ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಲ್ಲಿ ಬದುಕುಳಿದ ಜೀವ'ಭಟ್ಕಳ:ಮನೆ ಸಮೀಪದ ನೀರಿನ ಟ್ಯಾಂಕನ ಬಳಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡು ಸಾವಿನ ಮನೆ ಕದ ತಟ್ಟಿ ಬಂದ ನಾಲ್ಕು ತಿಂಗಳ ಬಾಣಂತಿಯನ್ನು ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಿಂದ ಬದುಕುಳಿದ ಘಟನೆ ಕಳೆದ 2 ದಿನದ ಹಿಂದೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಾವಿನ ಮನೆಯ ಕದ ತಟ್ಟಿಬಂದ … [Read more...] about ನಾಗರಹಾವು ಕಚ್ಚಿದ ಪರಿಣಾಮ ಸತ್ತು ಬದುಕಿದ ನಾಲ್ಕು ತಿಂಗಳ ಬಾಣಂತಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೆದ್ದಾರಿಯಲ್ಲೇ ಹೊತ್ತಿ ಉರಿದ ಕಾರು
ಅಂಕೋಲಾ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಪರಿಣಾಮ ಬ್ಯಾಟರಿ ಶಾರ್ಟ್ ಸರ್ಕೀಟ್ನಿಂದ ಕಾರು ಹೊತ್ತಿ ಉರಿದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ರಾಷ್ಟಿçÃಯ ಹೆದ್ದಾರಿ 66ರ ಹೆಬ್ಬುಳದ ಬಳಿ ಬುಧುವಾರ ನಡೆದಿದೆ.ಧಾರವಾಡದಿಂದ ಕುಮಟಾಕ್ಕೆ ಹೋಗುತ್ತದ್ದ ಟಾಟಾ ಫಯಾಗೊ ಕಾರು ಹೆಬ್ಬುಳದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿದೆ. ಈ ಸಂದರ್ಭದಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಉರಿಯಲಾರಂಬಿಸಿದಾಗ … [Read more...] about ಹೆದ್ದಾರಿಯಲ್ಲೇ ಹೊತ್ತಿ ಉರಿದ ಕಾರು
ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಆದ್ಯಾ ಹೆಸರು ಸೇರ್ಪಡೆ
ಕುಮಟಾ : ನೃತ್ಯಾಭಿನಯದಲ್ಲಿ ಎಲ್ಲರನ್ನೂ ಮೋಡಿ ಮಾಡುವ ಮೂರು ವರ್ಷದ ಪುಟ್ಟ ಬಾಲಕಿ ಆದ್ಯಾ ಪ್ರಕಾಶ ನಾಯಕ ಹೆಸರು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ. ಉಡಪಿಯ ಹೆಬ್ರೆ ನಿವಾಸಿಯಾದ ಆದ್ಯಾ ಪ್ರಕಾಶ ನಾಯಕ ಕ್ಲಾಸಿಕಲ್ ಡ್ಯಾನ್ಸ್ ನಲ್ಲಿ ವಲ್ಡ್ ರೆಕಾರ್ಡ್ ಮಾಡಿದ ಪುಟ್ಟ ಬಾಲಿಕಿ ಏಪ್ರಿಲ್ 2021ರಲ್ಲಿ ನಡೆದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್, ವಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಎಂಬ ಆನ್ ಲೈನ್ ಸ್ಪರ್ಧೆಯಲ್ಲಿ ವಿವಿಧ ರಾಷ್ಟçಗಳಿಂದ … [Read more...] about ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಆದ್ಯಾ ಹೆಸರು ಸೇರ್ಪಡೆ
ಬೆಂಗಳೂರು ರೈಲ್ವೆ ನೇಮಕಾತಿ 2021
ಬೆಂಗಳೂರು ರೈಲ್ವೆ ವೀಲ್ ಫ್ಯಾಕ್ಟರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಉದ್ಯೋಗ ಸ್ಥಳ : ಬೆಂಗಳೂರುಹುದ್ದೆಯ ಹೆಸರು ಪಿಟ್ಟರ್, ಎಲೆಕ್ಟಿçಷನ್ಒಟ್ಟು ಹುದ್ದೆಗಳ ಸಂಖ್ಯೆ : 192ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿAದ ಎಸ್ಸೆಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ.ಆಯ್ಕೆ ವಿಧಾನ : ಆಯ್ಕೆಯಾದ … [Read more...] about ಬೆಂಗಳೂರು ರೈಲ್ವೆ ನೇಮಕಾತಿ 2021
ರಸ್ತೆ ಬದಿಯ ಗೋವುಗಳ ಹೊತ್ತೊಯ್ಯುತ್ತಿದ್ದ ಹೆಡೆಮುರಿ ಕಟ್ಟಿದ ಪೊಲೀಸರು
ಹೊನ್ನಾವರ; ಕೆಲವು ದಿನಗಳ ಹಿಂದೆ ಗುಣವಂತೆ ಮಂಕಿ ಭಾಗದಲ್ಲಿ ತಮ್ಮ ಐಶರಾಮಿ ಕಾರಿಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ಮಲಗಿದ್ದ ಗೋ ಗಳರನ್ನು ಕೊನೆಗೂ ಭಂದಿಸುವಲ್ಲಿ ಪೋಲಿಸರು ಯಶಸ್ವಿ ಆಗಿದ್ದಾರೆ. ಮಾವಿನಕಟ್ಟಾ ಮತ್ತು ಗುಣವಂತೆ ಭಾಗದಲ್ಲಿ ವಾಹನದಲ್ಲಿ ಗೋ ಸಾಗಟ ಇತ್ತಿಚೀಗೆ ಸಿ ಸಿ ಟಿವಿಯಲ್ಲಿ ಸೇರೆಯಾಗುವ ಮೂಲಕ ವ್ಯಾಪಕ ಚರ್ಚೆಯಾಗುತ್ತಿತ್ತು.ಈ ಎರಡು ವಿಡಯೋಗಳನ್ನು ಆಧರಿಸಿ ಮಂಕಿ ಹಾಗು ಹೊನ್ನಾವರ ಪೋಲಿಸ್ ತಂಡ ಜಂಟಿ ಕಾರ್ಯಚರಣೆ ನಡೆಸಿ ಪ್ರಕರಣ … [Read more...] about ರಸ್ತೆ ಬದಿಯ ಗೋವುಗಳ ಹೊತ್ತೊಯ್ಯುತ್ತಿದ್ದ ಹೆಡೆಮುರಿ ಕಟ್ಟಿದ ಪೊಲೀಸರು



