ಹೊನ್ನಾವರ ಪಟ್ಟಣದ ಕಾಮತ್ಸ್ ಟೀ ಡಿಪೋ ಗ್ರೂಪ್ ಅವರು ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಒಳಗೊಂಡ ಚಹಾಪುಡಿ "ಶ್ವಾಸ್ ಟೀ" ಯನ್ನು ಕುಮಟಾ ಶಾಸಕರಾದ ದಿನಕರ್ ಶೆಟ್ಟಿ ಅವರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.* *ಈ ಉತ್ಪನ್ನವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟಂತೆ ತುಳಸಿ, ಕಾಳುಮೆಣಸು , ಶುಂಠಿ, ಮತ್ತು ಚಕ್ಕೆಯ ಒಳ್ಳೆಯ ಗುಣಗಳನ್ನು ಹೊಂದಿದ್ದು, ಇದರ ಕಡಾ( ಡಿಕಾಕ್ಷನ್) ಮಾಡಿ ಕುಡಿಯುವುದರಿಂದ ರೋಗ … [Read more...] about ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧನೆ ಗೈದವರಿಗೆ ಸನ್ಮಾನ
ಯಲ್ಲಾಪುರ: ಯಾವದೇ ವಿಚಾರವನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೇ, ಒಂದು ತಪಸ್ಸಿನಂತೆ ಅಧ್ಯಯನದಲ್ಲಿ ತೊಡಗಿಕೊಂಡು ಆಯ್ ಎ ಎಸ್ ಪರೀಕ್ಷೆ ಪಾಸು ಮಾಡುವದು ಒಂದು ಯಜ್ಞದಂತೆ ಸರಿ.ಹೀಗೆ ಪಡೆದ ಯಶಸ್ಸನ್ನು ತಾನೇನೋ ಸಾಧನೆ ಮಾಡಿದ್ದೇನೆ ಎಂಬಂತೆ ತಲೆಗೇರಿಸಿಕೊಂಡರೆ ಅವರ ಬೆಳವಣಿಗೆ ಅಲ್ಲಿಯೇ ಕುಂಠಿತವಾಘುತ್ತದೆ.ಆದ್ದರಿಂದ ಆ ರೀತಿಯ ಭಾವನೆ ಸಾಧಕರಲ್ಲಿ ಬರಬಾರದು ಎಂದು ತಹಶೀಲ್ದಾರ ಗಣಪತಿ ಶಾಸ್ತ್ರೀ ಹೇಳಿದರು.ಅವರು ರವಿವಾರ ಸಂಜೆ ಪಟ್ಟಣದ ತಿಲಕ ಚೌಕ ಗಜಾನನ ಸಮಿತಿ … [Read more...] about ಯಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧನೆ ಗೈದವರಿಗೆ ಸನ್ಮಾನ
10 ಅಡಿಉದ್ದದ ಕಾಳಿಂಗಸರ್ಪ ರಕ್ಷಣೆ
ಉರಗಪ್ರೇಮಿ ಅಬುತಲಾಶೇಖ ಇವರು ಹೊನ್ನಾವರ ತಾಲೂಕಿನ ಗೇರಸೊಪ್ಪಾ ಕಾಲನಿಯಲ್ಲಿ ಕಂಡುಬಂದ 10 ಅಡಿಉದ್ದದ ಕಾಳಿಂಗಸರ್ಪವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ರಕ್ಷಿಸಿದ್ದಾರೆ … [Read more...] about 10 ಅಡಿಉದ್ದದ ಕಾಳಿಂಗಸರ್ಪ ರಕ್ಷಣೆ
ಶಾರ್ಟ ಸಕ್ಯೂಟ್ ನಿಂದ ತಗುಲಿದ ಬೆಂಕಿ ಪೋಟೊ ಸ್ಟುಡಿಯೋ ಸಂಪೂರ್ಣ ಭಸ್ಮ ೧೦ ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿ.
ಹೊನ್ನಾವರ ಪಟ್ಟಣದ ಬಜಾರ ರಸ್ತೆಯಲ್ಲಿರುವ ಸುಭಾಷ್ ಇವರ ಮಾಲೀಕತ್ವದ ಪೋಟೊ ಹಾಗೂ ವಿಡಿಗ್ರಾಫಿ ಸ್ಟುಡಿಯೋದಲ್ಲಿ ಮಂಗಳವಾರ ನಸುಕಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಮೂರು ಅಂಗಡಿಗೂ ವ್ಯಾಪಿಸಿದೆ. ಎರಡನೇ ಅಂತಸ್ಥಿತ ಮಳಿಗೆ ಆಗಿರುದರಿಂದ ಮೇಲ್ಚಾವಣೆಯ ಹಂಚುಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ ಸಂಪೂರ್ಣ ಅಂಗಡಿ ಹಾಗೂ ಪಕ್ಕದ ಮೂರು ಕೋಣೆಗಳಿಗೆ ಬೆಂಕಿ ತಗುಲಿದೆ. ಕ್ಯಾಮರಾ, ವಿಡಿಯೋ ಕ್ಯಾಮರ, ಎರಡು ಕಂಪ್ಯೂಟರ್, ಲ್ಯಾಪಟಾಪ್ , ಝೊರೆಕ್ಸ ಮಿಷೆನ್, … [Read more...] about ಶಾರ್ಟ ಸಕ್ಯೂಟ್ ನಿಂದ ತಗುಲಿದ ಬೆಂಕಿ ಪೋಟೊ ಸ್ಟುಡಿಯೋ ಸಂಪೂರ್ಣ ಭಸ್ಮ ೧೦ ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿ.
ಸ್ವಯಂ ಪ್ರೆರಣಿಯಿಂದ ಕರೋನಾ ಟೆಸ್ಟ ಮಾಡಿಸಿಕೊಳ್ಳಿ; ಜಿಲ್ಲಾಧಿಕಾರಿ ಹರೀಶ ಕುಮಾರ್
ಹೊನ್ನಾವರ : ಎಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಕೊರೊನಾ ರೋಗದ ನಿಯಂತ್ರಣ ಸಾಧ್ಯವಾಗುತ್ತಿದೆ. ಆದಾಗ್ಯೂ ಇತ್ತೀಚೆಗೆ ಕೊರೊನಾ ಟೆಸ್ಟ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿದ್ಯಮಾನಗಳು ವರದಿಯಾಗುತ್ತಿದ್ದು ಕೊರೊನಾ ಸುರಕ್ಷತಾ ನಿಯಮಗಳನ್ನು ದಿಕ್ಕರಿಸುವವರ ಮೇಲೆ ಕೇಸ್ ಹಾಕಲೂ ಹಿಂಜರಿಯಬಾರದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಹೊನ್ನಾವರದಲ್ಲಿ ಕೊರೊನಾ ಸಂಬoಧಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ತಾಲೂಕಾಸ್ಪತ್ರೆಯಲ್ಲಿ ಕೊರೊನಾ … [Read more...] about ಸ್ವಯಂ ಪ್ರೆರಣಿಯಿಂದ ಕರೋನಾ ಟೆಸ್ಟ ಮಾಡಿಸಿಕೊಳ್ಳಿ; ಜಿಲ್ಲಾಧಿಕಾರಿ ಹರೀಶ ಕುಮಾರ್




