ಚುಕ್ಕಿಗಳುಗಗನದ ತುಂಬಾ ಮಿನುಗುವ ಚುಕ್ಕಿ ಏನಿದೆ ನಿನ್ನನು ಮಿಕ್ಕಿ?ದೂರದಿ ಹೊಳೆಯುವ ತಾರೆಯೆ ನಿನ್ನನು ತರುವೆನು ನಾನು ಹೆಕ್ಕಿ ||ಪ||ಒಂದೆಡೆ ಚಂದಮ ತಂಪನು ಸೂಸುವ ನಿನ್ನನು ಓರೆ ನೋಡಿ.ಮೋಡಗಳನ್ನು ಹೆದರಿಸಿ ಕಳುಹಿತೆ ನಿನ್ನಯ ಬೆಳಕಿನ ಮೋಡಿ.ಅಮ್ಮನ ತಟ್ಟೆಯ ತುತ್ತಿಗೆ ಕಂಡಿತೆ, ನಿನ್ನಯ ಹೊಳಪಿನ ರಾಶಿ.ಆಗಸ ಮಾತೆಗೆ ರತ್ನವ ತೊಡಿಸಿದೆ ನೀನು ಪುಂಜದ ವೇಶಿ.ಗದ್ದೆಯ ಕೆಲಸ ಮುಗಿಸಲು ಅಪ್ಪ ನೀನು ಮೇಲಕೆ ಬರುವೆ.ಅಮ್ಮನು ಕರೆದರೆ ಓಡುತ ಬಂದು ನೀರಲಿ ಮುಳುಗುತ … [Read more...] about ಮಕ್ಕಳ ಗೀತ ಗುಚ್ಚ – ೨
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳದ ಬೆಳವಟಗಿ ಭಿಕರ ಕೊಲೆ ಪ್ರಕರಣದ ಆರೋಪಿ ಬಂಧನ ಮೂರು ದಿನದಲ್ಲೇ ಆರೋಪಿ ಹೆಡೆಮುರಿ ಕಟ್ಟಿದ ಪೋಲಿಸರು.
ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊರ್ವನನ್ನು ಕೊಲೆಗೈದ ಆರೋಪಿಯನ್ನು ಕೇವಲ ನಾಲ್ಕೂ ದಿನಗಳಲ್ಲಿ ಪತ್ತೆ ಹಚ್ಚುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು, ಹೆಣ್ಣಿಗಾಗಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಾಂಡೇಲಿ ಡಿವೈಎಸ್ಪಿ ಮೋಹನಪ್ರಸಾತ ಅವರು ಬೆಳವಟಗಿಯ 31 ವರ್ಷದ ಯುವಕ ನಾಗರಾಜ ಕೊಳದಾರನನ್ನು ದಿ.4 ರಂದು ಬೆಳವಟಗಿ ಗ್ರಾಮ ಸಮೀಪದ … [Read more...] about ಹಳಿಯಾಳದ ಬೆಳವಟಗಿ ಭಿಕರ ಕೊಲೆ ಪ್ರಕರಣದ ಆರೋಪಿ ಬಂಧನ ಮೂರು ದಿನದಲ್ಲೇ ಆರೋಪಿ ಹೆಡೆಮುರಿ ಕಟ್ಟಿದ ಪೋಲಿಸರು.
ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ
ಹಳಿಯಾಳ:- ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದವರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಬೈಕ್, ಸಲಕರಣೆಗಳು ಹಾಗೂ ಮಾಂಸವನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಂಬ್ರಾಣಿ ವಲಯದ ಚಿನಗಿನಕೊಪ್ಪ ಗ್ರಾಮದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲನ್ನು ಕೊಂದು ಚರ್ಮವನ್ನು ಬೇರ್ಪಡಿಸಿ ಮಾಂಸವನ್ನು ಮೊಟರ ಸೈಕಲನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದ್ದು … [Read more...] about ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ
ಕೋವಿಡ್- 19 ಹಿನ್ನೆಲೆ ಜಾತಿ,ಧರ್ಮ ಭೆದ ಮರೆತು ಕೆಲಸ ಮಾಡಿ – ದೇಶಪಾಂಡೆ ಸಲಹೆ.
ಹಳಿಯಾಳ:- ಲಾಕ್ಡೌನ್ ಆದೇಶ ಜಾರಿಯಾದ ದಿನದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿದ್ದ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಇಂದು ಹಳಿಯಾಳಕ್ಕೆ ಆಗಮಿಸಿ ತಾಲೂಕಾಡಳಿತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಬೆಂಗಳೂರಿನಿಂದ ನೇರವಾಗಿ ಪತ್ನಿ ಸಮೇತ ಹಳಿಯಾಳ ತಾಲೂಕಾ ಆಸ್ಪತ್ರೆಗೆ ಆಗಮಿಸಿದ ಅವರು ಕೋವಿಡ್-19 ತಪಾಸಣಾ ಕೇಂದ್ರದಲ್ಲಿ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. ಅವರ ಗನ್ಮ್ಯಾನ್ ಹಾಗೂ ಚಾಲಕನನ್ನು ತಪಾಸಣೆಗೆ ಒಳಪಡಿಸಲಾಯಿತು. ಬಳಿಕ ಮಿನಿ … [Read more...] about ಕೋವಿಡ್- 19 ಹಿನ್ನೆಲೆ ಜಾತಿ,ಧರ್ಮ ಭೆದ ಮರೆತು ಕೆಲಸ ಮಾಡಿ – ದೇಶಪಾಂಡೆ ಸಲಹೆ.
*ಬೆಳಗಿನ ಬೆಡಗು*
ಚುಮು ಚುಮು ಬೆಳಕಲಿ, ಕೊರೆಯುವ ಚಳಿಯಲಿ ಸೂರ್ಯನು ಮೂಡಿಹನು.ಕತ್ತಲೆ ಕಳೆದು ಜಗದಲಿ ತಾನು ದೀಪವ ಹಚ್ಚಿಹನು.ಮುಚ್ಚಿಗೆ ಹಾಕಿ ಬೆಚ್ಚಗೆ ಮಲುಗಲು ಅಮ್ಮನು ಬಿಡದಿಹಳು.ಏಳುತ ಮೇಲಕೆ ತನ್ನಯ ಕಾರ್ಯವ ಜೊತೆಯಲಿ ಮಾಡಿಹಳು.ಮೋಡವು ಕರಗಿ ಮಂಜಿನ ಹನಿಗಳು ಪಟ ಪಟ ಬಿದ್ದಿಹವು.ಹೊಳೆಯುವ ಗಗನದಿ ಹಕ್ಕಿಗಳೆಲ್ಲ ನಲಿಯುತ ಹಾರಿಹವು.ಬೆಳಗನು ಕಾಯದ ಅಪ್ಪನು ಗದ್ದೆಗೆ ಹೂಟೆಯ ಹೊಡೆದಿಹನು.ಅಮ್ಮನು ಕರುಗಳ ಬಿಚ್ಚುತ ಹಾಲನು ಹಾಡುತ ಕರೆದಿಹಳು.ರಾತ್ರಿಯು ಕಂಡ ಚಂದಿರ ಈಗ ಅಡಗಲು … [Read more...] about *ಬೆಳಗಿನ ಬೆಡಗು*


