ಹೊನ್ನಾವರ: "ಇಂದು ಹೋರಾಟ ಮಾಡದೇ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಎಲ್ಲಿ ಸಮಸ್ಯೆಇರುತ್ತದೆಯೋ,ಅನ್ಯಾಯವಾಗುತ್ತದೆಯೋ ಅಂತಹುದರ ವಿರುದ್ದ ಹೋರಾಟ ಮಾಡಲು 'ಕರುನಾಡ ವಿಜಯ ಸೇನೆ' ಸದಾ ಸಿದ್ದವಾಗಿದೆ.ಭಾಷೆ,ಗಡಿ,ನೀರು ವಿಚಾರ ಬಂದಾಗ ವ್ಯಕ್ತಿ ಯಾರೇ ಆಗಿರಲಿ ,ಪಕ್ಷ ಯಾವುದಾಗಿರಲಿ ಅವರ ವಿರುದ್ದಹೋರಾಟ ಮಾಡುವ ಶಕ್ತಿ ನಮ್ಮ ಸಂಘಟನೆಗಿದೆ ಎಂದು ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹ.ನೀ ದೀಪಕ್ ಹೇಳಿದರು.ಪಟ್ಟಣದ ರಾಯಲ್ ಕೇರಿ ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ … [Read more...] about ಹೋರಾಟ ಮಾಡದೇ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ; ಹ.ನೀ ದೀಪಕ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ಎಂ.ಪಿ.ಇ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ
ಹೊನ್ನಾವರ: ಕಿನ್ ಫರ್ ಸಂಸ್ಥೆ ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಂ.ಪಿ.ಇ ಸೊಸೈಟಿ ಸೆಂಟ್ರಲ್ ಸ್ಕೂಲ್ನ 3 ತರಗತಿಯ ದಿಯಾ ವೆಂಕಟೇಶ ಮೇಸ್ತ, ಹಾಗೂ 5 ನೇ ತರಗತಿಯ ಸೃಷ್ಟಿ ಸಂಜಯ ತಾಂಡೇಲ್ ತೃತೀಯ ಸ್ಥಾನ ಪಡೆದಿರುತ್ತಾರೆ.ವಿದ್ಯಾರ್ಧಿಗಳನ್ನು ಶಾಲಾ ಪ್ರಾಂಶುಪಾಲರಾದ ಕಾಂತಿ ಭಟ್ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲ್ವಿಚಾರಕರಾದ ವಿಷ್ಣು ರಘುವೀರ ತಾಂಡೇಲ ಹಾಗು ಎಲ್ಲ ಶಿಕ್ಷಕರು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ. … [Read more...] about ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ಎಂ.ಪಿ.ಇ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ
ಸತ್ಯನಾರಾಯಣ ಪೂಜೆ ‘ರಾಮಕ್ಷತ್ರಿಯ ವಿಜಯ’ ಪುಸ್ತಕ ಬಿಡುಗಡೆ
ಹೊನ್ನಾವರ; ಶ್ರೀ ಸ್ವರ್ಣವಲ್ಲಿ ರಾಮಕ್ಷತ್ರಿಯ ಪರಿಷತ್ ಹೊನ್ನಾವರ, ರಾಮಕ್ಷತ್ರಿಯ ಸಮಾಜದ ಬೃಹತ್ ಸಮಾವೇಶ ಸಮಿತಿ ಕೋಕ್ಕೆಶ್ವರ ಹಾಗೂ ರಾಮಕ್ಷತ್ರಿಯ ಸಮಾಜ ಹೊನ್ನಾವರ ಇವರ ಆಶ್ರಯದಲ್ಲಿ ಸಾಮೋಹಿಕ 1008 ಕಲಶ ಸ್ಥಾಪನೆ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ದುರ್ಗಾಕೇರಿಯ ಲಕ್ಷ್ಮೀನಾರಾಯಣ ಸಬಾಭವನದಲ್ಲಿ ಜರುಗಿತು.ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರ ದಿವ್ಯ ಸಾನಿರ್ಧಯದಲ್ಲಿ ಕಾರ್ಯಕ್ರಮ ನಡೆದಿದ್ದು, ಕಳೆದ ವರ್ಷ ನಡೆದಿದ್ದ ಬೃಹತ್ ಸಮಾವೇಶದ … [Read more...] about ಸತ್ಯನಾರಾಯಣ ಪೂಜೆ ‘ರಾಮಕ್ಷತ್ರಿಯ ವಿಜಯ’ ಪುಸ್ತಕ ಬಿಡುಗಡೆ
ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ ಕಟ್ಟಿಕೊಟಲಿರುವ “ದಂಡಿ” ಚಿತ್ರೀಕರಣಕ್ಕೆ ಚಾಲನೆ
ಹೊನ್ನಾವರ: ಡಾ.ರಾಜಶೇಖರ್ ಮಠಪತಿ ಇವರ ಕಾದಂಬರಿ "ದಂಡಿ"ಕರ್ನಾಟಕ ಬಾರ್ಡೋಲಿ ಎಂದು ಕರೆಸಿಕೊಂಡ ಉತ್ತರಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಸಾರುವ 'ದಂಡಿ' ಚಲನಚಿತ್ರದ ಮೂಹೂರ್ತ ಪಟ್ಟಣದ ಪ್ರಭಾತನಗರದ ಮೂಡಗಣಪತಿ ದೇವಸ್ಥಾನದಲ್ಲಿ ನಡೆಯಿತು.ಚಿತ್ರಿಕ್ರರಣ ಪ್ರಾರಂಭಕ್ಕು ಮೊದಲು ಚಿತ್ರತಂಡದಿದ ಶ್ರೀ ಮೂಡಗಣಪತಿ ದೇವರಿಗೆ ಪೂಜೆ ಸಲ್ಲಿಸಲಾಯಿತು. 'ದಂಡಿ' ಸಿನಿಮಾದ ನಟ ಯುವಾನ್ ದೇವ್, ನಟಿ ಶಾಲಿನಿ ಭಟ್, ನಟಿ ತಾರ, ನಟ ಸುಚೇಂದ್ರ ಪ್ರಸಾದ್ , … [Read more...] about ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ ಕಟ್ಟಿಕೊಟಲಿರುವ “ದಂಡಿ” ಚಿತ್ರೀಕರಣಕ್ಕೆ ಚಾಲನೆ
2 ಟಿಪ್ಪರ್ ಲಾರಿಗಳಿಗಾಗಿ ಪೊಲೀಸ್ ಠಾಣಾ ಆವರಣ ಸರ್ಚಗೆ ಕೋರ್ಟ ಆದೇಶ ನೀಡಿದೆ:ನ್ಯಾಯವಾದಿ ಎನ್.ಎಸ್.ಆರ್. ಭಟ್,
ಭಟ್ಕಳ: ತನ್ನ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ಯಾವುದೇ ಸಕಾರಣ ಇಲ್ಲದೇ, ಯಾವುದೇ ಪ್ರಕರಣವನ್ನೂ ದಾಖಲಿಸದೇ ಕಾನೂನು ಬಾಹೀರವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಖಾಸಗಿ ದೂರಿನ ಮೇರೆಗೆ ಕೋರ್ಟ ಕಮಿಷನ್ನಿಂದ ವರದಿ ಪಡೆದ ಭಟ್ಕಳ ಜೆಎಮ್ಎಫ್ಸಿ ನ್ಯಾಯಾಲಯ, ಭಟ್ಕಳ ಶಹರ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದೆ. ಈ ಸಂಬಂಧ ಕುಂದಾಪುರದ ನ್ಯಾಯವಾದಿ ಎನ್.ಎಸ್.ಆರ್. ಭಟ್, ಸುದ್ದಿಗಾರರಿಗೆ ಮಾಹಿತಿ ನೀಡಿದರು. ತಾಲೂಕಿನ ನವಾಯತ ಕಾಲೋನಿಯ ಮಹ್ಮದ್ … [Read more...] about 2 ಟಿಪ್ಪರ್ ಲಾರಿಗಳಿಗಾಗಿ ಪೊಲೀಸ್ ಠಾಣಾ ಆವರಣ ಸರ್ಚಗೆ ಕೋರ್ಟ ಆದೇಶ ನೀಡಿದೆ:ನ್ಯಾಯವಾದಿ ಎನ್.ಎಸ್.ಆರ್. ಭಟ್,




