ಹಳಿಯಾಳ :ರಾಜ್ಯದಲ್ಲಿನ ರೈತರು ಕಳೆದ ಎರಡು ವರ್ಷಗಳಿಂದ ಕರೋನಾ ಹಾಗೂ ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿದ್ದಾರೆ. ಆರ್ಥಿಕತೆಯನ್ನು ಅಪೇಕ್ಷಿಸುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸರಕಾರ ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್. ಆರ್. ಪಿ) ಹಾಗೂ ವಿಶೇಷ ಸಲಹಾ ಬೆಲೆ (ಎಸ್. ಎ. ಪಿ) ದರವನ್ನು ಪುನರ್ ಪರಿಶೀಲಿಸಿ ನಿಗದಿಪಡಿಸಬೇಕು. ಕಂಪನಿ ಪಡೆದಿರುವ … [Read more...] about ಕಬ್ಬು ಬೆಳೆಗಾರರ ಬೇಡಿಕೆಗಳು ಶೀಘ್ರ ಈಡೇರಲಿ : ಆರ್ ವಿ ದೇಶಪಾಂಡೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಾಕಿಸ್ತಾನ : ಹಿಂದೋ ಬಾಲಕಿ ಕಿಡ್ನಾö್ಯಪ್
ಇಸ್ಲಾಮಾಬಾದ್ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಾಜಧಾನಿ ಹೈದರಾಬಾದ್ ನಲ್ಲಿ ಹಿಂದೂ ಸಮುದಾಯದ ಯುವತಿಯನ್ನು ಅಪಹರಿಸಲಾಗಿದೆ. 15 ದಿನಗಳ ಅವಧಿಯಲ್ಲಿ ಇದು 4ನೇ ಘಟನೆ ಪುತ್ರಿ ಮನೆಗೆ ವಾಪಾಸಾಗುತ್ತಿದ್ದಾಗ ಕಿಡಿಗೇಡಿಗಳು ಅಪಹರಿಸಿದ್ದಾರೆ ಎಂದು ಆಕೆಯ ತಂದೆ ಚಂದ್ರ ಮೆಹ್ರಾಜ್ ಹೇಳಿದ್ದಾರೆ.ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಇದುವರೆಗೆ ಆಕೆಯ ಬಗ್ಗೆಸುಳಿವು ಸಿಕಿಲ್ಲ. ಸೆ. 24 ರಂದು ಸಿಂದ್ ನ ಮಿರ್ ಪುರ್ ಕಾಶ್ ನಲ್ಲಿ … [Read more...] about ಪಾಕಿಸ್ತಾನ : ಹಿಂದೋ ಬಾಲಕಿ ಕಿಡ್ನಾö್ಯಪ್
ರೈಲಿನಿಂದ ಬಿದ್ದು ಯುವಕ ಸಾವು
ಯಲ್ಲಾಪುರ : ಇಲ್ಲಿನ ಯುವಕನೊಬ್ಬ ಹೊಸಪೇಟೆ ಯಲ್ಲಿ ರೈಲಿನಿಂದ ಆಯುತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.ಮೃತ ಯುವಕನನ್ನು ಸಬಗೇರಿ ಜಡ್ಡಿ ನಿವಾಸಿ ಗಿರೀಶ್ ಯಾಮಕೆ (24) ಎಂದು ಗುರುತಿಸಲಾಗಿದ್ದು, ಈತ ಹೊಸಪೇಟೆ ತೋರಣಗಲ್ ಜಿಂದಾಲ್ ಕಂಪನಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಯಲ್ಲಾಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ … [Read more...] about ರೈಲಿನಿಂದ ಬಿದ್ದು ಯುವಕ ಸಾವು
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕಾರವಾರ : 2022-23 ನೇ ಸಾಲಿನ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರವಾರ, ಶಿರಸಿ, ಭಟ್ಕಳ ತಾಲೂಕಿನ ಮೆಟ್ರಿಕ್ ನಂತರ ಬಾಲಕರ ಬಾಲಕೀಯರ ವಸತಿ ನಿಲಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಕಡಿಮೆ ಇದ್ದು, ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಶಿರಸಿ ಬಾಲಕರ ವಸತಿ ನಿಲಯದಲ್ಲಿ 22, ಕಾರವಾರ ಬಾಲಕರ ವಸತಿ ನಿಲಯದಲ್ಲಿ 21 ಅಲ್ಪ ಸಂಖ್ಯಾತರ … [Read more...] about ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಸರಣಿ ಅಫಘಾತ:ಹದಿನೈದು ಮಂದಿಗೆ ಗಾಯ
ಹೊನ್ನಾವರ:ತಾಲೂಕಿನ ಬಸ್ ನಿಲ್ದಾಣದ ಸಮೀಪ ಇಳಿಜಾರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್ ಪೇಲ್ ಆಗಿದ್ದು, ಸರಣಿ ಅಫಘಾತ ಸಂಭವಿಸಿದ ಘಟನೆ ಇಂದು ಮಧ್ಯಾನ್ಹ ಸಂಭವಿಸಿದೆ.ಅಫಘಾತದಲ್ಲಿ ಕಾರು, ಬೈಕ್ ಮತ್ತು ಎರಡು ಬಸ್ ಸೇರಿ ನಾಲ್ಕು ವಾಹನಗಳು ಜಖಂ ಗೊಂಡಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗೇರಸೊಪ್ಪ ದಿಂದ ಬಸ್ ನಿಲ್ದಾಣಕ್ಕೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಬಸ್ ನಲ್ಲಿರುವ ತಾಂತ್ರಿಕ … [Read more...] about ಸರಣಿ ಅಫಘಾತ:ಹದಿನೈದು ಮಂದಿಗೆ ಗಾಯ



