ಹೊನ್ನಾವರ: ಮಾರ್ಚ 31ರಂದು ಸೇವಾ ನಿವೃತರಾದ ಇರ್ವರು ಶಿಕ್ಷಕಿಯರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.22 ವರ್ಷದಿಂದ ಕಬಾಡಕೇರಿ ಶಾಲೆಯ ಶಿಕ್ಷಕಿಯಾಗಿದ್ದ ಕಲಾವತಿ ಭಟ್ ಹಾಗೂ 36 ವರ್ಷಗಳ ಕಾಲ ರಾಮೇಶ್ವರ ಕಂಬಿ ಶಾಲೆಯ ಶಿಕ್ಷಕರಾಗಿದ್ದ ಪ್ರೇಮಾ ಹೆಗಡೆ ಸೇವಾ ಅವಧಿಯಲ್ಲಿ ನೀಡಿದ ಸೇವೆ ಗುರುತಿಸಿ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಸವಿತಾ ನಾಯ್ಕ ಸಂಘದ ಈ ಕಾರ್ಯವನ್ನು ಅತ್ಯಂತ ಅಭಿಮಾನಪೂರ್ವಕವಾಗಿ ಶ್ಲಾಘಿಸಿ, ಇದೊಂದು … [Read more...] about ಈರ್ವರು ನಿವೃತ್ತ ಶಿಕ್ಷಕಿಯರಿಗೆ ಬೀಳ್ಕೊಡುಗೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗೇರುಸೊಪ್ಪ ವಿದ್ಯುತ್ ಅವ್ಯವಸ್ಥೆಯ ಆಗರ : ಚಂದ್ರಕಾಂತ ಕೋಚರೇಕರ್
ಹೊನ್ನಾವರ; ತಾಲೂಕಿನ ಹೆಸ್ಕಾಂಗೆ ಸಂಭಂದಪಟ್ಟ ಗೇರುಸೊಪ್ಪ ವಲಯವ್ಯಾಪ್ತಿಯಲ್ಲಿ ಜನರು ಪ್ರತಿ ನಿತ್ಯ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಪಂದನ ಸಮಾಜ ಸೇವಾ ಬಳಗ ಚಂದ್ರಕಾಂತ ಕೋಚಡೇಕರ್ ಆರೊಪಿಸಿದ್ದಾರೆ. ಗೇರುಸೋಪ್ಪಾ ಸಮೀಪದ ಗ್ರಾಮದಲ್ಲಿ ರೈತರಿಗೆ 3ಫೇಸ್ ವಿದ್ಯುತ್ ಕನಸಿನ ಮಾತಾಗಿದೆ .ಗ್ರಹ ಬಳಕೆ ವಿದ್ಯುತ್ ಅವ್ಯವಸ್ಥೆಯ ಆಗರವಾಗಿದೆ. ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ನಾಡಿಗೆ ಜಲವಿದ್ಯುತ್ ಯೋಜನೆ ನೀಡಿದರೂ ಶರಾವತಿ ನದಿ ಪಾತ್ರದ ಜನರು … [Read more...] about ಗೇರುಸೊಪ್ಪ ವಿದ್ಯುತ್ ಅವ್ಯವಸ್ಥೆಯ ಆಗರ : ಚಂದ್ರಕಾಂತ ಕೋಚರೇಕರ್
ಸುರೇಶ್ ಗೆ ಪಿ.ಎಚ್.ಡಿ. ಪದವಿ ಪ್ರಧಾನ
ಹೊನ್ನಾವರ - ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುರೇಶ್ ಎಸ್. ಇವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಜೆ. ಸಣ್ಣಪ್ಪ ಅವರ ಮಾರ್ಗದರ್ಶನದಲ್ಲಿ“Studies On Background Radiation Levels in Uttara Kannada District”ಶೀರ್ಷಿಕೆಯಲ್ಲಿ ಸಲ್ಲಿಸಿದ ಮಹಾಪ್ರಬಂಧವನ್ನು ಪರೀಕ್ಷಾ ಮಂಡಳಿಯು ಶಿಫಾರಸ್ಸು ಮಾಡಿ ಪಿ.ಎಚ್.ಡಿ. ಪದವಿಯನ್ನು ಪ್ರಧಾನ ಮಾಡಿದೆ. ಆಡಳಿತ … [Read more...] about ಸುರೇಶ್ ಗೆ ಪಿ.ಎಚ್.ಡಿ. ಪದವಿ ಪ್ರಧಾನ
ಉಪಚುನಾವಣೆ : ಮಂಜುನಾಥ ನಾಯ್ಕಗೆ ಗೆಲವು
ಹೊನ್ನಾವರ: ನಗರಬಸ್ತಿಕೇರಿ ಪಂಚಾಯತಿಯ ಹುಳೆಗಾರ ವಾರ್ಡಗೆ ನಡೆದ ಉಪಚುನಾವಣೆಯಲ್ಲಿ ಮಂಜುನಾಥ ಮಾದೇವನಾಯ್ಕ ಆಯ್ಕೆಯಾಗಿದ್ದಾರೆ.ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ರಾಘವೇಂದ್ರ ನಾಯ್ಕ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಮಾರ್ಚ 29ರಂದು ಮತದಾನ ನಡೆದಿತ್ತು. ಬುಧವಾರ ತಹಶೀಲ್ದಾರ ಕಛೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಮಂಜುನಾಥ ನಾಯ್ಕ 315 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ರಾಮಚಂದ್ರ ನಾಯ್ಕ 234 ಮತಗಳನ್ನು ಪಡೆದರೆ, 5 ಮತಗಳು … [Read more...] about ಉಪಚುನಾವಣೆ : ಮಂಜುನಾಥ ನಾಯ್ಕಗೆ ಗೆಲವು
ಶಾಲೆಗಳ ಸಮಸ್ಯೆಗಳ ಕುರಿತು ವರದಿ ನೀಡಲು ಶಾಸಕ ಸುನೀಲ್ ಸೂಚನೆ
ಹೊನ್ನಾವರ: ತಾಲೂಕಿಗೆ ಇತ್ತೀಚಿಗೆ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಆಗಮಿಸಿದ ಸವಿತಾ ನಾಯ್ಕ ಇವರಿಂದ ತಾಲೂಕಿನ ಶಾಲೆಗಳ ಮಾಹಿತಿಯನ್ನು ಶಾಸಕ ಸುನೀಲ ನಾಯ್ಕ ಪಡೆದರು.ಕ್ಷೇತ್ರದ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ಸಮಸ್ಯೆಗಳನ್ನು ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಅಲ್ಲದೇ ಶಾಲಾ ರಿಪೇರಿ, ಕುಡಿಯುವ ನೀರಿನ ಸಮಸ್ಯೆ ಇರುವ ಶಾಲೆಗಳ ಮಾಹಿತಿಯನ್ನು ಕೂಡಲೇ ನೀಡಿದರೆ ಸಮಸ್ಯೆ ಬಗೆಹರಿಸುದಾಗಿ ಭರವಸೆ ನೀಡಿದರು. ಕ್ಷೇತ್ರದಲ್ಲಿ ಯಾವ ವಿದ್ಯಾರ್ಥಿಗಳು … [Read more...] about ಶಾಲೆಗಳ ಸಮಸ್ಯೆಗಳ ಕುರಿತು ವರದಿ ನೀಡಲು ಶಾಸಕ ಸುನೀಲ್ ಸೂಚನೆ




