ಹೊನ್ನಾವರ : ಕಾಂಗ್ರೇಸ್ ಪಕ್ಷ ಕೋವಿಡ್-19 ರಿಲೀಫ್ ಟಾಸ್ಕ್ ಪೋರ್ಸ ಜೊತೆ ಸಮಾಲೋಚನೆ ನಡೆಸಿ ರಾಷ್ಟ್ರಾಧ್ಯಂತ ಜನರನ್ನು ತಲಪುವ ಅಭಿಯಾನವನ್ನು ರೂಪಿಸಿದೆ. ಈ ಅಭಿಯಾನದಂತೆ ಪಂಚಾಯತ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಕೋವಿಡ್ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕುವ ಗುರಿ ಹೊಂದಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು. ಅವರು ಇಂದು ಹೊನ್ನಾವರ ಪಟ್ಟಣದ … [Read more...] about ಬ್ಲಾಕ್ ಕಾಂಗ್ರೇಸ್ನಿಂದ ಮನೆ ಮನೆ ಭೇಟಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ
ಧಾರವಾಡ ವಿಭಾಗದಲ್ಲಿ ಜುಲೈ 16ರಂದು ಗ್ರಾಮೀಣ ಅಂಚೆ ಜೀವ ವಿಮೆ ಹಾಗೂ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.ಧಾರವಾಡ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ನೇರ ಸಂದರ್ಶನದ ಕುರಿತು ಮಾಹಿತಿ ನೀಡಿದ್ದಾರೆ.ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ಸ್ವ-ವಿವರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ ಜುಲೈ 16 ರಂದು ಬೆಳಗ್ಗೆ 11 ಗಂಟೆಗೆ ನೇರ … [Read more...] about ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ
ಜನವಸತಿ ಪ್ರದೇಶದಲ್ಲಿ ಮೃತವ್ಯಕ್ತಿಯ ತಲೆಬುರುಡೆ ಪತ್ತೆ
ದಾಂಡೇಲಿ; ದೇಶಪಾಂಡೆ ನಗರದ ಜನವಸತಿ ಪ್ರದೇಶದಲ್ಲಿ ಅರ್ಧಬೆಂದ ತಲೆಬುರುಡೆ ಯೊಂದು ಗುರುವಾರ ಬೆಳಗ್ಗೆ ಬೆಳ್ಳಂಬೆಳಗ್ಗೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕ ಉಂಟುಮಾಡಿತ್ತು, ನಗರದ ಪಕ್ಕದ ಪಟೇಲ ನಗರದ ರುದ್ರಭೂಮಿಯಲ್ಲಿ ಅರ್ಧ ಬೆಂದಿರುವ ತಲೆಬುರುಡೆ ಇದಾಗಿದೆ ಎನ್ನಲಾಗಿದೆ . ನಾಯಿಗಳು ಆಹಾರವನ್ನು ಅರಸಿ ರುದ್ರಭೂಮಿಗೆ ಹೋಗಿ ಅಲ್ಲಿ ಮೃತವ್ಯಕ್ತಿಯ ಅರೆಬೆಂದ ಶರೀರದಿಂದ ಭಾಗಗಳನ್ನು ಹೊತ್ತು ತರುತ್ತಿದ್ದು , ಹೀಗೆ ತಿಂದುಳಿದ ಭಾಗಗಳನ್ನು ಅಲ್ಲಲ್ಲಿ … [Read more...] about ಜನವಸತಿ ಪ್ರದೇಶದಲ್ಲಿ ಮೃತವ್ಯಕ್ತಿಯ ತಲೆಬುರುಡೆ ಪತ್ತೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI)ಎಟಿಎಂ ವಿಥ್ ಡ್ರಾ ದರದಲ್ಲಿ ಬದಲಾವಣೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ವ್ಯವಸ್ಥೆಯ ವಿಥ್ ಡ್ರಾ ದರದಲ್ಲಿ ಬದಲಾವಣೆ ತರಲಾಗುತ್ತಿದೆ. ನಾಲ್ಕು ಬಾರಿ ಮಾತ್ರ ಉಚಿತವಾಗಿ ಎಸ್ಟಿಬಿ ಎಟಿಎಂನಿಂದ ವಿಥ್ ಡ್ರಾ ಮಾಡಿಕೊಳ್ಳಬಹುದು. ನಂತರದ ಎಲ್ಲಾ ವಿಥ್ ಡ್ರಾ ಮೇಲೆ 15 ರು ಪ್ಲಸ್ ಜಿಎಸ್ ಟಿ ವಿಧಿಸಲಾಗುತ್ತದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆ ಗ್ರಾಹಕರು ಬಳಸುವ ಚೆಕ್ ಲೀಫ್ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಜುಲೈ 1 ರಿಂದ ಚೆಕ್ ಲೀಫ್ ಬಳಕೆ ಮಿತಿಗೊಳಿಸಲಾಗಿದ್ದು, ಹೊಸ ಮಾರ್ಗಸೂಚಿ … [Read more...] about ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI)ಎಟಿಎಂ ವಿಥ್ ಡ್ರಾ ದರದಲ್ಲಿ ಬದಲಾವಣೆ
ಅಕ್ರಮ ಕುದುರೆ ಸಾಗಾಟ
ಯಲ್ಲಾಪುರ : ಅನಧಿಕೃತವಾಗಿ ಯಾವದೇ ಪರವಾನಗಿ ಇಲ್ಲದೆ 7 ಕುದುರೆ ಗಳನ್ನು ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಏಳು ಕುದುರೆಗಳನ್ನು ಗುರುವಾರ ರಾತ್ರಿ ಪೊಲೀಸರು ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಜೋಡುಕೇರಿ ಬಳಿವಶಕ್ಕೆ ಪಡೆದಿದ್ದಾರೆ.ಏಳೂ ಕುದುರೆಗಳನ್ನು ಉಸಿರುಕಟ್ಟುವಂತೆ ತುಂಬಿಕೊಂಡು ಸಾಗಿಸಲಾಗುತ್ತಿತ್ತು.ಚಾಲಕರ ವಿಚಾರಣೆ ಬಳಿಕ ಇವನ್ನು ಮಹಾರಾಷ್ಟ್ರದ ಶಿರಡಿಯಿಂದ ಕೇರಳಕ್ಕೆ ಜಂಬೂ ಸವಾರಿಗೆ ಒಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ . … [Read more...] about ಅಕ್ರಮ ಕುದುರೆ ಸಾಗಾಟ




