ಹಳಿಯಾಳ ; ಕೋವಿಡ್-19 ಹಿನ್ನೆಲೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಳಿಯಾಳ ಇವರ ವತಿಯಿಂದ 50 ಸಾವಿರ ರೂ.ಗಳ ಸಹಾಯಧನದ ಚೆಕ್ ಅನ್ನು ಶುಕ್ರವಾರ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಅವರು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಹಸ್ತಾಂತರಿಸಿದರು. ಮುಂದೆ ಮತ್ತೇ ಸಾಧ್ಯವಾದರೇ ಇನ್ನೂ ಹೆಚ್ಚಿನ ಸಹಾಯ ಮಾಡಲು ಯೋಚಿಸಲಾಗುವುದು ಎಂದು ಶ್ರೀನಿವಾಸ ಅವರು ಹೇಳಿದ್ದಾರೆ. … [Read more...] about ಎಪಿಎಂಸಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ನಿಧಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶಾರ್ಟ್ ಸಕ್ರ್ಯೂಟ್ನಿಂದ ಬೇಕರಿಗೆ ಬೆಂಕಿ: ಹಾನಿ
ಹಳಿಯಾಳ; ತಾಲೂಕಿನ ಮರ್ಕವಾಡ ಗ್ರಾಮದಲ್ಲಿ ಶುಕ್ರವಾರ ಮಧು ಕೆ. ಆರ್.ರವರ ಮಾಲೀಕತ್ವದ ಎಸ್ಎಲ್ಜೆ ಅಯ್ಯಂಗಾರ್ ಬೇಕರಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಹಾನಿಯಾಗಿದೆ. ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಬಿದ್ದು 1 ಟಿವಿ, 2 ಫ್ರಿಜ್, ಗ್ಯಾಸ್ ಸಿಲಿಂಡರ್, ಬೇಕರಿ ಉತ್ಪನ್ನಗಳನ್ನು ತಯಾರಿಸುವ ಯಂತ್ರೋಪಕರಣಗಳು ಹಾಗೂ ಬೇಕರಿ ಉತ್ಪನ್ನಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರು ಹಾಗೂ ಹಳಿಯಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ … [Read more...] about ಶಾರ್ಟ್ ಸಕ್ರ್ಯೂಟ್ನಿಂದ ಬೇಕರಿಗೆ ಬೆಂಕಿ: ಹಾನಿ
ವಿ ಕೇರ್ ಫಾರ್ ಯು ಕೋವಿಡ್-19 ತಂಡದಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ
ಕೋವಿಡ್-19 ವೈರಸ್ನಿಂದ ಲಾಕ್ ಡೌನ್ ಆಗಿರುವುದರಿಂದ ದಿನಗೂಲಿ, ಕಾರ್ಮಿಕರು, ತೀರಾ ಬಡವರು ಸಂಕಷ್ಟಕ್ಕೆ ಸಿಲುಕಿದ್ದು ಹಳಿಯಾಳದಲಿ ಆಯ್ದ ಕೆಲವು ಕುಟುಂಬಗಳಿಗೆ ವಿ ಕೇರ್ ಫಾರ್ ಯು ಕೋವಿಡ್-19 ತಂಡವು ಸಹಾಯ ಹಸ್ತ ಚಾಚಿದ್ದು ಕಳೆದ ನಾಲ್ಕು ದಿನಗಳಿಂದ ಸಹಾಯ ಮಾಡುತ್ತಿದೆ. ಬಿಹಾರ ಮೂಲದವರಿಗೆ, ಹೋಟೆಲ್ಗಳಲ್ಲಿ ಅಡುಗೆ ಮಾಡುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ಹಾಗೂ ಬೀದಿ ಬದಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಕೆಲವರಿಗೆ ಅವರ ಮನೆಗಳಿಗೆ ಭೇಟಿ ನೀಡಿ ಈ ತಂಡವು … [Read more...] about ವಿ ಕೇರ್ ಫಾರ್ ಯು ಕೋವಿಡ್-19 ತಂಡದಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ
5 ಸಾವಿರ ಉಚಿತ ಮಾಸ್ಕ್ ನೀಡಲು ಶ್ರಮಿಸುತ್ತಿರುವ ಹಳಿಯಾಳದ ಮಹಿಳಾ ವಾರಿಯರ್ಸ್.
ಹಳಿಯಾಳ:- ಕಿಲ್ಲರ್ ಕೊರೊನಾ ವೈರಸ್ಗೆ ಇಂದು ದೇಶವೇ ಲಾಕ್ಡೌನ್ ಆಗಿದ್ದು, ದೇಶ ಹಲವಾರು ಬಗೆಯ ಸಂಕಷ್ಟಕ್ಕೆ ಸಿಲುಕಿದ್ದು ಕೆಲವರು ತಮ್ಮ ವಿವಿಧ ಪ್ರಕಾರದ ಸೇವೆಗಳ ಮೂಲಕ ಸಮಾಜ ಸೇವೆ ಗೈಯುತ್ತಿದ್ದಾರೆ. 5 ಸಾವಿರ ಉಚಿತ ಮಾಸ್ಕ್ ತಯಾರಿಸುವ ಮೂಲಕ ಹಳಿಯಾಳದ ಮಹಿಳಾ ವಾರಿಯರ್ಸ್ ತಮ್ಮ ಅನುಪಮ ಸೇವೆ ಸಲ್ಲಿಸಲು ಸಜ್ಜಾಗಿರುವ ಕಥೆ ಇದು. ಕೆಲವರು ಬಡವರಿಗೆ, ನಿರ್ಗತಿಕರಿಗೆ, ಕೂಲಿಕಾರರಿಗೆ ಕಿರಾಣಿ, ದಿನಸಿ, ಔಷದೋಪಚಾರ ನೀಡುವ ಸೇವೆ ಮಾಡುತ್ತಿದ್ದರೇ ಕೆಲವರು … [Read more...] about 5 ಸಾವಿರ ಉಚಿತ ಮಾಸ್ಕ್ ನೀಡಲು ಶ್ರಮಿಸುತ್ತಿರುವ ಹಳಿಯಾಳದ ಮಹಿಳಾ ವಾರಿಯರ್ಸ್.
ಜೋಯಿಡಾ ತಾಲೂಕಿನ ಪೋಲಿಸ್ ಠಾಣೆಗೆ ಜೋಯಿಡಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ
ಜೋಯಿಡಾ - ದೇಶದಾದ್ಯಂತ ಕೋವಿಡ್ ೧೯ ಕರೋನಾ ವೈರಸ್ ಹರಡಿರುವುದರಿಂದ ದೇಶದಲ್ಲಿ ಜನತಾ ಕರ್ಪ್ಯೂ ಜಾರಿ ಇರುವ ಹಿನ್ನಲ್ಲೇಯಲ್ಲಿ ರಾಜ್ಯದ ಕೆಲ ಕರ್ತವ್ಯ ನಿರತ ಪೋಲಿಸರಿಗೆ ಸರಿಯಾಗಿ ಆಹಾರ ಸಿಗದೇ ಉಪವಾಸ ಬೀಳುವಂತಾಗಿದ್ದು ಇದರಿಂದಾಗಿ ತಮ್ಮ ತಾಲೂಕಿನ ಪೋಲಿಸ್ ಅಧಿಕಾರಿಗಳು ಉಪವಾಸ ಬೀಳುವಂತೆ ಆಗಬಾರದು ಎಂದು ಜೋಯಿಡಾ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಜೋಯಿಡಾ ತಾಲೂಕಿನ ಜೋಯಿಡಾ ಮತ್ತು ರಾಮನಗರ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ಆಹಾರ ಒದಗಿಸುವ ಕೆಲಸವನ್ನು … [Read more...] about ಜೋಯಿಡಾ ತಾಲೂಕಿನ ಪೋಲಿಸ್ ಠಾಣೆಗೆ ಜೋಯಿಡಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ




