ಹೊನ್ನಾವರ : ಅನಧಿಕೃತವಾಗಿ ಪಟಾಕಿ ತಯಾರಿಸುತ್ತಿದ್ದ ತಾಲೂಕಿನ ಕರ್ಕಿ ಸಮೀಪದ ಮೂರು ಮನೆಗಳ ಮೇಲೆ ಪೋಲಿಸರು ದಾಳಿ ನಡೆಸಿದ್ದಾರೆ.ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ, ಮಾನವ ಪ್ರಾಣಕ್ಕೆ ಅಪಾಯಾವಾಗುವಂತೆ ಮನೆಯಲ್ಲಿಯೇ ಪಟಾಕಿ ತಯಾರಿಸುತ್ತಿದ್ದ ಆರೋಪದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಮೂರು ಮನೆಗಳಲ್ಲಿ ದಸರಾ ಹಾಗೂ ದೀಪವಾಳಿ ಹಬ್ಬದಲ್ಲಿ ಮಾರಾಟ ಮಾಡಲು ಪಟಾಕಿ ತಯಾರಿಕೆಗೆ ಬಳಸಿದ್ದ ಗಂಧಕದ ಪುಡಿ, ಸುರಳಿ ಸುತ್ತುವ ಕಾಗದ, ತಯಾರಿಸಿದ … [Read more...] about ಅಕ್ರಮವಾಗಿ ಪಟಾಕಿ ತಯಾರಿಕೆ ; ಮೂರು ಮನೆಗಳ ಮೇಲೆ ಪೊಲೀಸ್ ದಾಳಿ!!
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿದೇಶಿ IT ಸಂಸ್ಥೆಗಳ ಆನ್ ಲೈನ್ ಉದ್ಯೋಗ ಆಫರ್ ಗಳ ಬಗ್ಗೆ ಜಾಗೂರೂಕರಾಗಿರಿ : MEA ಎಚ್ಚರಿಕೆ
ಸಂಶಯಾಸ್ಪದ ಐಟಿ ಸಂಸ್ಥೆಗಳಿಂದ ಮ್ಯಾನ್ಮಾರ್ಗೆ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಆಮಿಷವೊಡ್ಡಿದ ಪ್ರಕರಣದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬರುವ ನಕಲಿ ಉದ್ಯೋಗ ಆಫರ್ಗಳ ಕುರಿತು ಭಾರತ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.ಥೈಲ್ಯಾಂಡ್ನಲ್ಲಿನ ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭಾರತೀಯ ಯುವಕರನ್ನು ಪ್ರಲೋಭಿಸಲು ಲಾಭದಾಯಕ ಉದ್ಯೋಗಗಳನ್ನು ನೀಡುವ ನಕಲಿ ಉದ್ಯೋಗ ಆಫರ್ … [Read more...] about ವಿದೇಶಿ IT ಸಂಸ್ಥೆಗಳ ಆನ್ ಲೈನ್ ಉದ್ಯೋಗ ಆಫರ್ ಗಳ ಬಗ್ಗೆ ಜಾಗೂರೂಕರಾಗಿರಿ : MEA ಎಚ್ಚರಿಕೆ
ಅತ್ಯಾಚಾರಗೈದು 12ರ ಬಾಲಕನ ಮೇಲೆ ಹಲ್ಲೆ
ನವದೆಹಲಿ : ರಾಷ್ಟ ರಾಜಧಾನಿ ದೆಹಲಿಯಲ್ಲಿ ಬೀಕರ ಘಟನೆಯೊಂದು ನಡೆದಿದೆ. 12 ವರ್ಷದ ಬಾಲಕನ ಎಳೆದೊಯ್ಸ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಅತ್ಯಾಚಾರದ ಬಳಿಕ ಕೋಲಿನಿಂದ ಬಡಿದು ಮರಾಣಾಂತಿಕ ಹಲ್ಲೆ ಮಾಡಲಾಗಿದೆ. ಬಾಲಕ ಮೃತಪಟ್ಟಿದ್ದಾನೆ ಬಳಿಕ ಕಾಮುಕರು ತೆರಳಿದ್ದಾರೆ.ಈ ಘಟನೆ ದೆಹಲಿಯಲ್ಲಿ ಹುಡುಗರು ಎಷ್ಟು ಸೇಫ್ ಅನ್ನೂ ಆಂತಕವನ್ನು ಸೃಷ್ಟಿಸಿದೆ. 12 ಬಾಲಕನ ಟಾರ್ಗೆಟ್ ಮಾಡಿದ ನಾಲ್ವರು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. … [Read more...] about ಅತ್ಯಾಚಾರಗೈದು 12ರ ಬಾಲಕನ ಮೇಲೆ ಹಲ್ಲೆ
ಅದಾನಿ ಆದಾಯ ದಿನಕ್ಕೆ 1600 ಕೋಟಿ ರೂ.
ನವದೆಹಲಿ : ಉದ್ಯಮಿ ಗೌತಮ್ ಅದಾನಿ 10.94 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದು, ಕಳೆದ ವರ್ಷ ಸರಾಸರಿ ದನವೊಂದಕ್ಕೆ 1600 ಕೋಟಿ ರೂ. ಆದಾಯ ಗಳಿಸಿದ್ದಾರೆ ಎಂದು ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ವರದಿಯಲ್ಲಿ ಹೇಳಲಾಗಿದೆ.ಆದಾನಿ ಸಮೂಹದ ಮುಖ್ಯಸ್ಥರಾಗಿರುವ ಗೌತಮ್ ಅದಾನಿ, ಜೆಫ್ಬಿಜೋಸ್ ಅವರನ್ನು ದಾಟಿಕೊಂಡು ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಅವರ ಅಂಪತ್ತು ಶೇ. 116 ರಷ್ಟು … [Read more...] about ಅದಾನಿ ಆದಾಯ ದಿನಕ್ಕೆ 1600 ಕೋಟಿ ರೂ.
ಕೇರಳದಲ್ಲಿ ನಡೆದ ಅಕಾಡೆಮಿ ಕಾರ್ಯಾಗಾರದಲ್ಲಿ ಉಮೇಶ ಮುಂಡಳ್ಳಿ ಭಾವಗೀತೆ ಲೋಕಾರ್ಪಣೆ
ಭಟ್ಕಳ- ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು , ಕಾಸರಗೊಡು ಜಿಲ್ಲಾ ಲೇಖಕರ ಸಂಘ ಹಾಗೂ ಶಂಕರಾಚಾರ್ಯ ಸಂಸ್ಥಾನ ಮಠ ಕಾಸರಗೋಡು ಇವರು ಮೂರು ದಿನಗಳ ಕಾಲ ಕೇರಳ ರಾಜ್ಯದ ಕಾಸರಗೋಡಿನ ಎಡನೀರು ಮಠಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಕಾವ್ಯ ಕಾರ್ಯಾಗಾರದಲ್ಲಿ ಜಿಲ್ಲೆಯ ಭಾವ ಕವಿ ಉಮೇಶ ಮುಂಡಳ್ಳಿ ಅವರ ಹೊಸ ಭಾವಗೀತೆ ಇಂದು ಲೋಕಾರ್ಪಣೆ ಗೊಂಡಿದೆ.ಮುಂಡಳ್ಳಿಯವರು ಸಾಹಿತ್ಯ ರಚಿಸಿ ಸ್ವರಸಂಯೋಜನೆ ಮಾಡಿ ಹಾಡಿರುವ ಹೊಸ … [Read more...] about ಕೇರಳದಲ್ಲಿ ನಡೆದ ಅಕಾಡೆಮಿ ಕಾರ್ಯಾಗಾರದಲ್ಲಿ ಉಮೇಶ ಮುಂಡಳ್ಳಿ ಭಾವಗೀತೆ ಲೋಕಾರ್ಪಣೆ


