ತೌಕ್ತೆ ಚಂಡಮಾರುತದ ಪರಿಣಾಮ ಕುಮಟಾ ತಾಲೂಕಿನ ಶಶಿಹಿತ್ತಲ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಕುಮಟಾ *PSI ಆನಂದಮೂರ್ತಿ* ಅವರು ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. … [Read more...] about ಮನೆಗಳಿಗೆ ನುಗ್ಗಿದ ನೀರು;ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತೌಕ್ತೆ ಚಂಡಮಾರುತ ಅಬ್ಬರ:ದೋಣಿಗಳ ನಡುವೆ ಸಿಲುಕಿ ಮೀನುಗಾರ ಸಾವು
ಭಟ್ಕಳ: ತೌಕ್ತೆ' ಚಂಡಮಾರುತ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಭಟ್ಕಳದ ಜಾಲಿಕೋಡಿಯಲ್ಲಿ ನೀರು ಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ .ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ (60) ಮೃತರು. ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆಕ್ಕೆ ನೀರು ಪಾಲಾಗುತ್ತಿತ್ತು. ಅದನ್ನು ತಡೆದು ದಡದಿಂದ ಮೇಲೆ ತರಲು ಅವರು ನೀರಿಗೆ ಇಳಿದ್ದರು. ಆಗ … [Read more...] about ತೌಕ್ತೆ ಚಂಡಮಾರುತ ಅಬ್ಬರ:ದೋಣಿಗಳ ನಡುವೆ ಸಿಲುಕಿ ಮೀನುಗಾರ ಸಾವು
ತೌಕ್ತೆ ಚಂಡಮಾರುತ ಅಬ್ಬರ: ಬಾರಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ 55 ಪೀಟ್ ಉದ್ದದ ನಾರಿ ಹಲಸಿನ ಮರ
ಭಟ್ಕಳ: ಮುಂಜಾನೆಯಿಂದ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದು ಯಾವುದೇ ಪ್ರಾಣ ಹಾನಿಯಾಗದಿರುವ ಘಟನೆ ತಾಲೂಕಿನ ವಿ.ವಿ ರೋಡ ನಲಿ ನಡೆದಿದೆ ತೌಕ್ತೆ ಚಂಡಮಾರುತದಿಂದ ತಾಲೂಕಿನಾದ್ಯಂತ ಮುಂಜಾನೆಯಿಂದ ಬಾರಿ ಗಾಳಿ ಮಳೆಯಿಂದಾಗಿನಾಗಯಕ್ಷೆ ದೇವಸ್ಥಾನದ ಪಕ್ಕದ ಆರ್.ಜೆ ಪ್ರಭು ಎನ್ನುವವರ ಮನೆ ಮೇಲೆ 55 ಪೀಟ್ ಉದ್ದದ ನಾರಿ ಹಲಸಿನ ಮರ ಉರುಳಿ ಬಿದ್ದದ್ದು ಅದೃಷ್ಟವಶಾತ್ ಯಾವುದೆ ಹಾನಿ, ಅಪಾಯ ಸಂಭವಿಸಿಲ್ಲವಾಗಿದೆ. … [Read more...] about ತೌಕ್ತೆ ಚಂಡಮಾರುತ ಅಬ್ಬರ: ಬಾರಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ 55 ಪೀಟ್ ಉದ್ದದ ನಾರಿ ಹಲಸಿನ ಮರ
ದಶಕಗಳ ಮಳೆಗಾಲದ ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಸುನೀಲ ನಾಯ್ಕ; ಗ್ರಾಮಸ್ಥರಿಂದ ಅಭಿನಂದನೆ
ಹೊನ್ನಾವರ; ತಾಲೂಕಿನ ಹೆರಂಗಡಿ ಪಂಚಾಯತಿ ವ್ಯಾಪ್ತಿಯ ಮೂಡ್ಕಣಿ ಭಾಗದ ರೈತರ ಮನೆ ಹಾಗೂ ಗದ್ದೆಯ ಸಮೀಪದ ಹೊಳೆಯ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ಸಂಭವಿಸುವ ನೆರೆ ಸಮಸ್ಯೆ ಶಾಸಕ ಸುನೀಲ ನಾಯ್ಕ ಬಗೆಹರಿಸಿದ್ದಾರೆ.ದಶಕಗಳಿಂದ ಈ ಭಾಗದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಮನೆ ಹಾಗೂ ಗದ್ದೆಗಳಿಗೆ ಸಮೀಪದ ಹೊಳೆಯಿಂದ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು. ಹಳ್ಳದ ಹೂಳೆತ್ತದೇ ಇರುವುದರಿಂದ ಗುಡ್ಡ ಹಾಗೂ ಪಕ್ಕದ ರಸ್ತೆಯ ಗಟಾರದ ನೀರು ಸರಾಗವಾಗಿ ಸಾಗದೇ ತಗ್ಗು ಪ್ರದೇಶಕ್ಕೆ … [Read more...] about ದಶಕಗಳ ಮಳೆಗಾಲದ ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಸುನೀಲ ನಾಯ್ಕ; ಗ್ರಾಮಸ್ಥರಿಂದ ಅಭಿನಂದನೆ
ಅತಿಕ್ರಮಣ ಸ್ಥಳದಲ್ಲಿ ಕಟ್ಟಿದ ಮನೆ ಬೀಳಿಸಿದ ಅರಣ್ಯಾಧಿಕಾರಿಗಳು
ಹೊನ್ನಾವರ: ತಾಲೂಕಿನ ಜಲವಳ್ ಕರ್ಕಿ ಅರಣ್ಯ ಸರ್ವೇ ನಂ 90 ಅ ನೇದರ ಅತೀಕ್ರಮಣ ಸ್ಥಳದಲ್ಲಿ ನೂತನವಾಗಿ ಕಟ್ಟಿಸಿದ್ದ ಇಮಾರತ್ತನ್ನು ಹೊನ್ನಾವರ ವಲಯ ಅರಣ್ಯಾಧಿಕಾರಿ ಶರತ್ ಚಂದ್ರ ಶೆಟ್ಟಿ ನೇತೃತ್ವದ ಅರಣಾಧಿಕಾರಿಗಳ ತಂಡ ಪೋಲೀಸ್ ಬಂದೊಬಸ್ತನೊಂದಿಗೆ ಗುರುವಾರ ಮುಂಜಾನೆ ತೆರವು ಮಾಡಿದೆ.ಜೆಸಿಬಿ, ಬ್ರೇಕರ್ ಹಾಗೂ ಅರಣ್ಯ ಇಲಾಖೆ, ಹೆಸ್ಕಾಂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ಮನೆಯ ಒಂದು ಭಾಗವನ್ನು ತೆರವು ಮಾಡಿತು.ಪ್ರಕರಣದ ವಿವರ: ಜಲವಳ್ಳಿಯ ಮೋಹನ … [Read more...] about ಅತಿಕ್ರಮಣ ಸ್ಥಳದಲ್ಲಿ ಕಟ್ಟಿದ ಮನೆ ಬೀಳಿಸಿದ ಅರಣ್ಯಾಧಿಕಾರಿಗಳು



