• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಮಕ್ಕಳ ಗೀತ ಗುಚ್ಚ – ೨

April 15, 2020 by Ganesh Joshi Leave a Comment

ಚುಕ್ಕಿಗಳುಗಗನದ ತುಂಬಾ ಮಿನುಗುವ ಚುಕ್ಕಿ ಏನಿದೆ ನಿನ್ನನು ಮಿಕ್ಕಿ?ದೂರದಿ ಹೊಳೆಯುವ ತಾರೆಯೆ ನಿನ್ನನು ತರುವೆನು ನಾನು ಹೆಕ್ಕಿ ||ಪ||ಒಂದೆಡೆ ಚಂದಮ ತಂಪನು ಸೂಸುವ ನಿನ್ನನು ಓರೆ ನೋಡಿ.ಮೋಡಗಳನ್ನು ಹೆದರಿಸಿ ಕಳುಹಿತೆ ನಿನ್ನಯ ಬೆಳಕಿನ ಮೋಡಿ.ಅಮ್ಮನ ತಟ್ಟೆಯ ತುತ್ತಿಗೆ ಕಂಡಿತೆ, ನಿನ್ನಯ ಹೊಳಪಿನ ರಾಶಿ.ಆಗಸ ಮಾತೆಗೆ ರತ್ನವ ತೊಡಿಸಿದೆ ನೀನು ಪುಂಜದ ವೇಶಿ.ಗದ್ದೆಯ ಕೆಲಸ ಮುಗಿಸಲು ಅಪ್ಪ ನೀನು ಮೇಲಕೆ ಬರುವೆ.ಅಮ್ಮನು ಕರೆದರೆ ಓಡುತ ಬಂದು ನೀರಲಿ ಮುಳುಗುತ … [Read more...] about ಮಕ್ಕಳ ಗೀತ ಗುಚ್ಚ – ೨

ಹಳಿಯಾಳದ ಬೆಳವಟಗಿ ಭಿಕರ ಕೊಲೆ ಪ್ರಕರಣದ ಆರೋಪಿ ಬಂಧನ ಮೂರು ದಿನದಲ್ಲೇ ಆರೋಪಿ ಹೆಡೆಮುರಿ ಕಟ್ಟಿದ ಪೋಲಿಸರು.

April 12, 2020 by Yogaraj SK Leave a Comment

BELAVATAGI KOLE Aropi bandana

ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊರ್ವನನ್ನು ಕೊಲೆಗೈದ ಆರೋಪಿಯನ್ನು ಕೇವಲ ನಾಲ್ಕೂ ದಿನಗಳಲ್ಲಿ ಪತ್ತೆ ಹಚ್ಚುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು, ಹೆಣ್ಣಿಗಾಗಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ದಾಂಡೇಲಿ ಡಿವೈಎಸ್ಪಿ ಮೋಹನಪ್ರಸಾತ ಅವರು ಬೆಳವಟಗಿಯ 31 ವರ್ಷದ ಯುವಕ ನಾಗರಾಜ ಕೊಳದಾರನನ್ನು ದಿ.4 ರಂದು ಬೆಳವಟಗಿ ಗ್ರಾಮ ಸಮೀಪದ … [Read more...] about ಹಳಿಯಾಳದ ಬೆಳವಟಗಿ ಭಿಕರ ಕೊಲೆ ಪ್ರಕರಣದ ಆರೋಪಿ ಬಂಧನ ಮೂರು ದಿನದಲ್ಲೇ ಆರೋಪಿ ಹೆಡೆಮುರಿ ಕಟ್ಟಿದ ಪೋಲಿಸರು.

ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ

April 12, 2020 by Yogaraj SK Leave a Comment

Sambrani navilu mamsa japti

ಹಳಿಯಾಳ:- ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದವರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಬೈಕ್, ಸಲಕರಣೆಗಳು ಹಾಗೂ ಮಾಂಸವನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಂಬ್ರಾಣಿ ವಲಯದ ಚಿನಗಿನಕೊಪ್ಪ ಗ್ರಾಮದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲನ್ನು ಕೊಂದು ಚರ್ಮವನ್ನು ಬೇರ್ಪಡಿಸಿ ಮಾಂಸವನ್ನು ಮೊಟರ ಸೈಕಲನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದ್ದು … [Read more...] about ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ

ಕೋವಿಡ್- 19 ಹಿನ್ನೆಲೆ‌ ಜಾತಿ,ಧರ್ಮ ಭೆದ ಮರೆತು ಕೆಲಸ ಮಾಡಿ – ದೇಶಪಾಂಡೆ ಸಲಹೆ.

April 12, 2020 by Yogaraj SK Leave a Comment

RV Deshpande visit haliyal and press meet

ಹಳಿಯಾಳ:- ಲಾಕ್‍ಡೌನ್ ಆದೇಶ ಜಾರಿಯಾದ ದಿನದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿದ್ದ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಇಂದು ಹಳಿಯಾಳಕ್ಕೆ ಆಗಮಿಸಿ ತಾಲೂಕಾಡಳಿತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಬೆಂಗಳೂರಿನಿಂದ ನೇರವಾಗಿ ಪತ್ನಿ ಸಮೇತ ಹಳಿಯಾಳ ತಾಲೂಕಾ ಆಸ್ಪತ್ರೆಗೆ ಆಗಮಿಸಿದ ಅವರು ಕೋವಿಡ್-19 ತಪಾಸಣಾ ಕೇಂದ್ರದಲ್ಲಿ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. ಅವರ ಗನ್‍ಮ್ಯಾನ್ ಹಾಗೂ ಚಾಲಕನನ್ನು ತಪಾಸಣೆಗೆ ಒಳಪಡಿಸಲಾಯಿತು. ಬಳಿಕ ಮಿನಿ … [Read more...] about ಕೋವಿಡ್- 19 ಹಿನ್ನೆಲೆ‌ ಜಾತಿ,ಧರ್ಮ ಭೆದ ಮರೆತು ಕೆಲಸ ಮಾಡಿ – ದೇಶಪಾಂಡೆ ಸಲಹೆ.

*ಬೆಳಗಿನ ಬೆಡಗು*

April 12, 2020 by Ganesh Joshi Leave a Comment

ಚುಮು ಚುಮು ಬೆಳಕಲಿ, ಕೊರೆಯುವ ಚಳಿಯಲಿ ಸೂರ್ಯನು ಮೂಡಿಹನು.ಕತ್ತಲೆ ಕಳೆದು ಜಗದಲಿ ತಾನು ದೀಪವ ಹಚ್ಚಿಹನು.ಮುಚ್ಚಿಗೆ ಹಾಕಿ ಬೆಚ್ಚಗೆ ಮಲುಗಲು ಅಮ್ಮನು ಬಿಡದಿಹಳು.ಏಳುತ ಮೇಲಕೆ ತನ್ನಯ ಕಾರ್ಯವ ಜೊತೆಯಲಿ ಮಾಡಿಹಳು.ಮೋಡವು ಕರಗಿ ಮಂಜಿನ ಹನಿಗಳು ಪಟ ಪಟ ಬಿದ್ದಿಹವು.ಹೊಳೆಯುವ ಗಗನದಿ ಹಕ್ಕಿಗಳೆಲ್ಲ ನಲಿಯುತ ಹಾರಿಹವು.ಬೆಳಗನು ಕಾಯದ ಅಪ್ಪನು ಗದ್ದೆಗೆ ಹೂಟೆಯ ಹೊಡೆದಿಹನು.ಅಮ್ಮನು ಕರುಗಳ ಬಿಚ್ಚುತ ಹಾಲನು ಹಾಡುತ ಕರೆದಿಹಳು.ರಾತ್ರಿಯು ಕಂಡ ಚಂದಿರ ಈಗ ಅಡಗಲು … [Read more...] about *ಬೆಳಗಿನ ಬೆಡಗು*

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,721 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar