ಪ್ರಾದೇಶಿಕ ಎಣೆಬೀಜ ಬೇಳೆಗಾರರಸಹಕಾರ ಸಂಘಗಳ ಒಕ್ಕೊಟ ನಿಗಮ ಹುಬ್ಬಳ್ಳಿ(KOF ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವರು ಅರ್ಹ ಅಸ್ತಕ ಅಭ್ಯರ್ಥಿಗಳು 08/05/2021 ರೊಳಗೆ ಅರ್ಜಿ ಸಲ್ಲಿಸಬಹುದ್ದಾಗಿದೆ.ಒಟ್ಟು ಹುದ್ದೆಗಳು ಸಂಖ್ಯೆ : 15 ಹುದ್ದೆಗಳುಹುದ್ದೆಯ ಹೆಸರು : ಸಾಮಾನ್ಯ ಕೆಲಸಗಾರ 04 ಹುದ್ದೆಗಳುಚಾಲಕ 01 ಹುದ್ದೆಗಳುಸಹಾಯಕ ಮಾರಾಟಾಧಿಕಾರಿ 04 ಹುದ್ದೆಗಳುಸಹಾಯಕ ಲೆಕ್ಕಾಧಿಕಾರಿ 03 … [Read more...] about KOF ನೇಮಕಾತಿ 2021
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
tcs recruitment 2021 / 40 ಸಾವಿರ ಫ್ರೆಶರ್ಸ್ ನೇಮಕಾತಿ ಘೋಷಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS) 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರಕ್ಕೂ ಅಧಿಕ ನೇಮಕಾತಿ ಘೋಷಿಸಿದೆ. 40,000 ಫ್ರೆಶರ್ಸ್ ನೇಮಕಾತಿಯೊಂದಿಗೆ ಮುಂಬರುವ ಕೆಲ ತಿಂಗಳುಗಳಲ್ಲಿ ಟಿಸಿಎಸ್ ಹೊಸ ದಾಖಲೆ ಬರೆಯಲಿದೆ.ಕಳೆದ ಮೂರು ತಿಂಗಳಲ್ಲಿ ಸುಮಾರು 19,388 ಹೊಸ ಸಿಬ್ಬಂದಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸುಮಾರು 9.2 ಬಿಲಿಯನ್ ಡಾಲರ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸಂಸ್ಥೆಯ ಆಟ್ರಿಷನ್ ದರ ಶೇ … [Read more...] about tcs recruitment 2021 / 40 ಸಾವಿರ ಫ್ರೆಶರ್ಸ್ ನೇಮಕಾತಿ ಘೋಷಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು
ಹೊನ್ನಾವರ; ತಾಲೂಕಿನ ಕರ್ಕಿ ಗ್ರಾಮದ ಕೆಳಗಿನ ಕೇರಿಯಲ್ಲಿನ ಮನೆಯೊಂದಕ್ಕೆ ಹೋಗುವ ಕಾಲು ದಾರಿಯ ಪಕ್ಕದಲ್ಲಿದ್ದ ಹೆಬ್ಬಾವಿನ ಮರಿಯೊಂದು ತನ್ನ ಹೊಟ್ಟೆಯ ಅಳತೆ ಮೀರಿದ ಆಹಾರ ತಿಂದು ಒದ್ದಾಡುತ್ತಿತ್ತು. ಇದರಿಂದ ಹೊಟ್ಟೆಯೊಳಗೆ ಕರಗಿಸಿಯೂ ಕೊಳ್ಳಲಾಗದಇತ್ತ ಹೊರಗೂ ಸಹ ಹಾಕಲಾಗದೆ ಬಹಳ ಹೊತ್ತಿನಿಂದಲೂ ಇದ್ದ ಸ್ಥಳದಲ್ಲಿ ಹೊರಳಾಡುತ್ತಾ ಯಾತನೆ ಪಡುತ್ತಿತ್ತು. ಇದನ್ನು ಗಮನಿಸಿದ ರವಿ ಮುಕ್ರಿ ಮತ್ತು ಇನ್ನಿಬ್ಬರು ಗೆಳೆಯರು ಆ ಹೆಬ್ಬಾವಿನ ಮರಿಯನ್ನು ಕಂಡು … [Read more...] about ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು
ವಂಚನೆ ತಡೆಗೆ ಮಹತ್ವದ ಕ್ರಮ – ಸಹಾಯವಾಣಿ ಸೇವೆ ಆರಂಭಿಸಿದ ಸೈಬರ್ ಸೆಲ್
ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳು ಆನ್ಲೈನ್ ಆಗ್ತಿವೆ. ಇದೇ ಸಮಯದಲ್ಲಿ ಆನ್ಲೈನ್ ಮೋಸವೂ ವೇಗ ಪಡೆದಿದೆ. ಆನ್ಲೈನ್ ಸಲ್ಲಿ ಮೋಸ ಹೋದವರು ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿಗೆ ದೂರು ನೀಡದೆ ತೊಂದರೆ ಅನುಭವಿಸುತ್ತಿದ್ದಾರೆ.ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸದ ಸೈಬರ್ ಸೆಲ್ 155260 ಸಂಬರ್ ಸಹಾಯವಾಣಿ ಪ್ರಾರಂಭಿಸಿದೆ.ಆನ್ಲೈನ್ ವಂಚನೆಗೆ ಬಲಿಯಾಗಿದ್ದರೆ. ತಕ್ಷಣ ಈ ಸಂಖ್ಯೆಗೆ ಕೆರೆ ಮಾಡಬಹುದು. ಸಹಾಯವಾಣಿ ಆ ಬ್ಯಾಂಕ್ ಅಥವಾ ಇ-ಸೈಟ್ಗಳಿಗೆ … [Read more...] about ವಂಚನೆ ತಡೆಗೆ ಮಹತ್ವದ ಕ್ರಮ – ಸಹಾಯವಾಣಿ ಸೇವೆ ಆರಂಭಿಸಿದ ಸೈಬರ್ ಸೆಲ್
ಅಂಬೇಡ್ಕರರು ಸ್ವಾವಲಂಬನಾ ಜೀವನಕ್ಕೆ ಪ್ರೇರಕ : ಮಂಕಾಳ ವ್ಯೆದ್ಯ
ಹೊನ್ನಾವರ: ತಾಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕøತಿಕ ಕ್ರೀಡಾ ಸ0ಘ ಹಾಗೂ ಹಳ್ಳೇರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಬೇಡ್ಕರ್ಜಯಂತಿಯನ್ನು ಮಾಜಿ ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿ ದೇಶಕ್ಕೆ ಬಹುದೊಡ್ಡ ಸಂವಿಧಾನ ಕೊಡುಗೆ ನೀಡುವ ಮೂಲಕ ಸರ್ವರಿಗೂ ಸ್ವಾಭಿಮಾನ, ಸ್ವಾವಲಂಬನೆ ಜೀವನ ನಡೆಸಲು ಪ್ರೇರಕರಾದ ಮಹಾನ್ ಚೇತನರಾಗಿದ್ದಾರೆ. ಅವರ ಚಿಂತನೆಯ ಅರಿವಿನೊಂದಿಗೆ ನಾವೆಲ್ಲರು ಸಾಗಬೇಕಿದೆ ಎಂದರು.ಸಂಘಟನೆಯ ವತಿಯಿಂದ ಮಾಜಿ … [Read more...] about ಅಂಬೇಡ್ಕರರು ಸ್ವಾವಲಂಬನಾ ಜೀವನಕ್ಕೆ ಪ್ರೇರಕ : ಮಂಕಾಳ ವ್ಯೆದ್ಯ




