• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಶನಿವಾರ ದಾಂಡೇಲಿಯಲ್ಲಿ 6 ಕೊರೊನಾ ಪಾಸಿಟಿವ್ – 31ಕ್ಕೇರಿದ ಸೊಂಕಿತರ ಸಂಖ್ಯೆ.

July 12, 2020 by Yogaraj SK Leave a Comment

ದಾಂಡೇಲಿ : ನಗರದಲ್ಲಿ ಶನಿವಾರ ಶನಿ ಪ್ರಭಾವ ಬೀರಿದಂತಿದೆ. ನಗರದ ಕೊರೊನೊ ಖಾತೆಗೆ ಸಿಕ್ಸರ್ ಸೇರ್ಪಡೆಯಾಗುವುದರ ಮೂಲಕ ಒಟ್ಟು ಈವರೇಗೆ ಕೊರೊನೊ ಖಾತೆಗೆ 31 ಪ್ರಕರಣಗಳು ದಾಖಲಾಗಿವೆ. 6 ಪ್ರಕರಣಗಳ ಪೈಕಿ 2 ಪ್ರಕರಣಗಳು ಸೋಂಕಿತ-12052 ರ ಮೂಲಕ ಹರಡಿದ್ದರೇ, ಒಂದು ಪ್ರಕರಣ ಪಿ23163 ರ ಪ್ರಾಥಮಿಕ ಸಂಪರ್ಕದಿಂದ ಬಂದಿದೆ ಎಂದು ತಿಳಿದುಬಂದಿದೆ. ಈವರೇಗೆ ದಾಖಲಾದ ಒಟ್ಟು ಸೋಂಕಿತರಲ್ಲಿ 11 ಸೋಂಕಿತರು ಗುಣಮುಖರಾಗಿ ಬಿಡುಗಡೆ ಭಾಗ್ಯ ಪಡೆದಿರುತ್ತಾರೆ.ಬಸವೇಶ್ವರ ನಗರದ ಸೋಂಕಿತೆಯ … [Read more...] about ಶನಿವಾರ ದಾಂಡೇಲಿಯಲ್ಲಿ 6 ಕೊರೊನಾ ಪಾಸಿಟಿವ್ – 31ಕ್ಕೇರಿದ ಸೊಂಕಿತರ ಸಂಖ್ಯೆ.

ಕಾರವಾರ ಕಿಮ್ಸ್ ನಲ್ಲಿ ಕೊರೊನಾಕ್ಕೆ ವ್ಯಕ್ತಿಯ ಸಾವು ಜಿಲ್ಲೆಯಲ್ಲಿ ಕೊರೊನಾದಿಂದ ಇದು ನಾಲ್ಕನೇ ಸಾವು

July 12, 2020 by Yogaraj SK Leave a Comment

ಉತ್ತರ_ಕನ್ನಡ( ಕಾರವಾರ): ‌ಕಾರವಾರದ ಕಿಮ್ಸ್ ಅಧೀನ ಆಸ್ಪತ್ರೆಯಲ್ಲಿ_ಅನಾರೋಗ್ಯದಿಂದ_ಚಿಕಿತ್ಸೆ ಪಡೆಯುತ್ತಿದ್ದ_ಯುವಕ_ಶನಿವಾರ ಮೃತಪಟ್ಟಿದ್ದು ಆತ ಕೊರೊನಾ ಪಾಸಿಟಿವ್ ಆಗಿದ್ದ ಎಂಬುದು ದೃಢಪಟ್ಟಿದೆ.ಕಾರವಾರ_ಮೂಲದ_35_ವರ್ಷದ_ಯುವಕ ಬ್ರೈನ್ ಟ್ಯೂಮರ್ ಸೇರಿದಂತೆ ,ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮಂಗಳೂರು ಟ್ರಾವೆಲ್ ಹಿಸ್ಟರಿಯಿದ್ದ ಇತ ಐಸಿಯುನಲ್ಲಿ ದಾಖಲಾಗಿದ್ದು, ಅದೇ ಐಸಿಯು ವಾರ್ಡನಲ್ಲಿ 71 ವರ್ಷದ ವೃದ್ಧೆಗೆ ಕೊವಿಡ್ … [Read more...] about ಕಾರವಾರ ಕಿಮ್ಸ್ ನಲ್ಲಿ ಕೊರೊನಾಕ್ಕೆ ವ್ಯಕ್ತಿಯ ಸಾವು ಜಿಲ್ಲೆಯಲ್ಲಿ ಕೊರೊನಾದಿಂದ ಇದು ನಾಲ್ಕನೇ ಸಾವು

ಹಳಿಯಾಳದ ಹುಣಸವಾಡ ಗ್ರಾಮದ ಮಹಿಳೆಯಲ್ಲಿ ಕೊರೊನಾ ಪತ್ತೆ- ಸೊಂಕಿನ ಮೂಲವೇ ಗೊತ್ತಿಲ್ಲ ? ಹುಣಸವಾಡದ ಹರಿಜನ ಓಣಿ ಸೀಲ್‌ಡೌನ್.

July 12, 2020 by Yogaraj SK Leave a Comment

ಹಳಿಯಾಳ:- ಧಾರವಾಡಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಹಳಿಯಾಳ ತಾಲೂಕಿನ ಹುಣಸವಾಡ ಗ್ರಾಮದ ೩೫ ವರ್ಷದ ಮಹಿಳೆಯಲ್ಲಿ ಕೊರೊನಾ ಸೊಂಕು ದೃಢಪಟ್ಟಿರುವುದನ್ನು ಧಾರವಾಡದ ಹೆಲ್ತ್ ಬುಲೆಟಿನ್‌ನಲ್ಲಿ ದೃಢಪಡಿಸಲಾಗಿದೆ.ಶನಿವಾರ ಧಾರವಾಡದ ಜಿಲ್ಲಾಡಳಿತದಿಂದ ಬಂದ ಮಾಹಿತಿ ಮೆರೆಗೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ನೇತೃತ್ವದಲ್ಲಿ ತಾಲೂಕಾಧಿಕಾರಿಗಳು ಹುಣಸವಾಡ ಗ್ರಾಮಕ್ಕೆ ತೆರಳಿ ಸಂಪೂರ್ಣ ಸುರಕ್ಷಾ ಕ್ರಮಗಳೊಂದಿಗೆ ಸೊಂಕಿತ ಮಹಿಳೆಯನ್ನು ಹಳಿಯಾಳ ತಾಲೂಕಾ ಆಸ್ಪತ್ರೆಯ … [Read more...] about ಹಳಿಯಾಳದ ಹುಣಸವಾಡ ಗ್ರಾಮದ ಮಹಿಳೆಯಲ್ಲಿ ಕೊರೊನಾ ಪತ್ತೆ- ಸೊಂಕಿನ ಮೂಲವೇ ಗೊತ್ತಿಲ್ಲ ? ಹುಣಸವಾಡದ ಹರಿಜನ ಓಣಿ ಸೀಲ್‌ಡೌನ್.

ದಾಂಡೇಲಿಯಲ್ಲಿ 8 ಕೊರೊನೊ ಪ್ರಕರಣ 25 ಪ್ರಕರಣಗಳು, 11 ಗುಣಮುಖ ಸೂಪರ್ ಸ್ಪೈಡರ್ ಆಗುತ್ತಿರುವ ಪಿ:23163

July 11, 2020 by Yogaraj SK Leave a Comment

ದಾಂಡೇಲಿ : ನಗರದಲ್ಲಿ ಶುಕ್ರವಾರ ಒಟ್ಟು 8 ಕೊರೊನೊ ಸೋಂಕು ಪ್ರಕರಣಗಳು ದೃಢವಾಗಿದ್ದು, ಈ ಹಿಂದಿನ ಸೋಂಕಿತ ವ್ಯಕ್ತಿ ಪಿ-23163 ರ ದ್ವಿತೀಯ ಸಂಪರ್ಕದಿಂದ ಹರಡಿದೆಯೆನ್ನಲಾಗಿದೆ.ಶುಕ್ರವಾರ ಪತ್ತೆಯಾದ ಎಲ್ಲ ಪ್ರಕರಣಗಳು ಪಿ-23163 ಸೋಂಕಿತ ವ್ಯಕ್ತಿಯಿಂದಲೆ ಹರಡಿರುವುದು ಖಚಿತವಾಗಿದ್ದು, ಇನ್ನಷ್ಟು ಜನರ ವರದಿ ಬರಬೇಕಾಗಿರುವುದರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.59, 82, 25, 34, 40, 40 ವರ್ಷದ ಮಹಿಳೆಯರಿಗೆ ಹಾಗೂ 3 ವರ್ಷದ ಬಾಲಕ ಮತ್ತು 32 … [Read more...] about ದಾಂಡೇಲಿಯಲ್ಲಿ 8 ಕೊರೊನೊ ಪ್ರಕರಣ 25 ಪ್ರಕರಣಗಳು, 11 ಗುಣಮುಖ ಸೂಪರ್ ಸ್ಪೈಡರ್ ಆಗುತ್ತಿರುವ ಪಿ:23163

ಗುರುವಾರ ಭಾರಿ ಮಳೆಯಿಂದಾದ ಅವಾಂತರಗಳು.

July 10, 2020 by Yogaraj SK Leave a Comment

ಕಾರವಾರ :-  ಉತ್ತರ ಕನ್ನಡದ ಕರಾವಳಿಯಾದ್ಯಂತ ಕಳೆದ ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದ ವರೆಗೆ ಭಾರಿ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿದು ಗ್ರಾಮಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಕಾರವಾರ ತಾಲೂಕಿನ ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮುದಗಾ ಬಳಿ ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. … [Read more...] about ಗುರುವಾರ ಭಾರಿ ಮಳೆಯಿಂದಾದ ಅವಾಂತರಗಳು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,720 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar