ಹೊನ್ನಾವರ: ತಾಲೂಕಿನ ಗುಂಡಬಾಳ,ಭಾಸ್ಕೇರಿ,ಬಡಗಣಿ ನದಿ ತೀರದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಬುಧವಾರ ಭೇಟಿ ನೀಡಿಪ್ರವಾಹ ಪೀಡಿತವಾಗುವ ಪ್ರದೇಶಗಳ ಪರಿಸ್ಥಿತಿಯನ್ನು ಅಧಿಕಾರಿಗಳೊಂದಿಗೆ ಅವಲೋಕಿಸಿ ಅಹವಾಲು ಆಲಿಸಿದರು. ಗುಂಡಬಾಳ ನದಿ ತೀರದ ಪ್ರವಾಹ ಆವರಿಸುವ ಪ್ರದೇಶವಾದ ಗುಂಡಿಬೈಲ್,ಹಡಿನಬಾಳ,ಕಡಗೇರಿ ನಾಥಗೇರಿ ಪ್ರದೇಶಕ್ಕೆ ಭೇಟಿ ನೀಡಿದರು.ಪ್ರವಾಹ ಪರಿಸ್ಥಿತಿಯಲ್ಲಿ ಉಂಟಾಗುವ ಸಮಸ್ಯೆ, ಸುರಕ್ಷಿತ ಪ್ರದೇಶಗಳಿಗೆ ತೆರಳಲು ವ್ಯವಸ್ಥೆ, … [Read more...] about ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಧೆಗೆ ಕಟ್ಟಿ ಹಾಕಿದ್ದ ಎತ್ತಿನ ರಕ್ಷಣೆ: ನಾಲ್ವರ ಬಂಧನ
ಭಟ್ಕಳ: ತಾಲ್ಲೂಕಿನ ಬಂದರ ರೋಡ್ 5ನೇ ಕ್ರಾಸ ನ ಮನೆಯ ಕೌಪಂಫಾ ಒಳಗೆ ಹಿಂಸಾತ್ಮಕವಾಗಿ ಎರಡು ಎತ್ತುಗಳನು ಕಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೆರೆಗೆ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ಒಂದು ಬೈಕ್ ಸಮೇತ 4 ಆರೋಪಿಗಳನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದೆ .ಬಂಧಿತ ಆರೋಪಿಗಳು ಅಬ್ದುಲ್ ಮುಕ್ಷಿದ್, ನಯೀಮ್ ಖಾಸಿಂಜೀ, ಅಬ್ದುಲ್ ಮಕಿತ್, ನಫಿವುಲ್ಲಾ ಎಂದು ತಿಳಿದು ಬಂದಿದ್ದು. ಇವರೆಲ್ಲ ವದೆ ಮಾಡುವ ಉದ್ದೇಶದಿಂದ 80 ಸಾವಿರ ಮೌಲ್ಯದ ಇರಡು ಎತ್ತುಗಳನ್ನು … [Read more...] about ವಧೆಗೆ ಕಟ್ಟಿ ಹಾಕಿದ್ದ ಎತ್ತಿನ ರಕ್ಷಣೆ: ನಾಲ್ವರ ಬಂಧನ
ಭಟ್ಕಳ ಗ್ರಾಮೀಣ ಠಾಣೆ ಎಎಎಸೈಯಿಂದ ಕರಾಟೆ ಶಿಕ್ಷಕನ ಮೇಲೆ ಲಾಠಿಯಿಂದ ತಳಿತದ ಆರೋಪ;‘ಹಲ್ಲೆಕ್ಕೊಳಗಾದ ಗಂಡ ಮಡದಿಯಿಂದ ಶಾಸಕ ಸುನೀಲ ನಾಯ್ಕ ಬಳಿ ಹಲ್ಲೆಯ ಬಗ್ಗೆ ದೂರು’
ಭಟ್ಕಳ: ತಾಲೂಕಿನ ಹೆಬಳೆ ಗಾಂಧಿ ನಗರದ ವೃತ್ತಿಯಲ್ಲಿ ಕರಾಟೆ ಶಿಕ್ಷಕ ಲಾಕ್ ಡೌನ ಹಿನ್ನೆಲೆ ಮನೆಯಂಗಳದಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದು ಇವರ ಮನೆಯ ಎದುರಿಗೆ ಬೀದಿ ಬದಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಯರು ಇಟ್ಟ ಬಾಕ್ಸ ಯಾರದೆಂಬುದು ವಿಚಾರಿಸದೇ ಭಟ್ಕಳ ಗ್ರಾಮೀಣ ಠಾಣೆ ಎಎಸೈ ಓರ್ವರು ಏಕಾಏಕಿ ಶಿಕ್ಷಕನ ಮೇಲೆ ಲಾಠಿಯಿಂದ ಥಳಿಸಿದ್ದ ಆರೋಪದ ಮೇರೆಗೆ ನಾವು ಏನು ತಪ್ಪು ಮಾಡದೇ ನಮ್ಮ ಮೇಲೆ ಶನಿವಾರದಂದು ಹಲ್ಲೆಗೆ ಮುಂದಾಗಿರುವ ಎಎಎಸೈ ಅವರ ಮೇಲೆ ಕ್ರಮಕ್ಕೆ … [Read more...] about ಭಟ್ಕಳ ಗ್ರಾಮೀಣ ಠಾಣೆ ಎಎಎಸೈಯಿಂದ ಕರಾಟೆ ಶಿಕ್ಷಕನ ಮೇಲೆ ಲಾಠಿಯಿಂದ ತಳಿತದ ಆರೋಪ;‘ಹಲ್ಲೆಕ್ಕೊಳಗಾದ ಗಂಡ ಮಡದಿಯಿಂದ ಶಾಸಕ ಸುನೀಲ ನಾಯ್ಕ ಬಳಿ ಹಲ್ಲೆಯ ಬಗ್ಗೆ ದೂರು’
ಬಾಳೆಗದ್ದೆ ತಿರುವಿನಲ್ಲಿ ಮೀನು ತುಂಬಿದ ಲಾರಿ ಪಲ್ಟಿ – ಲಕ್ಷಾಂತರ ರೂಪಾಯಿ ನಷ್ಟ
ಹೊನ್ನಾವರ : ತಾಲೂಕಿನ ಮುಗ್ವಾ ಬಾಳೆಗದ್ದೆ ತಿರುವಿನಲ್ಲಿ ಮಂಗಳವಾರ ಬೆಳಗಿನಜಾವ ಮೀನು ತುಂಬಿದ ಲಾರಿ ಪಲ್ಟಿಯಾಗಿ ಅಪಾರ ಪ್ರಮಾಣದ ಮೀನುಗಳು ಮಣ್ಣುಪಾಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಲಾರಿಯ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆಂದು ತಿಳಿದುಬಂದಿದೆ.ಇತ್ತೀಚಿನ ವರ್ಷಗಳಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳವಾಗಿ ಬಾಳೆಗದ್ದೆ ಮತ್ತು ಹುಲಿಯಪ್ಪನ ಕಟ್ಟೆ ನಡುವಿನ ತಿರುವು ಗುರುತಿಸಲ್ಪಟ್ಟಿದೆ. ಹೆಚ್ಚಾಗಿ ಗೇರಸೊಪ್ಪಾ … [Read more...] about ಬಾಳೆಗದ್ದೆ ತಿರುವಿನಲ್ಲಿ ಮೀನು ತುಂಬಿದ ಲಾರಿ ಪಲ್ಟಿ – ಲಕ್ಷಾಂತರ ರೂಪಾಯಿ ನಷ್ಟ
ಸರ್ಕಾರಿ ಆಸ್ಪತ್ರೆ ಸೋರುತ್ತಿದ್ದರೂ ಸರ್ಕಾರದಿಂದ ದುಡ್ಡು ತರಲಿಕ್ಕೆ ಆಗಲಿಲ್ಲ – ದಿನಕರ ಶೆಟ್ಟಿ
ಇನ್ಪೋಸಿಸ್ ನೆರವು ನೆನೆಯುತ್ತಾ ತಮ್ಮ ವೈಪಲ್ಯ ಒಪ್ಪಿಕೊಂಡ ಶಾಸಕಹೊನ್ನಾವರ : ತಾಲೂಕಾಸ್ಪತ್ರೆಗೆ ಇನ್ಪೋಸಿಸ್ ಸಂಸ್ಥೆಯವರು ನೀಡಿದ 30 ಲಕ್ಷ ಮೊತ್ತದ ಲ್ಯಾಬ್ ಉದ್ಘಾಟಿಸಿದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಇನ್ಪೋಸಿಸ್ ಸಂಸ್ಥೆ ಹಾಗೂ ಸುಧಾಮೂರ್ತಿಯವರ ಕೊಡುಗೆಯನ್ನು ಶ್ಲಾಘಿಸುತ್ತಲೇ ತಾಲೂಕಾಸ್ಪತ್ರೆಯ ಮೇಲ್ಚಾವಣಿ ಸೋರುತ್ತಿರುವ ಸಂಗತಿ ಬಹಳಷ್ಟು ಸಲ ಗಮನಕ್ಕೆ ಬಂದರೂ ಸರ್ಕಾರದಿಂದ ಅನುದಾನವನ್ನು ತರಲು ಸಾಧ್ಯವಾಗಿಲ್ಲ ಎಂದು ತಮ್ಮ ವೈಪಲ್ಯವನ್ನು … [Read more...] about ಸರ್ಕಾರಿ ಆಸ್ಪತ್ರೆ ಸೋರುತ್ತಿದ್ದರೂ ಸರ್ಕಾರದಿಂದ ದುಡ್ಡು ತರಲಿಕ್ಕೆ ಆಗಲಿಲ್ಲ – ದಿನಕರ ಶೆಟ್ಟಿ




