ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ #ವಾಜಪೇಯಿ ಅವರಿಂದಲೂ ಶ್ಲಾಘಿಸಲ್ಪಡುತ್ತಿದ್ದಅಪ್ರತಿಮ ಸ್ವಾತಂತ್ರ್ಯ ಯೋಧರಾದ '#ವೀರ #ಸಾವರಕರ್' ಎಂದೇ ಖ್ಯಾತರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರು ಮೇ 28, 1883ರ ವರ್ಷದಲ್ಲಿ ಮಹಾರಾಷ್ಟ್ರದ ನಾಸಿಕ್ ಬಳಿಯ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಯಿಂದ 'ವೀರ' ಎಂಬ ಬಿರುದಿಗೆ ಪಾತ್ರರಾಗಿದ್ದರು.ಭಾರತ ಮತ್ತು ಇಂಗ್ಲೆಂಡಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗಲೇ ಬ್ರಿಟಿಷರ … [Read more...] about ಜನ್ಮದಿನದ ಶುಭಾಶಯಗಳು ವಿನಾಯಕ ದಾಮೋದರಸಾವರಕರ್*ಅವರಿಗೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಾಜ್ಯದಲ್ಲಿ ಪ್ರತಿನಿತ್ಯ ಶತಕದ ಗಟಿ ದಾಟುತ್ತಾ ದಾಪುಗಾಲು ಹಾಕುತ್ತಿದೆ ಹೆಮ್ಮಾರಿ ಕೊರೊನಾ ವೈರಸ್
ಬುಧವಾರ ಒಂದೇ ದಿನ ಸಂಜೆಯವರೆಗೆ #135_ಹೊಸ #ಪ್ರಕರಣಗಳು ಪತ್ತೆ.ಹಾಗೂಒಟ್ಟು ಪ್ರಕರಣಗಳು: 2418, ಮೃತಪಟ್ಟವರು: 47ಗುಣಮುಖರಾದವರು: 781 ಜನ ಆಗಿದ್ದಾರೆ. … [Read more...] about ರಾಜ್ಯದಲ್ಲಿ ಪ್ರತಿನಿತ್ಯ ಶತಕದ ಗಟಿ ದಾಟುತ್ತಾ ದಾಪುಗಾಲು ಹಾಕುತ್ತಿದೆ ಹೆಮ್ಮಾರಿ ಕೊರೊನಾ ವೈರಸ್
ತಲೆಯ ಮೇಲೆ ಬಿದ್ದ ಹಲಸಿನ ಹಣ್ಣಿಂದ ವ್ಯಕ್ತಿಗೆ ಏನಿದೆ ಎಂದು ಪತ್ತೆಯಾಯಿತುಗೋತ್ತಾ ?
ಕೇರಳ :- ಕೇರಳದ ಕಾಸರಗೋಡು ಜಿಲ್ಲೆಯ ಬೇಲೂರು ನಿವಾಸಿಯಾಗಿರುವ ಈ ಆಟೋ ಚಾಲಕ, ಹಲಸಿನ ಹಣ್ಣು ಕುಯ್ಯಲು ಹೋಗಿ ಕೊರೊನಾ ಪಾಸಿಟಿವ್ ಆಗಿದ್ದಾನೆ.ಹೌದು ಇದೇನಿದು ಎಂದಿರಾ ಕೇರಳದಲ್ಲೊಬ್ಬ ಆಟೋ_ಚಾಲಕನಿಗೆ#ಕೊರೊನಾ_ಪಾಸಿಟಿವ್ ಬಂದಿದೆ. ಆದ್ರೆ ಆತನಿಗೆ ಕೊರೊನಾ ಸೋಂಕು ತಗುಲಿರುವುದು ಹೇಗೆ ಪತ್ತೆಯಾಯ್ತು ಅನ್ನೋದೆ ಈ ಸುದ್ದಿಯ ವಿಶೇಷ.ಹಣ್ಣು ಕೊಯ್ಯುವಾಗ ಅಚಾನಕ್ ಆಗಿ ಹಲಸಿನ ಹಣ್ಣೊಂದು ಆತನ ತಲೆ ಮೇಲೆ ಬಿದ್ದಿದ್ದು, ಆತನ ಬೆನ್ನುಮೂಳೆಗೆ ಪೆಟ್ಟಾಗಿದೆ. ಜೊತೆಗೆ ಕೈ … [Read more...] about ತಲೆಯ ಮೇಲೆ ಬಿದ್ದ ಹಲಸಿನ ಹಣ್ಣಿಂದ ವ್ಯಕ್ತಿಗೆ ಏನಿದೆ ಎಂದು ಪತ್ತೆಯಾಯಿತುಗೋತ್ತಾ ?
ಸೊಂಕಿತನೊಂದಿಗೆ ಸಂಪರ್ಕ ಹಿನ್ನೆಲೆ ಹಳಿಯಾಳದಲ್ಲಿ ಪೊಲಿಸ್ , ಆರ್ ಐ ಸೇರಿ 5 ಜನ ಕ್ವಾರಂಟೈನ್ ಗೆ.
ಹಳಿಯಾಳ :- ದೆಹಲಿಯಿಂದ ಬಂದು ಯಲ್ಲಾಪುರದಲ್ಲಿ ಕೊರೊನಾ ಸೊಂಕಿತನಾಗಿರುವ ರೋಗಿ ಪೇ-ನಂ-1912 ನ ಸಂಪರ್ಕಕ್ಕೆ ಬಂದಿದ್ದ ಹಳಿಯಾಳದ ಪೋಲಿಸ್ ಕಾನ್ಸ್ಟೇಬಲ್,ಆರ್ಐ ಸೇರಿದಂತೆ ಐವರನ್ನು ಕ್ವಾರಂಟೈನ್ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ದೆಹಲಿಯಿಂದ ರೈಲ್ವೆ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದ ಹಳಿಯಾಳದ-2, ಜೋಯಿಡಾ-1, ಮುಂಡಗೋಡ-2, ಯಲ್ಲಾಪುರ-1, ಸಿದ್ದಾಪುರ-1, ಒಟ್ಟೂ 7 ಜನರನ್ನು ಸರ್ಕಾರದ ಆದೇಶ ಹಾಗೂ ಇಲಾಖೆಯ ನಿರ್ದೇಶನದಂತೆ ಹಳಿಯಾಳದ … [Read more...] about ಸೊಂಕಿತನೊಂದಿಗೆ ಸಂಪರ್ಕ ಹಿನ್ನೆಲೆ ಹಳಿಯಾಳದಲ್ಲಿ ಪೊಲಿಸ್ , ಆರ್ ಐ ಸೇರಿ 5 ಜನ ಕ್ವಾರಂಟೈನ್ ಗೆ.
ರೈತರು ತಮ್ಮ ಬೆಳೆ ಎಲ್ಲಿಯೂ ಮಾರಾಟ ಮಾಡಬಹುದು ಹಾಗೂ ಉಸುಕು ಕೂಡ ಇನ್ನುಮುಂದೆ ಗ್ರಾಮ ಪಂಚಾಯತಗಳಿಂದ ಸಿಗಲಿದೆ – ಮಾಜಿ ಶಾಸಕ ಸುನೀಲ್ ಹೆಗಡೆ.
ಹಳಿಯಾಳ :- ಸರ್ಕಾರ ರೈತರು ಬೆಳೆಸಾಲ ಪಡೆಯುವಲ್ಲಿನ ಷರತ್ತುಗಳಲ್ಲಿ ಸರಳಿಕರಣ ಮಾಡಿರುವ ಕಾರಣ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಸರ್ಕಾರದ ಸೂಚನೆಯಂತೆ ರೈತರಿಗೆ ಎಲ್ಲ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದರು. ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಬಾರ್ಡನಲ್ಲಿ 30ಸಾವಿರ ಕೋಟಿ ರೂ. ರೈತರಿಗೆ ಬೆಳೆಸಾಲ ನೀಡಲು ಕಾಯ್ದಿರಿಸಲಾಗಿದೆ. ರಾಜ್ಯ ಮತ್ತು ಕೇಂದ್ರ … [Read more...] about ರೈತರು ತಮ್ಮ ಬೆಳೆ ಎಲ್ಲಿಯೂ ಮಾರಾಟ ಮಾಡಬಹುದು ಹಾಗೂ ಉಸುಕು ಕೂಡ ಇನ್ನುಮುಂದೆ ಗ್ರಾಮ ಪಂಚಾಯತಗಳಿಂದ ಸಿಗಲಿದೆ – ಮಾಜಿ ಶಾಸಕ ಸುನೀಲ್ ಹೆಗಡೆ.



