಹಿನ್ನೆಲೇ ಹೆಬ್ಬಾವೊಂದು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇರುವ ವ್ಯಕ್ತಿ ಒಬ್ಬರ ಮನೆಯ ಪಕ್ಕದರಸ್ತೆಯಲ್ಲಿ … [Read more...] about ಕಚ್ಚಿದ ಹೆಬ್ಬಾವನ್ನು ಹೊತ್ತೊಯ್ದು ಆಸ್ಪತ್ರೆಗೆ ದಾಖಲಾದ ಮಣ್ಕುಳಿಯ ನಿವಾಸಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪ್ರವಾಸಿತಾಣ ಮುರುಡೇಶ್ವರ ಶಿವನಮೂರ್ತಿಯ ಮೇಲೆ ಬಿತ್ತಾ ‘ಐಸಿಸ್ ಕಣ್ಣು!ಮೂರ್ತಿ ವಿರೂಪಗೊಳಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಶಾಸಕ ಸುನೀಲ ನಾಯ್ಕರಿಂದ ದೇವಸ್ಥಾನದ ಭದ್ರತೆಗೆ ಗ್ರಹ ಸಚಿವರಿಗೆ ದೂರವಾಣಿಕರೆಭಟ್ಕಳ: ಮುರುಡೇಶ್ವರದ ಬೃಹತ್ ಶಿವನ ಮೂರ್ತಿಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ ಎಂಬ ಭಯಾನಕ ಅಂಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಟ್ವಿಟರ್ ಮತ್ತು ಫೇಸ್ಬುಕ್ ಪೋಸ್ಟ್ ಹಾಕಿರುವ ಅಂಶುಲ್ ಸಕ್ಸೇನಾ ಎಂಬ ಯುವಕ, ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ‘Its … [Read more...] about ಪ್ರವಾಸಿತಾಣ ಮುರುಡೇಶ್ವರ ಶಿವನಮೂರ್ತಿಯ ಮೇಲೆ ಬಿತ್ತಾ ‘ಐಸಿಸ್ ಕಣ್ಣು!ಮೂರ್ತಿ ವಿರೂಪಗೊಳಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಪುರಾಣ ಕಥೆಗಳ ಶೃವಣ ಮಾಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ
ಯಲ್ಲಾಪುರ;ಪುರಾಣ ಕಥೆಗಳ ಶೃವಣ ಮಾಡುವುದರಿಂದ ದೇವತಾರಾಧನೆ,ಜತೆಗೆ ಜ್ಞಾನಾರ್ಜನೆ ಉಂಟಾಗಲು ಸಾಧ್ಯ ಎಂದು ವೆ.ಜಿ.ವಿ.ಭಟ್ಟ ಬಾಸಲ್ ಹೇಳಿದರು.ಅವರು ತಾಲೂಕಿನ ತೇಲಂಗಾರದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ಹಾಗೂ ಗೋಪಾಲಕೃಷ್ಣ ಯಕ್ಷಗಾನ ಬಳಗ ಇವರು ಹಮ್ಮಿಕೊಂಡಿದ್ದ ಯಕ್ಷರಾತ್ರಿ ೫ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ,ಉಳಿದೆಲ್ಲ ಕಲೆಗಳಲ್ಲಿ ಕನ್ನಡದ ಕಲಬೆರಕೆ ಹೆಚ್ಚುತ್ತ,ಕರ್ನಾಟಕದಲ್ಲೇ ಕನ್ನಡ … [Read more...] about ಪುರಾಣ ಕಥೆಗಳ ಶೃವಣ ಮಾಡುವುದರಿಂದ ಜ್ಞಾನಾರ್ಜನೆ ಉಂಟಾಗುತ್ತದೆ
ಬಸ್ಸಿಗೆ ಗುದ್ದಿದ ಕಾರು :ಪ್ರಯಾಣಿಕರು ಅಪಾಯದಿಂದ ಪಾರು
ಯಲ್ಲಾಪುರ : ಅಜಾಗರೂಕತೆಯಿಂದ ವೇಗವಾಗಿ ಕಾರನ್ನು ಓಡಿಸಿಕೊಂಡು ಬಂದು ಬಸ್ಗೆ ಗುದ್ದಿದಂತಹ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಆರತಿಬೈಲ್ ಸಮೀಪ ಸೋಮವಾರ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ಆರೋಪಿ ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಫಾರೂಕ್ ಅಹಮ್ಮದ್, ಅಂಕೋಲಾ ಕಡೆಯಿಂದ ಬರುತ್ತಿದ್ದ ಕಾರವಾರ-ಹುಬ್ಬಳ್ಳಿ ಬಸ್ಗೆ ಮುಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದಿದೆ. … [Read more...] about ಬಸ್ಸಿಗೆ ಗುದ್ದಿದ ಕಾರು :ಪ್ರಯಾಣಿಕರು ಅಪಾಯದಿಂದ ಪಾರು
ಸಂತ ಈಶ್ವರ ಸಮ್ಮಾನ ಪುರಸ್ಕಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಪ್ರಧಾನ
ಯಲ್ಲಾಪುರ : ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಸೋಮವಾರ ದೆಹಲಿಯ "ವಿಜ್ಞಾನ ಭವನ"ದಲ್ಲ ಸೇವಾ ಭಾರತಿ ಸಂಸ್ಥೆಯು ಆಯೋಜಿಸಿರುವ ಸಂತ ಈಶ್ವರ ಸಮ್ಮಾನ ಪುರಸ್ಕಾರವನ್ನು ಆರ್ ಎಸ್ ಎಸ್ ಸಂಘಚಾಲಕ ಡಾ. ಮೋಹನ ಭಾಗವತ ಜೀ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವಅರ್ಜುನ ಮುಂಡ,ಸೇವಾ ಭಾರತಿ ಸಮಿತಿಯ … [Read more...] about ಸಂತ ಈಶ್ವರ ಸಮ್ಮಾನ ಪುರಸ್ಕಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಪ್ರಧಾನ




