ಹಾವೇರಿ :- ಹಾವೇರಿ ನಗರದ 9 ನೇ ವಾರ್ಡಿನಲ್ಲಿ ಅನ್ಯಕೊಮಿನ ವ್ಯಕ್ತಿಯೊರ್ವ ಮಾರಾಟ ಮಾಡಿರುವ ಬಾಳೆಹಣ್ಣಿನಲ್ಲಿ #ಇಂಜೆಕ್ಷನ್ #ಚುಚ್ಚಿರುವ #ರೀತಿಯ #ಗುರುತುಗಳು ಕಂಡು ಬಂದಿದ್ದು ತಕ್ಷಣ ಜನರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.ಈ ರೀತಿ ಕಂಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಬಾಳೆ ಹಣ್ಣನ್ನು ಖರೀದಿಸುವಾಗ ಜಾಗೃತೆ ವಹಿಸಿ. ಈ ಘಟನೆ ಕುರಿತು ಸದರಿ … [Read more...] about ರಂದ್ರಗಳಿರುವ #ಬಾಳೆಹಣ್ಣು #ಪತ್ತೆ – ಇಂಜೆಕ್ಷನ್ ಮಾಡಿರುವ ಶಂಕೆ – #ಪೋಲಿಸರಿಗೆ #ದೂರು.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ದ್ವಿಚಕ್ರ ವಾಹನ ಓಡಾಟ ಹಾಗೂ ಐಟಿ, ಬಿಟಿ ನಿರ್ಬಂಧ ಮುಂದುವರಿಕೆ- ಸಿಎಮ್- ಬಿಎಸ್ ವೈ
ಬೆಂಗಳೂರು :- ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಲಾಗಿದೆ.1. ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡಲಾಗುವುದೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ಈ ಮುಂಚಿನಂತೆಯೇ ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ, ಹಾಗಾಗಿ ಲಾಕ್ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರಿಸಲಾಗುತ್ತದೆ.2. ಐಟಿ, ಬಿಟಿ ಕ್ಷೇತ್ರದಲ್ಲಿ ಅಗತ್ಯ … [Read more...] about ದ್ವಿಚಕ್ರ ವಾಹನ ಓಡಾಟ ಹಾಗೂ ಐಟಿ, ಬಿಟಿ ನಿರ್ಬಂಧ ಮುಂದುವರಿಕೆ- ಸಿಎಮ್- ಬಿಎಸ್ ವೈ
ಬೆಂಗಳೂರಿನ #ಆರ್ಟ್ #ಆಫ್ #ಲಿವಿಂಗ್ ” #ಆಶ್ರಮಕ್ಕೆ #ಭೇಟಿ ನೀಡಿದ – ಸಚಿವ #ಶಿವರಾಮ #ಹೆಬ್ಬಾರ್.
ಬೆಂಗಳೂರು :- #ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜೀ ಯವರ " ಆರ್ಟ್ ಆಫ್ ಲಿವಿಂಗ್ " ಆಶ್ರಮಕ್ಕೆ ಸಚಿವರಾದ ಶಿವರಾಮ ಹೆಬ್ಬಾರ ಅವರು ಇಂದು ಭೇಟಿ ನೀಡಿ ಗುರೂಜಿ ಅವರ ಆಶೀರ್ವಾದವನ್ನು ಪಡೆದರು.ಈ ಸಂದರ್ಭದಲ್ಲಿ ಆಶ್ರಮದ ಅಡುಗೆ ಕೊಠಡಿಗೆ ಸಚಿವರು ಭೇಟಿ ನೀಡಿ, ಅತ್ಯಂತ ಸ್ವಚ್ಛ ಪರಿಸರದಲ್ಲಿ, ನೂತನ ತಂತ್ರಜ್ಞಾನವನ್ನು ಬಳಸಿ ಊಟವನ್ನು ತಯಾರಿಸಲಾಗುತ್ತಿರುವದನ್ನು ಪರಿಶೀಲಿಲನೆ ನಡೆಸಿದರು.ಹಸಿದರಿಗೆ ಅನ್ನ ನೀಡಬೇಕು ಎಂದು ಉದ್ದೇಶದಿಂದ ಸಚಿವರಾದ … [Read more...] about ಬೆಂಗಳೂರಿನ #ಆರ್ಟ್ #ಆಫ್ #ಲಿವಿಂಗ್ ” #ಆಶ್ರಮಕ್ಕೆ #ಭೇಟಿ ನೀಡಿದ – ಸಚಿವ #ಶಿವರಾಮ #ಹೆಬ್ಬಾರ್.
ಅಸಲಿ ಪೊಲೀಸ್ ಜೀಪನಲ್ಲಿ ನಕಲಿ ಪೊಲೀಸರ ಪ್ರಯಾಣ;ಪೊಲೀಸರೆ ರಚಿಸಿದ ಟಾಸ್ಕ್ ಫೋರ್ಸ ಕೈಯಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಕಿಲಾಡಿಗಳು!
ಲಾಕ್ ಡೌನ್ ನಿಂದ ತಮ್ಮ ವಾಹನಗಳನ್ನು ತಮ್ಮ ಊರಿಗೆ ತರಲಾಗದೇ ಹುಬ್ಬಳ್ಳಿಯ ಫಾರೆಸ್ಟ್ ಸ್ಕ್ವಾಡ್ ಪೊಲೀಸ್ ವಾಹನ ಬಳಸಿಕೊಂಡು,ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಎಂಟ್ರಿ ಕೊಟ್ಟಿವರನ್ನು ಸ್ಥಳೀಯ ‘ಟಾಸ್ಕ್ ಫೋರ್ಸ್’ ಕೈಯಲ್ಲಿ ಸಿಕ್ಕಿಬಿದ್ದಿ ಘಟನೆ ನಡೆದಿದೆ.ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಹುಬ್ಬಳ್ಳಿಯ ತಮ್ಮ ಊರಿಗೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ತಾವು ಕೆಲಸ … [Read more...] about ಅಸಲಿ ಪೊಲೀಸ್ ಜೀಪನಲ್ಲಿ ನಕಲಿ ಪೊಲೀಸರ ಪ್ರಯಾಣ;ಪೊಲೀಸರೆ ರಚಿಸಿದ ಟಾಸ್ಕ್ ಫೋರ್ಸ ಕೈಯಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಕಿಲಾಡಿಗಳು!
*ಮಾನವೀಯತೆ ಮೇರೆವ ವೈದ್ಯಾಧಿಕಾರಿ*
ಎಲ್ಲೆಡೆ ಈ ಕೊರೋನಾ ವೈರಸ್ ಅಪಾಯಕಾರಿಯಾಗಿ ಅಟ್ಟಹಾಸದಿಂದ ಕಾಣದ ರೀತಿಯಲ್ಲಿ ಮೆರೆಯುತ್ತಿದೆ. ಪುರಾಣ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾದ ಗೋಕರ್ಣದಲ್ಲಿ ಇವರೆಗೆ ಕೊರೋನಾ ವೈರಸ್ ಸೋಂಕಿನ ಒಂದೇ ಒಂದು ಪ್ರಕರಣ ಕಾಣದ ರೀತಿಯಲ್ಲಿ ಶ್ರಮಿಸುತ್ತಿದ್ದ ಇಲಾಖೆ ಎಂದರೆ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣದವರು.ಹೆಚ್ಚಾಗಿ ಹೇಳಬೇಕೆಂದರೆ ಗೋಕರ್ಣವು ಒಂದು ಪ್ರವಾಸಿ ತಾಣವಾಗಿದ್ದು, ದೇಶ-ವಿದೇಶದ ನಾನಾ ಕಡೆಗಳಿಂದ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ … [Read more...] about *ಮಾನವೀಯತೆ ಮೇರೆವ ವೈದ್ಯಾಧಿಕಾರಿ*




