… [Read more...] about ಕಾರಿನಲ್ಲಿ ಅಕ್ರಮವಾಗಿ 200 ಕೆ.ಜಿ. ದನದ ಮಾಂಸ ಸಾಗಾಟ: ಆರೋಪಿ ವಶಕ್ಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
JSW has proposed another port at Honavar
JSW has proposed another port at HonavarJSW will develop a captive port at Pavinkurva, Honavar as per recent update on Indian port sector released by Ministry of Shipping. The transport research win in the Ministry of Shipping has been bring out the biannual publication "Update on Indian Port Sector".M/s JSW, Mumbai has submitted a proposal to develop Pavinkurve port under … [Read more...] about JSW has proposed another port at Honavar
ಇಡಗುಂಜಿಯ ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ ಸರ್ವ ಸೇವೆಗಗಳು ಪ್ರಾರಂಭ – 27 ಕ್ಕೆ ಅಂಗಾರಕ ಸಂಕಷ್ಠಿ
ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ಸರ್ವವಿಧ ಸೇವೆಗಳು ಪ್ರಾರಂಭವಾಗಲಿದೆ ಎಂದು ದೇವಾಲಯದ ಪಾರಂಪರಿಕ ಅರ್ಚಕರಾದ ವೇ.ಮೂ. ಮಂಜುನಾಥ ಶಿವರಾಮ್ ಭಟ್ಟ ತಿಳಿಸಿದ್ದಾರೆ.ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ದೇವಾಲಯಗಳನ್ನು ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜುಲೈ ಮೂರರಂದು ಬಾಗಿಲು ತೆರೆದು ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಯಾವುದೇ ದೇವಾಲಯಗಳಲ್ಲಿ ಭಕ್ತರ … [Read more...] about ಇಡಗುಂಜಿಯ ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ ಸರ್ವ ಸೇವೆಗಗಳು ಪ್ರಾರಂಭ – 27 ಕ್ಕೆ ಅಂಗಾರಕ ಸಂಕಷ್ಠಿ
ಕರ್ಕಿ ಚೆನ್ನಕೇಶವ ಪ್ರೌಡಶಾಲೆಯಲ್ಲಿ ಎಸ್.ಎಸ್.ಎಲ್,ಸಿ ವಿದ್ಯಾರ್ಥಿಗಳಿಗೆ ದೀಪದಾನ ಸಮಾರಂಭದೊಂದಿಗೆ ಶಿಷ್ಯವೇತನ ಪುರಸ್ಕಾರ.
ಹೊನ್ನಾವರ: ತಾಲೂಕಿನ ಕರ್ಕಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಸಭಾಂಗಣದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಕಳೆದ ವರ್ಷದ ಪ್ರತಿಭಾಸಂಪನ್ನರಿಗೆ ಶಿಷ್ಯವೇತನ ಪುರಸ್ಕಾರ ಪ್ರದಾನ ಮಾಡಲಾಯಿತು.ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಬಿ ಎಸ್ ಎನ್ ಎಲ್ ಅಧಿಕಾರಿಯಾದ ಕೃಷ್ಣಮೂರ್ತಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಜೀವನದಲ್ಲಿ ಸಂಸ್ಕಾರ,ಸಂಸ್ಕೃತಿ ವಿದ್ಯೆಗೆ ಭೂಷಣವಾಗಿದೆ.ಕಲಿತ ಶಾಲೆ,ಋಣ … [Read more...] about ಕರ್ಕಿ ಚೆನ್ನಕೇಶವ ಪ್ರೌಡಶಾಲೆಯಲ್ಲಿ ಎಸ್.ಎಸ್.ಎಲ್,ಸಿ ವಿದ್ಯಾರ್ಥಿಗಳಿಗೆ ದೀಪದಾನ ಸಮಾರಂಭದೊಂದಿಗೆ ಶಿಷ್ಯವೇತನ ಪುರಸ್ಕಾರ.
ಟೇಲ್ ರೇಸ್ ಅಣೆಕಟ್ಟೆಯಿಂದ ಶರಾವತಿ ನದಿಗೆ ನೀರು
ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಿರುವ ಬಗ್ಗೆ ಕೆ.ಪಿ.ಟಿ.ಸಿ.ಎಲ್ ನೀರು ಬಿಡುವ ಮೊದಲ ಸೂಚನೆ ಶುಕ್ರವಾರವೇ ನೀಡಿತ್ತಾದರೂ ನೀರನ್ನು ಬಿಡಲೇ ಬೇಕಾದ ಸನ್ನಿವೇಶ ನಿರ್ಮಾಣವಾಗಿಲ್ಲ ಎನ್ನುವುದು ಹೊಳೆಸಾಲಿನ ಜನರ ಆತಂಕವನ್ನು ಕೊಂಚ ಕಡಿಮೆ ಮಾಡಿತ್ತು.ಆದರೆ ಗೇರಸೊಪ್ಪಾದಲ್ಲಿರುವ ಶರಾವತಿ ಟೇಲ್ ರೇಸ್ ಅಣೆಕಟ್ಟೆಯ ಜಲಾನಯನ ಪ್ರದೇಶದ ಸುಮಾರು 35 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಜಲಾಶಯಕ್ಕೆ 12500 ಕ್ಯೂಸೆಕ್ ನೀರು … [Read more...] about ಟೇಲ್ ರೇಸ್ ಅಣೆಕಟ್ಟೆಯಿಂದ ಶರಾವತಿ ನದಿಗೆ ನೀರು




