ಹೊನ್ನಾವರ: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಪ್ರತಿ ಬ್ಯಾರಲ್ಗೆ ಕುಸಿತ ಕಂಡಿದ್ದರೂ, ಭಾರತದಲ್ಲಿ ಮಾತ್ರ ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಪೆಟ್ರೊಲ್ ಮತ್ತು ಡಿಸೇಲ್ ಬೆಲೆ ಮನಸೆಚ್ಚೆ ಏರಿಸುತ್ತಿದೆ. ಈಗಾಗಲೇ ಕೊರೊನಾ ಸಂಕಷ್ಟದಿಂದ ಆರ್ಥಿಕವಾಗಿ ಬಳಲುತ್ತಿರುವ ಜನರ ಜೀವನ ದುಸ್ತರವಾಗಿದ್ದೂ, ತಕ್ಷಣ ಕೇಂದ್ರದ ಮೋದಿ ಸರಕಾರ ಪೆಟ್ರೊಲ್ ಮತ್ತು ಡಿಸೇಲ್ ದರವನ್ನು ತಕ್ಷಣ ಇಳಿಸುವಂತೆ ಆಗ್ರಹಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ ಸಮಿತಿ ನಾಳೆ ಶನಿವಾರ ಮುಂಜಾನೆ 11 … [Read more...] about ಪೆಟ್ರೋಲ್ ಬೆಲೆ ಇಳಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ನಿಂದ ಪ್ರತಿಭಟನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಭಯೋತ್ಪಾದಕರ ದಾಳಿಯ ನಡುವೆಯೂ ಮಗುವನ್ನು ರಕ್ಷಿಸಿದ ಸೈನಿಕರು- ಓರ್ವ ಊಗ್ರನನ್ನು ಹೊಡೆದುರುಳಿಸಿದ ಯೋಧರು.
ಜಮ್ಮು_ಕಾಶ್ಮೀರ :- ಕಾಶ್ಮೀರದ ಸೊಪುರ್ ಎಂಬ ಪ್ರದೇಶದಲ್ಲಿ CRPF ಯೋಧರ ಮೇಲೆ ಭಯೋತ್ಪಾದಕರು ಏಕಾಕಿ_ದಾಳಿ ನಡೆಸಿದ ಪರಿಣಾಮ ಒಬ್ಬ CRPF_ಯೋಧ_ವೀರ_ಮರಣ ಹೊಂದಿದ್ದು ಇದೆ ಸಂಧರ್ಭದಲ್ಲಿ ತನ್ನ ಮೊಮ್ಮಗನ ಜೊತೆ ಹಾಲು ತರಲು ಬಂದಿದ್ದ ಅಲ್ಲಿನ ನಿವಾಸಿಯು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.ಈ ಸಂಧರ್ಭದಲ್ಲಿ ತನ್ನ ತಾತನ ಶವದ ಮೇಲೆ ಕುಳಿತು ಆಳುತ್ತಿದ್ದ 3 ವರ್ಷದ ಮಗುವನ್ನ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೈನಿಕರು ರಕ್ಷಿಸಿದರು.ಆಳುತ್ತಿದ್ದ ಮಗುವನ್ನು ಸಮಾಧಾನ ಪಡಿಸಿ ಆತನ … [Read more...] about ಭಯೋತ್ಪಾದಕರ ದಾಳಿಯ ನಡುವೆಯೂ ಮಗುವನ್ನು ರಕ್ಷಿಸಿದ ಸೈನಿಕರು- ಓರ್ವ ಊಗ್ರನನ್ನು ಹೊಡೆದುರುಳಿಸಿದ ಯೋಧರು.
4 ವರ್ಷದ ಮಗುವಿನಲ್ಲಿ ಸೊಂಕು ಪತ್ತೆ. ಸೊಂಕಿತರ ಸಂಖ್ಯೆ11 ಕ್ಕೆ ಏರಿಕೆ.
ಹಳಿಯಾಳ :-ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೊನಾ ಅಟ್ಟಹಾಸ ಹಳಿಯಾಳದಲ್ಲಿಯೂ ಮುಂದುವರೆದಿದ್ದು ಇಂದು ಮತ್ತೇ ಮುರ್ಕವಾಡ_ಗ್ರಾಮದ ನಾಲ್ಕೂ ವರ್ಷದ ಗಂಡು ಮಗುವಿನಲ್ಲಿ ಕೊರೊನಾ ನಂಜು ಇರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.ಮಹಾರಾಷ್ಟ್ರದ ಮಾಹಾನಂಜು ಕರ್ನಾಟಕಕ್ಕೆ ಬೆಂಬಿಡದೆ ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೂ ಇದು ಹೊರತಾಗಿಲ್ಲ ಇತ್ತೀಚೆಗೆ ಮಹಾರಾಷ್ಟ್ರ ದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಆಗಿ ಮನೆಗೆ ಹಿಂದಿರುಗಿದ್ದ 35 ವರ್ಷದ … [Read more...] about 4 ವರ್ಷದ ಮಗುವಿನಲ್ಲಿ ಸೊಂಕು ಪತ್ತೆ. ಸೊಂಕಿತರ ಸಂಖ್ಯೆ11 ಕ್ಕೆ ಏರಿಕೆ.
ಕಡಲ ನೆರೆ ತಗ್ಗುವುದು, ಪೊಡವಿ ಧೂಳ್ ಇಳಿಯುವುದು
ನಮ್ಮ ವಿಶ್ವವೇ ಒಂದು ಅದ್ಭುತ.ಇಡೀ ಸೌರಮಂಡಲದಲ್ಲಿ ಜೀವಿಗಳನ್ನೂ, ಸುಂದರ ವಾತಾವರಣವನ್ನೂ ಹೊಂದಿದ ಏಕೈಕ ಗ್ರಹ ನಮ್ಮ ಭೂಮಿ..ಈ ಭೂಮಿ ಸೃಷ್ಟಿಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಕಂಡ ಅನಾಹುತಗಳೆಷ್ಟೋ?, ಅಪಘಾತಗಳೆದೆಷ್ಟೊ?!!...ಆದರೆ ಪ್ರತಿಬಾರಿಯೂ ಪವಾಡವೋ ಎಂಬಂತೆ ಮತ್ತೆ ಪುತಿದೆದ್ದು ನಿಂತಿರುವುದು ಮಾನವ ಸಾಹಸಕ್ಕೆ ಸಾಕ್ಷಿ. ಮಾನವ ತನ್ನ ಅಪರಿಮಿತವಾದ ಬುದ್ಧಿ, ಹಾಗೂ ಕೌಶಲ್ಯದಿಂದ ಪೃಕೃತಿಯ ಎಲ್ಲ ಹೊಡೆತಗಳನ್ನೂ ಸಮರ್ಥವಾಗಿ ಎದುರಿಸಿ ಗೆದ್ದಿದ್ದಾನೆ. ಹಾಗಾಗಿ ವಿಜಯದ … [Read more...] about ಕಡಲ ನೆರೆ ತಗ್ಗುವುದು, ಪೊಡವಿ ಧೂಳ್ ಇಳಿಯುವುದು
ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಇಂದು ನಡೆಯಲಿದೆ ಹಳಿಯಾಳದ ಎಪಿಎಮ್ ಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ – ಎಲ್ಲರ ಚಿತ್ತ ಎಪಿಎಮ್ ಸಿಯತ್ತ..
ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ಮೂರು ತಾಲೂಕುಗಳನ್ನೊಳಗೊಂಡಿರುವ ಹಳಿಯಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ(ಎಪಿಎಮ್ಸಿ)ಯ ಆಡಳಿತ ಮಂಡಳಿಯ ಮೂರನೇ ಹಾಗೂ ಕೊನೆಯ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೇಯ ಚುನಾವಣೆ ಜೂ.24 ಬುಧವಾರದಂದು ನಡೆಯಲಿದ್ದು ಬೀಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ತೀವೃ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದು ಬಂದಿದೆ. 5 ವರ್ಷದ ಅಧಿಕಾರವನ್ನು 20 ತಿಂಗಳಂತೆ ಮೂರು ಅವಧಿಗೆ ಹಂಚಿಕೆ ಮಾಡಲಾಗುವ ಕಾರಣ. ಸದ್ಯ 2 … [Read more...] about ಬಿಗಿ ಪೋಲಿಸ್ ಬಂದೋಬಸ್ತ್ ನಡುವೆ ಇಂದು ನಡೆಯಲಿದೆ ಹಳಿಯಾಳದ ಎಪಿಎಮ್ ಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ – ಎಲ್ಲರ ಚಿತ್ತ ಎಪಿಎಮ್ ಸಿಯತ್ತ..



