ಜೋಯಿಡಾ - ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನಾಯಿ ಗ್ರಾಮದ ಶಿವಾಜಿ ಪರಶುರಾಮ ಠಾಕೂರ ಎಂಬುವವರ ಮನೆ ಹಾಗೂ ಮನೆಯ ಹತ್ತಿರದ ಕಾಡಿನಲ್ಲಿ ದಾಳಿ ನಡೆಸಿ ಅಕ್ರಮ ಕಳಬಟ್ಟಿ ಸರಾಯಿ ವಶಪಡಿಸಿ ಕೊಂಡಿದ್ದಾರೆ. ದಾಳಿ ನಡೆಸಿ ಸಂದರ್ಭದಲ್ಲಿ ೫ ಲೀ ಕಳಬಟ್ಟಿ ಹಾಗೂ ಮನೆಯ ಪಕ್ಕದ ಅರಣ್ಯದಲ್ಲಿ ೨೦೦ ಲೀ ಬೆಲ್ಲದ ಕೊಳೆ ದೊರೆತಿದ್ದು ಆರೋಪಿ ಶಿವಾಜಿ ಠಾಕೂರ್ ತಲೆಮರಿಸಿಕೊಂಡಿದ್ದು ,ಅಬಕಾರಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ … [Read more...] about ಅಕ್ರಮ ಕಳಬಟ್ಟಿ ಸರಾಯಿ ವಶ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಾಗಡಿಯಲ್ಲಿ_ಮಗುವಿಗೂ_ಕೊರೊನಾ ಧೃಢ?
ರಾಮನಗರ :- ಕುದೂರು ಬಳಿಯ ಮಾರಸಂದ್ರ ಗ್ರಾಮದ ಮಗುವಿಗೆ ಕೊರೊನಾ? ಶಂಕೆ ವ್ಯಕ್ತವಾಗಿದೆ.ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಶಕ್ಕೆ ಎರಡೂವರೆ ವರ್ಷದ ಮಗು. ಕೊರೊನಾ ಸೋಂಕಿತ ಮಗುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್.ತಮಿಳುನಾಡಿನ ಚೆನ್ನೈನಿಂದ ಬಂದಿದ್ದ ಮಗುವಿನ ಕುಟುಂಬ. ಕುಟುಂಬವನ್ನ ಕ್ವಾರಂಟೈನ್ ಮಾಡಲಾಗಿತ್ತು.ಮಾಗಡಿ ತಾಲೂಕ್ ಸುಗ್ಗನಹಳ್ಳಿ ಬಳಿಯ ಮಾರಸಂದ್ರ ಗ್ರಾಮದವರು. ಗ್ರಾಮದಲ್ಲಿ 80 ಮನೆಗಳಿವೆ. ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಸಾಧ್ಯತೆ. … [Read more...] about ಮಾಗಡಿಯಲ್ಲಿ_ಮಗುವಿಗೂ_ಕೊರೊನಾ ಧೃಢ?
ಕೊರೊನಾ ತಡೆಗೆ ಕಾಸರ್ಕನ ಚಕ್ಕೆ ಔಷಧ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ – ಶಿರಸಿಯಲ್ಲಿ ನಡೆಯಿತು ಅಚಾತುರ್ಯ.
ಶಿರಸಿ: ಕೊರೊನಾ #ಸೋಂಕಿಗೆ_ತುತ್ತಾಗಬಾರದೆಂದು ಕಾಸರ್ಕನ ಚಕ್ಕೆ - ಹಳ್ಳಿ ಔಷಧಿ ಕುಡಿದ ಪರಿಣಾಮ ಮಗ ಸಾವನ್ನಪ್ಪಿದ್ದು, ತಂದೆಯ ಪರಿಸ್ಥಿತಿ ಗಂಭೀರವಾಗಿರುವ ಘಟನೆ ಶಿರಸಿ ತಾಲೂಕಿನ #ರಾಮನಬೈಲಿನಲ್ಲಿ ಇಂದು ನಡೆದಿರುವ ಬಗ್ಗೆ ವರದಿಯಾಗಿದೆ.#ಫ್ರಾನ್ಸಿಸ್_ರೇಘೋ(42) ಮೃತ ದುರ್ದೈವಿಯಾಗಿದ್ದು ಆತನ ತಂದೆ #ಅಂಥೋನಿ(70) #ತೀವೃ #ಅಸ್ವಸ್ಥರಾಗಿದ್ದು ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗ್ರಾಮೀಣ … [Read more...] about ಕೊರೊನಾ ತಡೆಗೆ ಕಾಸರ್ಕನ ಚಕ್ಕೆ ಔಷಧ ಕುಡಿದು ಮಗ ಸಾವು, ತಂದೆ ಸ್ಥಿತಿ ಗಂಭೀರ – ಶಿರಸಿಯಲ್ಲಿ ನಡೆಯಿತು ಅಚಾತುರ್ಯ.
ಕರುನಾಡಲ್ಲಿ_ಕರೊನಾ_ಸ್ಪೋಟ_ಒಂದೇ_ದಿನ_216 ಜನರಿಗೆ_ಸೊಂಕು_ದೃಢ.
ಬೆಂಗಳೂರು ;- ಕಳೆದ ಒಂದು ವಾರದಿಂದ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಸಾಗಿದ್ದು ಶನಿವಾರ ಒಂದೇ ದಿನ 216 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಕರುನಾಡಲ್ಲಿ ಕೊರೊನಾ ತಾಂಡವ ನೃತ್ಯ ಆಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.Covid19: Evening Bulletin, 23rd May 2020Total Confirmed Cases: 1959Deceased: 42Recovered: 608New Cases: 216Other information: Telemedicine facility, Instructions to … [Read more...] about ಕರುನಾಡಲ್ಲಿ_ಕರೊನಾ_ಸ್ಪೋಟ_ಒಂದೇ_ದಿನ_216 ಜನರಿಗೆ_ಸೊಂಕು_ದೃಢ.
ಬದುಕಿ_ಬಾಳಬೇಕಾದ_ಬಾಲಕಿ_ಬಾರದ_ಲೋಕಕ್ಕೆ. ಕೊನೆಗೂ_ಬದುಕಿಸಲಾಗಲಿಲ್ಲ_ಕಂದ- #ಕ್ಷಮೀಸು.
ಹಳಿಯಾಳ :- ದಯಮಾಡಿ ಕ್ಷಮಿಸು ಮಗುವೇ ನಿನ್ನನ್ನು ಬದುಕಿಸಲಾಗಲಿಲ್ಲ, ಬದುಕಿ ಬಾಳಬೇಕಾದ ನೀನು ಇಷ್ಟು ಬೇಗ ಬದುಕನ್ನೇ ಮುಗಿಸುತ್ತಿಯಾ ಎಂದು ಅಂದುಕೊಂಡಿರಲಿಲ್ಲ ಕ್ಷಮಿಸು ಮಗುವೇ.. #ಮನಿಷಾ. ಹೌದು ಓದುಗರೇ ಶಾಲಾ ಜೀವನಕ್ಕೆ ಕಾಲಿಟ್ಟು ಈಗ ಹೊರಗಿನ ಪ್ರಪಂಚ ನೋಡುತ್ತಿದ್ದ ಮುಗ್ದ ಬಾಲಕಿ ತಡವಾಗಿ ಕಾಣಿಸಿಕೊಂಡ #ಕಿಡ್ನಿವೈಫಲ್ಯದಿಂದ #ಶುಕ್ರವಾರರಾತ್ರಿಉಸಿರುಚೆಲ್ಲಿರುವ #ಹೃದಯವಿದ್ರಾವಕಘಟನೆ ಇದು. #ಕಳೆದನಾಲ್ಕೂದಿನಗಳಹಿಂದೆಯಷ್ಟೇ #A- #ನೆಗೆಟಿವ್ ಬ್ಲಡ್ #ರಕ್ತದ … [Read more...] about ಬದುಕಿ_ಬಾಳಬೇಕಾದ_ಬಾಲಕಿ_ಬಾರದ_ಲೋಕಕ್ಕೆ. ಕೊನೆಗೂ_ಬದುಕಿಸಲಾಗಲಿಲ್ಲ_ಕಂದ- #ಕ್ಷಮೀಸು.




