ಜೋಯಿಡಾ - ದಾಂಡೇಲಿ ಅರಣ್ಯ ವ್ಯಾಪ್ತಿಗೆ ಬರುವ ಗಾಂಧಿನಗರ ಬಳಿ ಖಚಿತ ಮಾಹಿತಿ ಮೇರೆಗೆ ಸಾಗವಾನಿ,ಸಿಸಂ,ಹಾಗೂ ನಂದಿ ಕಟ್ಟಿಗೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ದಾಂಡೇಲಿಯ ಗಾಂಧಿನಗರದ ಆರೋಪಿಗಳನ್ನು ಬಂಧಿಸಲಾಗಿದೆ. ಗಾಂಧಿನಗರದ ಕಾರ್ಪೆಂಟರ್ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗುವಾನಿ,ಸಿಸಂ,ಹಾಗೂ ನಂದಿ ಜಾತಿಯ ಕಟ್ಟಿಗೆಗಳನ್ನು ಅಂದಾಜು ಮೌಲ್ಯ ೨ ಲಕ್ಷ ಆಗಿದ್ದು, ಆರೋಪಿಗಳಾದ ಮಾರುತಿ ನಾಗಪ್ಪ ಕಲಕುಂದ್ರಿ, ಜಾಪರ್ ಅಲಿ ಹನೀಪ್ ಸಾಗರ ಎಂಬ … [Read more...] about ದಾಂಡೇಲಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಅಕ್ರಮ ಸಾಗವಾನಿ ,ಸಿಸಂ ಕಟ್ಟಿಗೆ ವಶ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮನಮುಟ್ಟುವಂತ ಅಧ್ಬುತ ಲೈನಗಳು.
ಈಗ ದೇಶವೇ ಲಾಕ್ ಡೌನ್ ಅನುಭವಿಸುತ್ತಿರುವ ಸಮಯದಲ್ಲಿ..ಒಂದೆಡೆ ನಮ್ಮೆಲ್ಲರ ಹಸಿವು ನೀಗಿಸುವ " #ಅನ್ನದಾತನ" ಬದುಕು #ಬಂಡಿಯ #ಜೊತೆ #ಪಯಣ..ಇನ್ನೊಂದೆಡೆ ರೈತ ಬೆಳೆದ ಫಸಲನ್ನು #ದೇಶದೆಲ್ಲೆಡೆ #ತಲುಪಿಸುವ "#ಉಗಿಬಂಡಿಯ" #ಪಯಣ..ಇವರಿಗಿರಲಿ ನಮ್ಮದೊಂದು ಸಲಾಂ...ಅಧ್ಬುತ ಲೈನ್ ಗಳು #ಫಕಿರೇಶ #ಕಾಡನ್ನವರ ಅವರಿಂದ … [Read more...] about ಮನಮುಟ್ಟುವಂತ ಅಧ್ಬುತ ಲೈನಗಳು.
#ಕನ್ನಡ #ವರ್ಣಮಾಲೆಗಳನ್ನು ಮುತ್ತಾಗಿ ಜೋಡಿಸಿದ್ದಾರೆ ನೋಡಿ.
*ಅ* ರೆ*ಆ* ತ್ಮೀಯ ಬಂಧುಗಳೇ*ಇ* ದೀಗ ನಮ್ಮನ್ನು ಕಾಡುತ್ತಿರುವ*ಈ* ಸಮಸ್ಯೆಯನ್ನು ಬಗೆಹರಿಸುವ*ಉ* ಪಾಯ ನಮ್ಮಲ್ಲೇ ಇದೆ*ಊ* ರ/ದೇಶದ*ಋ* ಣ ತೀರಿಸಲು ಸದವಕಾಶ.*ಎ* ಲ್ಲೂ ಹೋಗದೆ*ಏ* ಳು ದಿನಗಳ ಮೂರು ಕಂತುಗಳನ್ನು*ಐ* ಷಾರಾಮಗಳನ್ನೆಲ್ಲ ತೊರೆದು*ಒ* ಡನಾಡಿಗಳೊಂದಿಗೆ ಬೆರೆಯುವ*ಓ* ದುವ ಬರೆಯುವ*ಔ* ದಾರ್ಯವನ್ನು ಮೆರೆದರೆ*ಅಂ* ಕುಶವ ಹಾಕಿ ಈ*ಅಹಂ* ಕಾರಿ ವೈರಾಣುವನ್ನು ತಡೆಯಬಹುದು*ಕ* ಠಿಣವಾದ ಈ ಪರಿಸ್ಥಿತಿಯಲ್ಲಿ*ಖಂ* ಡಿತವಾಗಿಯೂ*ಗ* ಮನವಿಟ್ಟು ನಮ್ಮ*ಘ* ನ … [Read more...] about #ಕನ್ನಡ #ವರ್ಣಮಾಲೆಗಳನ್ನು ಮುತ್ತಾಗಿ ಜೋಡಿಸಿದ್ದಾರೆ ನೋಡಿ.
ಲಾಕ್ ಡೌನ್ ಮಧ್ಯೆ #ಹಳಿಯಾಳದಲ್ಲಿ #ಹಾವುಗಳ #ಮಿಲನ – ಕಣ್ತುಂಬಿಕೊಂಡ ಜನತೆ.
ಹಳಿಯಾಳ :- #ಶ್ರೀರಾಮನವಮಿಯ ಪವಿತ್ರ ದಿನವಾದ ಗುರುವಾರ ಪಟ್ಟಣದ #ಬಸವನಗರದಲ್ಲಿ ಎರಡು ದೊಡ್ಡ ಗಾತ್ರದ ಸುಮಾರು 5 ಅಡಿಗೂ ಹೆಚ್ಚು ಉದ್ದದ "#ಧಾಮಿನ" ಜಾತಿಯ ಹಾವುಗಳು #ಮಿಲನ ಮಹೋತ್ಸವದಲ್ಲಿ ತೊಡಗಿದ್ದು ಕಂಡು ಬಂದಿತು.ಕೊರೊನಾ ವೈರಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು ಬಿದಿ, ಬಡಾವಣೆ ಇನ್ನಿತರ ಪ್ರದೇಶಗಳು ಜನದಟ್ಟಣೆ, ಜನಸಂಚಾರವಿಲ್ಲದೇ ಬಿಕೊ ಎನ್ನುತ್ತಿವೆ..ಹೀಗಿರುವಾಗ ಇಂದು … [Read more...] about ಲಾಕ್ ಡೌನ್ ಮಧ್ಯೆ #ಹಳಿಯಾಳದಲ್ಲಿ #ಹಾವುಗಳ #ಮಿಲನ – ಕಣ್ತುಂಬಿಕೊಂಡ ಜನತೆ.
*ನೆನಪಿನ ಸಣ್ಣಬೆಲೆ ಉಪಾಧ್ಯಾಯರ ಮನೆ ಪಚ್ಚಡಿ ಪಾನಕ*
ಶ್ರೀ ರಾಮನವಮಿ ಎಂದರೆ ಹಿಂದೂ ಧರ್ಮದಲ್ಲಿ ಹಬ್ಬದ ಸಂಭ್ರಮ. ದೇವರಾದ ಶ್ರೀ ರಾಮನು ಹುಟ್ಟಿದ ದಿನ. ಈ ಹಬ್ಬವು ನಮ್ಮ *ಪುಣ್ಯಕ್ಷೇತ್ರ ಗೋಕರ್ಣದಲ್ಲಿ* ಬಹಳ ವಿಶೇಷ ದಿನ. ಭಜಕರು ಮುಂಜಾನೆ ತಮ್ಮ ಮನೆಗಳಲ್ಲಿ ಶ್ರೀರಾಮನ ಪೂಜಾ ಆರಾಧನೆಮಾಡಿ, ಸಂಜೆಯ ವೇಳೆ ಗೋಕರ್ಣದ ಕಡಲತೀರದಲ್ಲಿರುವ ರಾಮ ಮಂದಿರ (ರಾಮತೀರ್ಥ)ಕ್ಕೆ ಬಂದು ಭಗವಂತನಾದ ಶ್ರೀರಾಮನ ದರ್ಶನ ಭಾಗ್ಯಪಡೆಯುವರು.ರಾಮನವಮಿ ಹಬ್ಬದ ನಿಮಿತ್ತ ದೇವಾಲಯದಲ್ಲಿ ಹಣ್ಣು ಕಾಯಿ ಒಡೆಸಿಕೊಂಡು, ತೀರ್ಥ ಪ್ರಸಾದವನ್ನು … [Read more...] about *ನೆನಪಿನ ಸಣ್ಣಬೆಲೆ ಉಪಾಧ್ಯಾಯರ ಮನೆ ಪಚ್ಚಡಿ ಪಾನಕ*


