ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ ಕರೆ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ದೇಶಾದ್ಯಂತ ನಾಗರಿಕರು ತಮ್ಮ ಮನೆಗಳಿಂದಲೇ ಕೊರೊನೊ ತಡೆಗೆ ಹೋರಾಡುತ್ತಿರುವವರಿಗೆ ಧನ್ಯವಾದ ಅರ್ಪಿಸಿದರು. ಇದಕ್ಕೆ ಪ್ರಧಾನಿ ಮೋದಿ ದೇಶದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಥ್ಯಾಂಕ್ಯೂ ಸಿಟಿಜನ್ಸ್ ಎಂದು ಧನ್ಯವಾದ ಸಲ್ಲಿಸಿದ್ದಾರೆ. ಮಾರಕ ಕೊರೊನಾ ಸೋಂಕು ತಡೆಗಟ್ಟಲು ಪ್ರಧಾನಿ ಮೋದಿ ಇಂದು ಜನತಾ ಕರ್ಫ್ಯೂಗೆ … [Read more...] about ಜನತಾ ಕರ್ಫ್ಯೂಗೆ ಬೆಂಬಲ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜೋಯಿಡಾದಲ್ಲಿ ಕೊರೊನಾ ಕೇರ್ ಸೆಂಟರ್
ಜೋಯಿಡಾ ; ಜೋಯಿಡಾ ತಾಲೂಕಾ ಕೇಂದ್ರದ ತಾಲೂಕಾ ಕಛೇರಿಗಳು, ಮಾರುಕಟ್ಟೆಗಳು ಜನನಿಬಿಡ ಪ್ರದೇಶವಾಗುತ್ತಿದ್ದು, ಬಿಕೋ ಎನ್ನುತ್ತಿದೆ. ಕೊರೋನಾ ವೈರಸ್ ಆತಂಕ ಈಗ ಜೋಯಿಡಾ ತಾಲೂಕಿಗೂ ತಟ್ಟಿದಂತಿದೆ. ತಹಶೀಲ್ಲದಾರ ಕಛೇರಿ ಆವರಣದಲ್ಲಿ ಕೊರೋನಾ ಕ್ಯಾರ್ ಸೆಂಟರ್ ತೆರೆಯಲಾಗಿದೆ. ಸರಕಾರದ ಆದೇಶದನ್ವಯ ಕೊರೋನಾ ಸೊಂಕು ಹರಡುವಿಕೆಯನ್ನು ಪರಿಣಾಮ ಕಾರಿಯಾಗಿ ತಡೆಯುವ ಮುಂಜಾಗ್ರತಾ ಕ್ರಮವಾಗಿ ತಾಲೂಕಾ ಆಡಳಿತ ತುರ್ತು ಅಲ್ಲದ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರ … [Read more...] about ಜೋಯಿಡಾದಲ್ಲಿ ಕೊರೊನಾ ಕೇರ್ ಸೆಂಟರ್
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಜೋಯಿಡಾ ವಿದ್ಯಾರ್ಥಿ
ಜೋಯಿಡಾ ; ತಾಲೂಕಿನ ಬಾಪೇಲಿ ಕ್ರಾಸ್ನ ಸರಕಾರಿ ಪ್ರೌಢಶಾಲೆಯ ಪ್ರಸಕ್ತ ಸಾಲಿನ 8 ನೇ ತರಗತಿ ವಿದ್ಯಾರ್ಥಿ ಕುಮಾರ ಎನ್.ಓ. ಚಿರಂಜೀವಿ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾನೆ. ರಾಷ್ಟ್ರೀಯ ವಿಜ್ಷಾನ ಮತ್ತು ಸಂಶೋಧನಾ ಸಂಸ್ಥೆವತಿಯಿಂದ ಕಳೆದ ಫೆಬ್ರವರಿ ತಿಂಗಳಲ್ಲಿ ಜೋಯಿಡಾ ಶ್ರೀ ರಾಮ ಪ್ರೌಢಶಾಲೆಯಲ್ಲಿ ನಡೆದ ಎನ್.ಎಂ.ಎಂ. ಎಸ್. ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಚಿರಂಜೀವಿ ಒರ್ವ ತೇರ್ಗಡೆಯಾಗಿದ್ದು, ಇವನ … [Read more...] about ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಜೋಯಿಡಾ ವಿದ್ಯಾರ್ಥಿ
ಹೊನ್ನಾವರ ಜನತಾ ಕರ್ಫ್ಯೂ ಗೆಬೆಂಬಲ
ಹೊನ್ನಾವರ ಜನತಾ ಕರ್ಪೂಗೆ ಬೆಂಬಲ ರಸ್ತೆಯಲ್ಲಿ ವಾಹನ ಸಂಚಾರವಿಲ್ಲ. ಯಾವುದೆ ಅಂಗಡಿಗಳು ತೆರೆದಿಲ್ಲ ಪೆಟ್ರೋಲ್ ಬಂಕ್ ಔಷಧಿಅಂಗಡಿಗಳು ತೆರೆದಿದ್ದು ಪೋಲಿಸ್ ವಾಹನಗಳು ತಾಲೂಕಿನ ವಿವಿಧಡೆ ಸಂಚರಿಸಿ ವಸ್ತು ಸ್ಥಿತಿ ಅಧ್ಯಯನ ನಡೆಸಿದವು … [Read more...] about ಹೊನ್ನಾವರ ಜನತಾ ಕರ್ಫ್ಯೂ ಗೆಬೆಂಬಲ
ಅಕ್ರಮ ಗೋವಾ ಮಧ್ಯ ವಶ
ಜೋಯಿಡಾ - ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಗೇಟ್ ಬಳಿ ದಿನಾಂಕ 18 ಮಾರ್ಚದಂದು ಬೆಳಗಿನ ಜಾವ 1 ಘಂಟೆ ಸುಮಾರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮಧ್ಯ ಹಾಗೂ ಜಿ,ಎ,01 ಇ 9875 ಕಾರವೊಂದನ್ನು ಅನಮೋಡದ ಅಬಕಾರಿ ಪೋಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರಾದ ಮಹಮದ್ ಅಲ್ಲಾಸಾಬ ತಾಜೋದ್ದೀನ್, ಮೋಹನ ಎಕನಾಥ ಗಾಂಧೀ ತೆಲಗಾಂಣ ಮೂಲದವರಾಗಿದ್ದು, ವಾಹನ ಚಾಲಕ ಗೌಸಮುದ್ದಿನ ಮಿರ್ ಸಾಭ ಜಮಖಾನ ಪಣಜಿ ಮೂಲದವರಗಿದ್ದು, ಇವರಿಂದ ಗೋವಾ ಅಕ್ರಮ ಸರಾಯಿ … [Read more...] about ಅಕ್ರಮ ಗೋವಾ ಮಧ್ಯ ವಶ


