ನಿನ್ನ ಬಿಟ್ಟು ಎಲ್ಲೂ ಹೋಗೆನು,ಗಟ್ಟಿಯಾಗಿ ತಬ್ಬಿ ನಾ ನಿನ್ನ ಬಿಡೆನು.ನಿನ್ನ ಪುಟ್ಟು ಮೇಲೆ ಅಪ್ಪಾ ಕೋಪವೇನು,ಸರಿಯಾಗಿ ಮಾತಾಡಲು ಅಪ್ಪಾ ನಿನ್ನಲೇನು?ನಿನೆಂದರೆ ನನಗೆ ತುಂಬಾ ಪ್ರೀತಿ,ನೊಂದ ಮನಕೆ ನೀನು ನವಚೈತನ್ಯದ ಜನಕ.ನೆನಪೆಂದರೆ ನಿನಗೆ ಸಾಕಿ ಬೆಳೆಸಿದೆ ನನ್ನಾ ಎತ್ತಿ,ಕಂದ ಎಂದಿದ್ದು ನಾ ಮರೆಯನು ಕೊನೆತನಕ.ಓದಲು ಕೊಡಿಸಿದ ಪಠ್ಯ-ಪುಸ್ತಕ,ಈ ತನುಜೆಗೆ ನೀ ಸಂಗೀತದ ಗಾಯಕ.ಕಾಪಾಡಲು ಬರುವ ರಕ್ಷಕ,ಈ ಮಗಳಿಗೆ ನೀ ಮೊದಲ ನಾಯಕ.ಒಡೋಡಿ ಬಂದಾಗ ತಬ್ಬಿಕೊಂಡ … [Read more...] about ಬಿಡೆನು ನನ್ನ ಅಪ್ಪಯ್ಯ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳದ ಬೆಳವಟಗಿಯಲ್ಲಿ ರುಂಡ- ಮುಂಡ ಬೇರ್ಪಡಿಸಿ ಯುವಕನ ಕೊಲೆ.
ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಹೃದ್ರವಿದ್ರಾವಕ ದುರ್ಘಟನೆ ತಾಲೂಕಿನ ಬೆಳವಟಗಿ ಗ್ರಾಮ ಸಮೀಪ ನಡೆದಿದ್ದು ಕಳೆದ 3 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ದುರ್ದೈವಿಯನ್ನು ನಾಗರಾಜ ಚೆನ್ನಪ್ಪಾ ಕೊಳದಾರ(31) ಎಂದು ಗುರುತಿಸಲಾಗಿದೆ. ಕಳೆದ ಶನಿವಾರದಿಂದ ಇತ ನಾಪತ್ತೆಯಾಗಿದ್ದು ಅಂದಿನಿಂದ ಆತನಿಗಾಗಿ ಕುಟುಂಬದವರು ಹುಡುಕಾಟದಲ್ಲಿದ್ದರು ಮಂಗಳವಾರ … [Read more...] about ಹಳಿಯಾಳದ ಬೆಳವಟಗಿಯಲ್ಲಿ ರುಂಡ- ಮುಂಡ ಬೇರ್ಪಡಿಸಿ ಯುವಕನ ಕೊಲೆ.
ಜನರ #ಅನವಶ್ಯಕ #ಓಡಾಟಕ್ಕೆ #ಬ್ರೇಕ್ ಹಳಿಯಾದ ಪಟ್ಟಣದಲ್ಲಿ #ನಾಕಾಬಂದಿ.
#ಹಳಿಯಾಳ :- ದಿನಂಪ್ರತಿ ಅನಾವಶ್ಯಕವಾಗಿ ಓಡಾಡುತ್ತಿರುವವರನ್ನು ತಡೆಯಲು ಹಳಿಯಾಳ ಪೋಲಿಸರು ಪಟ್ಟಣದ ಅಂಚಿನ ಪ್ರಮುಖ ರಸ್ತೆಗಳಲ್ಲಿ ಬುಧವಾರ ರಾತ್ರಿ ನಾಕಾಬಂದಿ ಮಾಡಿದರು.ಹಳಿಯಾಳ- ಧಾರವಾಡ ರಸ್ತೆಯ ಲಕ್ಷ್ಮಣ ಪ್ಯಾಲೇಸ್ ಹೊಟೆಲ್ ಸಮೀಪ, ಹಳಿಯಾಳ-ದಾಂಡೇಲಿ- ಯಲ್ಲಾಪುರ ರಸ್ತೆಯ ರುಡಸೆಟ್ ಸಮೀಪ, ಪಟ್ಟಣದ ಕಿಲ್ಲಾ ಪ್ರದೇಶ ಸರ್ಕಲ್, ಅಳ್ನಾವರ ರಸ್ತೆಯ ಹೊರಗಿನ ಗುತ್ತಿಗೇರಿ ಕೆರೆ ಸಮೀಪ ರಸ್ತೆ, ಪೋಲಿಸ್ ಠಾಣೆ ಪಕ್ಕದ ರಸ್ತೆಯ ದೇಶಪಾಂಡೆ ಆಶ್ರಯ ಬಡಾವಣೆ ಸಮೀಪ ಹೀಗೆ … [Read more...] about ಜನರ #ಅನವಶ್ಯಕ #ಓಡಾಟಕ್ಕೆ #ಬ್ರೇಕ್ ಹಳಿಯಾದ ಪಟ್ಟಣದಲ್ಲಿ #ನಾಕಾಬಂದಿ.
ಹಾಲು, ಮೊಸರನ್ನು ಬಿಡದ ಖದೀಮ
ಬೆಳ್ಳಿಬಂಗಾರ ನಗನಾಣ್ಯಗಳ ಕಳ್ಳತನ ಮಾಡುವವರ ಮಧ್ಯೆ ಹೊನ್ನಾವರದಲ್ಲೊಬ್ಬ ಭೂಪ ವಿಭಿನ್ನ ಕಳ್ಳತನ ನಡೆಸಿದ್ದಾನೆ ಈ ದ್ರಶ್ಯಾವಳಿ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ತಾಲೂಕಿನಾದ್ಯಂತ ಚರ್ಚೆಗೆ ಕಾರಣವಾಗಿದೆ.ಅಂಗಡಿಯೆದುರು ಇಟ್ಟ ಹಾಲು,ಮೊಸರು,ಮಜ್ಜಿಗೆ ಪ್ಯಾಕೆಟ್ ಗಳನ್ನು ವ್ಯಕ್ತಿಯೊರ್ವ ಕದ್ದೊಯ್ದ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸ್ ಬಳಿ ನಡೆದಿದೆ.ಅಂದಾಜು 30 ರಿಂದ 35 ವರ್ಷ ವಯಸ್ಸಿನ ವ್ಯಕ್ತಿ ಬೆಳಗಿನ ಜಾವ ಸುಮಾರು … [Read more...] about ಹಾಲು, ಮೊಸರನ್ನು ಬಿಡದ ಖದೀಮ
ರಿಕ್ಷಾ ಚಾಲಕರಿಗೆ ಶಾಸಕ ಆರ್ವಿಡಿ ಆರ್ಥಿಕ ಸಹಾಯ
ಹಳಿಯಾಳ ; ಕೋವಿಡ್ -19 ವೈರಸ್ನಿಂದ ದೇಶವೆ ಲಾಕ್ಡೌನ್ ಆಗಿದ್ದು ಬಡವರು, ಕೂಲಿಕಾರರು, ದಿನಗೂಲಿಗಳು ರಿಕ್ಷಾ ಚಾಲಕರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು ಹಳಿಯಾಳ ಪಟ್ಟಣದಲ್ಲಿ ರಿಕ್ಷಾ ಚಾಲಕರಿಗೆ ಶಾಸಕ ಆರ್ವಿ ದೇಶಪಾಂಡೆರವರು ಅಲ್ಪ ಪ್ರಮಾಣದ ಆರ್ಥಿಕ ಸಹಾಯ ಮಾಡಿದ್ದಾರೆ. ಪಟ್ಟಣದ ಒಟ್ಟು 49 ರಿಕ್ಷಾದವರಿಗೆ ತಲಾ 1 ಸಾವಿರ ರೂ ಮೊತ್ತವನ್ನು ನಗದು ರೂಪದಲ್ಲಿ ನೀಡಿದ್ದಾರೆ. ಶ್ರೀ ರಾಮನವಮಿಯ ದಿನವಾದ ಗುರುವಾರ ಆಯಾ ರಿಕ್ಷಾದವರ ಪ್ರದೇಶಗಳಿಗೆ ತೆರಳಿ ಬ್ಲಾಕ್ … [Read more...] about ರಿಕ್ಷಾ ಚಾಲಕರಿಗೆ ಶಾಸಕ ಆರ್ವಿಡಿ ಆರ್ಥಿಕ ಸಹಾಯ



