ಉಡಪಿ : ಮುಂಬಯಿನಲ್ಲಿ ನಡೆದ ಪ್ರತಿಷ್ಠಿತ ಮಿಸ್ ದಿವಾ ಯೂನಿವರ್ಸ್ 2020 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಕರಾವಳಿಯ ಕುವರಿ ಎಡ್ಲಿನ ಕ್ಯಾಸ್ತಲಿನೋ ಅವರು ಮುಂಬರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಮಹಾಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಮೇ ತಿಂಗಳಲ್ಲಿ ಯುಎಸ್ ಎ ನಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಇಂಟರ್ ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಗಿಸಲಿರುವ ಎಡ್ಲಿನ್, ಮೂಲತಃ ಉಡುಪಿಯ ಉದ್ಯಾವರದ ಕೊರಂಗ್ರಪಾಡಿಯವರು. ಪ್ರಸ್ತುತ … [Read more...] about “ಮಿಸ್ ಯುನಿವರ್ಸ್” ನಲ್ಲಿ ಭಾರತದ ಸ್ಪರ್ಧಿ ಉಡುಪಿಯ ಇಡ್ಲಿನ್ ಕ್ಯಾಸ್ತಲಿನೋ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮೀನುಗಾರಿಕಾ ದೋಣಿ ಮುಳಗಡೆ : ಮೂವರು ಮೃತ ದೇಹ ಪತ್ತೆ
ಮಂಗಳೂರಿನ ಸುರತ್ಕಲ್ ಸಮೀಪದ ಅರಬ್ಬಿ ಸಮುದ್ರದಲ್ಲಿ ಕೇರಳದ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ಕೇರಳದ ಬೇಪೂರ್ನಿಂದ ಬೆಳಗ್ಗೆ 10 ಗಂಘೆಗೆ ರಾಭಾ ಎಂಬ ಮೀನುಗಾರಿಕಾ ದೋಣಿ ಹೊರಟ್ಟಿದ್ದು.ಅದರಲ್ಲಿ ಒಟ್ಟು 14 ಜನ ಮೀನುಗಾರರಿದ್ದರು. ಮಂಗಳವಾರ ಮುಂಜಾನೆ 2.05 ಗಂಘೆ ಸುಮಾರಿಗೆ ಸುರತ್ಕಲ್ ದೀಪಸ್ತಂಭದಿಂದ 42 ನಾಟಿಕಲ್ ಮೈಲ್ ದೂರ ಪಶ್ಚಿಮದಲ್ಲಿ ಆ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಇಬ್ಬರ ರಕ್ಞಣೆ ಮಾಡಲಾಗಿದ್ದು. ಮೂವರು ಮೃತ ದೇಹ ಪತ್ತೆಯಾಗಿದೆ. … [Read more...] about ಮೀನುಗಾರಿಕಾ ದೋಣಿ ಮುಳಗಡೆ : ಮೂವರು ಮೃತ ದೇಹ ಪತ್ತೆ
ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ;ಆರೋಪಿ ಬಂಧನ
ಭಟ್ಕಳ: ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ, ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತನನ್ನು ತಾಲೂಕಿನ ಚಿತ್ರಾಪುರ ಬಡ್ಡುಕುಳಿ ನಿವಾಸಿ ಅಕ್ಷಯ ಮಂಜುನಾಥ ನಾಯ್ಕ (23) ಎಂದು ಗುರುತಿಸಲಾಗಿದೆ. ಶಾಲಾ ಬಾಲಕಿ ನಾಪತ್ತೆಯಾದ ಬಗ್ಗೆ ದೂರನ್ನು ಸ್ವೀಕರಿಸಿದ್ದ ಪೊಲೀಸರು, 48 ಗಂಟೆಗಳ ಒಳಗಾಗಿ ಬಾಲಕಿಯನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಕರೆ ತಂದಿದ್ದರು. ಇದೀಗ ಆರೋಪಿಯನ್ನು … [Read more...] about ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ;ಆರೋಪಿ ಬಂಧನ
ಎನ್.ಪಿ.ಲ್ ಟ್ರೋಪಿಗೆ ಮುತ್ತಿಕ್ಕಿದ ಚಿರು ಬಾಯ್ಸ್
ಹೊನ್ನಾವರ: ಜಿಲ್ಲಾ ಮಟ್ಟದ ನಾಮಧಾರಿ ಟ್ರೋಪಿ 2021 ಎನ್.ಪಿ.ಲ್ ತಾಲೂಕಿನ ಮಂಕಿ ದೇವರಗೆದ್ದೆಯ ಕೊಚಾಪು ಮೈದಾನದಲ್ಲಿ ಜರುಗಿತು.ಜಿಲ್ಲಾ ಮಟ್ಟದ ನಾಮಧಾರಿ ಸಮಾಜದವರಿಗಾಗಿ ದ್ವಿತಿಯ ವರ್ಷದ ಹಾರ್ಡ್ ಬಾಲ್ ಟೇನಿಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ 8 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಮಂಕಿಯ ಚಿರು ನಾಮಧಾರಿ ಬಾಯ್ಸ್ ಪಡೆದರೆ, ದ್ವಿತಿಯ ಸ್ಥಾನಕ್ಕೆ ಅಂಕೋಲಾ ನಾಮಧಾರಿ ಪಡೆದು ಕೊಂಡಿತು.ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ … [Read more...] about ಎನ್.ಪಿ.ಲ್ ಟ್ರೋಪಿಗೆ ಮುತ್ತಿಕ್ಕಿದ ಚಿರು ಬಾಯ್ಸ್
bank of baroda recruitment 2021 /ಬ್ಯಾಂಕ್ ಆಫ್ ಬರೋಡಾದಲ್ಲಿ 511 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕ್ ಆಫ್ ಬರೋಡಾ 2021ನೇ ಸಾಲಿನ ನೇಮಕಾತಿ,ತನ್ನ ಅಧಿಕೃತ ವೆಬ್ ತಾಣದಲ್ಲಿ 511 ಕ್ಕೂ ಅಧಿಕ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಿದೆ.ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವ ಅರ್ಹ, ಆಸಕ್ತ ಅಭ್ಯರ್ಥಿಗಳು ಎಪ್ರಿಲ್ 29, 2021 ರೊಳಗೆ ಅರ್ಜಿ ಸಲ್ಲಿ ಸಬಹುದಾಗಿದೆ.ಹುದ್ದೆಯ ವಿವರ :ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಕರ್ ( Sr. Relationship Managers)- 407 ಇ- ವಿಲ್ತ್ ರೀಲೇಷನ್ ಶಿಪ್ ಮ್ಯಾನೇಜರ್(e Relationship Managers) … [Read more...] about bank of baroda recruitment 2021 /ಬ್ಯಾಂಕ್ ಆಫ್ ಬರೋಡಾದಲ್ಲಿ 511 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ



