ಮಂಗಳೂರು :- ಭಾರತ ತೆರೆ ತುಕಡೆ ಹೊಂಗೆ ಎಂದು ಘೋಷಣೆ ಕೂಗಿದ , ದೇಶದ್ರೋಹದ ಆರೋಪ ಎದುರಿಸುತ್ತಿರುವ ಕನ್ಯಯ್ಯ ಕುಮಾರಗೆ ಮಂಗಳೂರಿನ #ಜೆಪ್ಪು #ಮೊಗರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಹಿಂದೂ ಜನ ಜಾಗೃತಿ ಸಮಿತಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.ದಿ. 8-3-2020 ರಂದು ಮಂಗಳೂರಿನ ಜೆಪ್ಪಿನಮೋಗರು ನಲ್ಲಿ CAA, NRC, NPR ಮತ್ತು ದೆಹಲಿ ದಂಗೆಯ ವಿರುದ್ದ … [Read more...] about ಕನಯ್ಯಾ ಕುಮಾರಗೆ ಮಂಗಳೂರು ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು – ಹಿಂದೂ ಜನ ಜಾಗೃತಿ ಸಮೀತಿ ಆಗ್ರಹ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪ್ರಧಾನಿ ಮೋದಿ ವಿರುದ್ದ ಅವಹೇಳನ ಪೊಸ್ಟ್ ಅಪಲೋಡ್ – ಸಾರ್ವಜನಿಕರಿಂದ ತರಾಟೆ.
#ವಿಜಯನಗರ :- ವಿಜಯನಗರ( ಹೊಸಪೇಟೆ) ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡ್ರಹಳ್ಳಿ ಗ್ರಾಮದ #ನಬಿ #ರಸೂಲ್ ಎನ್ನುವ ವ್ಯಕ್ತಿಯೊಬ್ಬನು ಪ್ರಧಾನಿ ನರೇಂದ್ರ #ಮೋದಿಜಿ ಯವರನ್ನು#ಪಾಕಿಸ್ಥಾನ್ ಪ್ರಧಾನಿ #ಇಮ್ರಾನ್ ಖಾನ್ ಮೋದಿಜಿಯವರ #ಕೊರಳು ಪಟ್ಟಿ ಹಿಡಿದು ಕರೆದು ಕೊಂಡು ಹೋಗುತ್ತಿರುವ ಫೋಟೋವನ್ನು #ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಖಂಡಿಸಿ … [Read more...] about ಪ್ರಧಾನಿ ಮೋದಿ ವಿರುದ್ದ ಅವಹೇಳನ ಪೊಸ್ಟ್ ಅಪಲೋಡ್ – ಸಾರ್ವಜನಿಕರಿಂದ ತರಾಟೆ.
ವಿಜೃಂಭಣೆಯಿಂದ ಸಂಪನ್ನಗೊಂಡ ಹಳಿಯಾಳದ ಕೆಕೆ ಹಳ್ಳಿ ಶ್ರೀ ಗುರು ನಿತ್ಯಾನಂದ ಜಾತ್ರಾಮಹೋತ್ಸವ.
ಹಳಿಯಾಳ: ಸಿದ್ದಾರೂಢ ಪರಂಪರೆಯ ಮಠವಾಗಿರುವ ಹಳಿಯಾಳ ತಾಲೂಕಿನ ಕೆ.ಕೆ. ಹಳ್ಳಿಯ ಶ್ರೀಗುರು ನಿತ್ಯಾನಂದ ಆಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಆಶ್ರಮದ ಗುರುಗಳಾಗಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಅವರನ್ನು ರಥದಲ್ಲಿ ಕುಳ್ಳಿರಿಸಿ ಸಾವಿರಾರು ಭಕ್ತರು ರಥವನ್ನು ಎಳೆದರು. ಸ್ವಾಮೀಜಿಯವರನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸುವುದು ಇಲ್ಲಿಯ ವಿಶೇಷತೆಯಾಗಿದೆ. ಪ್ರತಿವರ್ಷದಂತೆ ಶಿವರಾತ್ರಿಯ ನಂತರ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸದ್ಗುರು ನಿತ್ಯಾನಂದ … [Read more...] about ವಿಜೃಂಭಣೆಯಿಂದ ಸಂಪನ್ನಗೊಂಡ ಹಳಿಯಾಳದ ಕೆಕೆ ಹಳ್ಳಿ ಶ್ರೀ ಗುರು ನಿತ್ಯಾನಂದ ಜಾತ್ರಾಮಹೋತ್ಸವ.
ಜೋಯಿಡಾದ ನಾಗೋಡಾ ಶಾಲೆಯಲ್ಲಿ “ನಲಿಕಲಿ” ಉಧ್ಘಾಟನೆ.
ನಾಗೋಡಾ ಶಾಲೆಯಲ್ಲಿ ಗಿಡಕ್ಕೆ ನೀರೆರೆದು ನಲಿ ಕಲಿ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಗಣ್ಯ ವಿವಿಧ ನಲಿ ಕಲಿ ಇಂಗ್ಲೀಷ ಕಾರ್ಡಗಳನ್ನು ಬಿಡುಗಡೆ ಗೊಳಿಸುತ್ತಿರುವ ಅತಿಥಿಗಳು. ಶಾಲೆಯ ಚಟುವಟಿಕೆಗಳೊಂದಿಗೆ ಸಮುದಾಯದ ಸಮನ್ವಯತೆಯನ್ನು ಸಾಧಿಸಿದರೆ ಮಾದರಿ ಎನಿಸುವ ರೀತಿಯಲ್ಲಿ ಶೈಕ್ಷಣಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಪರಮೇಶ್ವರ ಹರಿಕಂತ್ರ ಅಭಿಪ್ರಾಯ ಪಟ್ಟರು. ಅವರು ಇತ್ತಿಚಿಗೆ … [Read more...] about ಜೋಯಿಡಾದ ನಾಗೋಡಾ ಶಾಲೆಯಲ್ಲಿ “ನಲಿಕಲಿ” ಉಧ್ಘಾಟನೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ವಿಶೇಷ ಕಾರ್ಯಾಗಾರ.
ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶ್ ಟ್ರಸ್ಟ್ ನ ಸಭಾಂಗಣದಲ್ಲಿ ದಿನಾಂಕ 07-03-2020 ರಂದು ಶನಿವಾರ ಮಧ್ಯಾಹ್ನ 02 : 30 ರಿಂದ 04 : 30ರ ವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಸಿದ್ಧತೆಯ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. … [Read more...] about ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ವಿಶೇಷ ಕಾರ್ಯಾಗಾರ.




