ಭಟ್ಕಳ: ಮಹಿಳೆಯೋರ್ವಳು ಕಾಣೆಯಾಗಿರುವ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆ ಚಿತ್ರಾಪುರದ ಹೊಸಗದ್ದೆ ನಿವಾಸಿ ಮಮತಾ ಜಗದೀಶ ನಾಯ್ಕ (೨೩) ಎನ್ನುವಳಾಗಿದ್ದು ಈಕೆಗೆ ಕಳೆದ ಕೆಲವು ಸಮಯದ ಹಿಂದೆ ಫೇಸ್ಬುಕ್ನಲ್ಲಿ ಗೋಕಾಕ ತಾಲೂಕಿನ ಪೊಲಿಸ್ ಪ್ರಕಾಶ ಅಣ್ಣಪ್ಪ ಗಾಡಿವಡ್ಡರ್ ಎನ್ನುವವನ ಪರಿಚಯವಾಗಿದ್ದು ಕಳೆದ ಅ.೨೫ರಂದು ಆತ ಭಟ್ಕಳಕ್ಕೆ ಬಂದು ಈಕೆಯ ವಿಚಾರವಾಗಿ ಗಲಾಟೆ ಮಾಡಕೊಂಡು ಹೋಗಿದ್ದ ಎನ್ನಲಾಗಿದೆ.ನಂತರ ಬಂದು … [Read more...] about ಮಹಿಳೆ ನಾಪತ್ತೆ: ಪ್ರಕರಣ ದಾಖಲು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಡಿಜಿಟಲ್ ಲೈಫ್ ಪ್ರಮಾಣ ಪತ್ರ ನೋಂದಣಿಗೆ ಅವಕಾಶ
ಹುಬ್ಬಳ್ಳಿ : ಇಪಿಎಸ್ ಪಿಂಚಣಿದಾರರು ಒಂದು ವರ್ಷದವರೆಗೆ ಮಾಸಿಕ ಪಿಂಚಣಿ ಪಾವತಿಯನ್ನು ಮುಂದುವರೆಸಲು ವರ್ಷದಲ್ಲಿ ಯಾವುದೇ ಸಮಯದಲ್ಲಿ ಜೀವನ ಪ್ರಮಾಣ ಪತ್ರ ಡಿಜಿಟಲ್ ಲೈಫ್ ಪ್ರಮಾಣಪತ್ರ ನೋಂದಾಯಿಸಿಕೊಳ್ಳಬಹುದು.ಈಗ ಜೀವನ ಪ್ರಮಾಣಪತ್ರವು ನೋಂದಾಯಿಸಿದ ದಿನದಿಂದ ೧ ವರ್ಷದವರೆಗೆ ಮಾನ್ಯವಾಗಿರುತ್ತದೆ. ೨೦೨೧ ರಲ್ಲಿ ಪಿಂಚಣಿ ಪಾವತಿ ಆದೇಶವನ್ನು ನೀಡಲಾದ ಹೊಸ ಪಿಂಚಣಿದಾರರು ಪಿಪಿಒ ನೀಡಿದ ದಿನಾಂಕದಿAದ ೧ ವರ್ಷದವರೆಗೆ ಜೀವನ … [Read more...] about ಡಿಜಿಟಲ್ ಲೈಫ್ ಪ್ರಮಾಣ ಪತ್ರ ನೋಂದಣಿಗೆ ಅವಕಾಶ
ಕಾವಲುಗಾರನ ಕೊಲೆ
ತುಮಕೂರ : ನಾಗವಲ್ಲಿಯ ಕೃಷಿ ಪತ್ತಿನ ಸಹಕಾರ ಸಂಘದ ಕಾವಲುಗಾರರನನ್ನು ದುಷ್ಕರ್ಮಿಗಳು ಕೊಲೆ ಮಾಡಿ, 2.60ಲಕ್ಷ ರೂ. ನಗದು ದೋಚಿದ್ದಾರೆ.ಹೆಬ್ಬೂರಿನ ಸಿದ್ಧಪ್ಪ (55) ಮೃತ ಕಾವಲುಗಾರ. ಈತ 7 ತಿಂಗಳಷ್ಟೆ ಕೆಲಸಕ್ಕೆ ಸೇರಿದ್ದು, ಭಾನುವಾರ ರಾತ್ರಿ 8.30 ಕ್ಕೆ ಕರ್ತವುಕ್ಕೆ ಹಾಜರಾಗಿದ್ದರು. 2 ದಿನದಿಂದ ಸೊಸೈಟಿಗೆ ರಜೆ ಇರುವುದನ್ನು ಗಮನಿಸಿದ್ದ ಕಳ್ಳರು ಭಾನುವಾರ ತಡರಾತ್ರಿ ಸಿದ್ಧಪ್ಪನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿ.ಸಿ ಕ್ಯಾಮರಾಗಳನ್ನು … [Read more...] about ಕಾವಲುಗಾರನ ಕೊಲೆ
ಕೆರೆಗೆ ಬಿದ್ದು ವಿದ್ಯಾರ್ಥಿನಿ ಸಾವು
ಮಂಗಳೂರು : ಪಿಯುಸಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನೆಲ್ಯಾಡಿ ಕೋಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಸೋಮವಾರ ಬೆಳ್ಳಿಗೆ ನಡೆದಿದೆ.ಅಂಬರ್ಚೆ ನಿವಾಸಿ ಮೋಹನ ಎಂಬುವರ ಪುತ್ರಿ, ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಶ್ರೇಯಾ ಇಂದು ಬೆಳ್ಳಿಗೆತಮ್ಮ ಮನೆಸಮೀಪದ ಕೆರೆಗೆ ತಾವರೆ ಹೂ ಬಿಡಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳಗಿ … [Read more...] about ಕೆರೆಗೆ ಬಿದ್ದು ವಿದ್ಯಾರ್ಥಿನಿ ಸಾವು
ಲಸಿಕೆ ಪಡೆದ ವ್ಯಕ್ತಿ ಸಾವು ಕುಟುಂಬಸ್ಥರ ಪ್ರತಿಭಟನೆ
ಮೈಸೂರು : ಆರೋಗ್ಯ ಇಲಾಖೆ ಸಿಬ್ಬಂದಿ ಬಲವಂತಾಗಿ ಕೋವಿಡ್ ಲಸಿಕೆ ನೀಡಿದ ಬಳಿಕ ಅಸ್ವಸ್ಥರಾದ ವ್ಯಕ್ತಿಯೊಬ್ಬರು ಚಿಕಿತ್ಸ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.39 ವರ್ಷ ವಯಸ್ಸಿನ ಸುರೇಶ್ ಮೃತಪಟ್ಟವರು. ಇವರು ಕಳೆದ 12 ರಂದು ಮನೆಯಲ್ಲಿ ಮಲಗಿದ್ದಾಗ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇಲ್ಲ ಎಂದಾಗ ಒತ್ತಾಯಪೂರ್ವಕವಾಗಿ ಕೋವಿಡ್ ಲಸಿಕೆ ನೀಡಿದ್ದಾರೆ. ಇದಾದ ಎರಡೇ ನಿಮಿಷಗಳಲ್ಲಿ … [Read more...] about ಲಸಿಕೆ ಪಡೆದ ವ್ಯಕ್ತಿ ಸಾವು ಕುಟುಂಬಸ್ಥರ ಪ್ರತಿಭಟನೆ


