ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚೀವರಾದ ಲಕ್ಷ್ಮಣ ಸಂಗಪ್ಪ ಸವದಿ ಫೆಬ್ರವರಿ 29ರಂದು ಹೊನ್ನಾವರಕ್ಕೆ ಆಗಮಿಸಲಿದ್ದಾರೆ. ಪಟ್ಟಣದ ಬಹುವರ್ಷದ ಬೇಡಿಕೆಯಾದ ಹೊನ್ನಾವರ ಬಸ್ ನಿಲ್ದಾಣದ ಶಂಕುಸ್ಥಾಪನೆಗೆ ಆಗಮಿಸಲಿದ್ದಾರೆ. ಅಲ್ಲದೇ ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚೀವೆ ಶಶಿಕಲಾ ಜೊಲ್ಲೆ, ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ, ಜಿಲ್ಲೆಯ ಶಾಸಕರು, ಸಾರಿಗೆ ಇಲಾಖೆಯ ಅಧಿಕಾರಿಗಳು ಸಮ್ಮುಖದಲ್ಲಿ ಶಂಕುಸ್ಥಾಪನಾ ಕಾರ್ಯಕ್ರಮ ನೇರವೇರಲಿದೆ. ಇದರೊಂದಿಗೆ ದಶಕಗಳ ನೂತನ ಬಸ್ … [Read more...] about ಹೊನ್ನಾವರದ ನೂತನ ಬಸ್ ನಿಲ್ದಾಣಕ್ಕೆ ಫೆಬ್ರವರಿ 29ರಂದು ಸಾರಿಗೆ ಸಚೀವ ಲಕ್ಷ್ಮಣ ಸವದಿಯಿಂದ ಶಂಕುಸ್ಥಾಪನೆ ನಡೆಯಲಿದೆ : ಶಾಸಕ ದಿನಕರ ಶೆಟ್ಟಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜಿಲ್ಲೆಯ ಗಡಿಗ್ರಾಮ ಲಿಂಗನಮಠದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಗೆ ಅದ್ಧೂರಿ ಸ್ವಾಗತ
ಖಾನಾಪುರ: ದೇಶದಲ್ಲಿ ಎಲ್ಲಕ್ಕಿಂತಲೂ ಮುಂಚಿತವಾಗಿ ಪ್ರಥಮ ಬಾರಿಗೆ ಮಹಿಳಾ ಸೈನ್ಯವನ್ನು ಕಟ್ಟಿ ಹೋರಾಡಿದ ಧೀರ ಮಹಿಳೆ, ಅವರು ದೇಶಕ್ಕಾಗಿ ಹಾಗೂ ಸಮಾಜಕ್ಕಾಗಿ ತಮ್ಮ ಪ್ರಾಣವನ್ನೆ ಮುಡಿಪಾಗಿಟ್ಟು ಹೋರಾಡಿದ್ದಾರೆ, ಇಂತಹ ಮಹಾನ ವ್ಯಕ್ತಿಗಳು ನಮ್ಮೆಲ್ಲರಿಗೆ ಆದರ್ಶವಾಗಿದ್ದಾರೆ ಎಂದು ಖಾನಾಪುರ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಹೇಳಿದರು.ತಾಲೂಕಿನ ಗಡಿಗ್ರಾಮ ಲಿಂಗನಮಠದಲ್ಲಿ ಜಿಲ್ಲೆಗೆ ಪಾದಾರ್ಪಣೆ ಮಾಡಿದ ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಯನ್ನು ತಾಲೂಕಾಡಳಿತ ವತಿಯಿಂದ … [Read more...] about ಜಿಲ್ಲೆಯ ಗಡಿಗ್ರಾಮ ಲಿಂಗನಮಠದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವದ ಜ್ಯೋತಿಗೆ ಅದ್ಧೂರಿ ಸ್ವಾಗತ
ಲೈಲಾ ಶುಗರ್ಸ ಬಾಕಿಬಿಲ್ ಆಗ್ರಹಿಸಿ ಖಾನಾಪುರ ತಹಶಿಲ್ದಾರಗೆ ಮನವಿ
ಖಾನಾಪುರ: ತಾಲೂಕಿನಲ್ಲಿರುವ ಲೈಲಾ ಶುಗರ್ಸ ಏಕೈಕ ಸಕ್ಕರೆ ಕಾರ್ಖಾನೆ, ಇದನ್ನು ನಂಬಿ ಕಬ್ಬು ಬೆಳೆಸುತ್ತಿರುವ ಕಬ್ಬು ಬೆಳೆಗಾರರ ಪರಿಸ್ಥಿತಿ ಹೇಳತಿರದು. ಯಾಕೆಂದರೆ ಕಬ್ಬಿನ ಬಾಕಿ ನೀಡದೆ ಇದ್ದುದರಿಂದ ರೈತರ ಜೀವನ ಹೇಳತಿರದು ಎಂದು ಲಿಂಗನಮಠ ಗ್ರಾಮದ ರೈತ ಪಾಂಡುರಂಗ ಮಿಟಗಾರ ಹೇಳಿದರು.ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಲೈಲಾ ಶುಗರ್ಸ ಖಾನಾಪುರ ಇದರ ಬಾಕಿ ಬಿಲ್ಲು ಕೊಡಿಸುವಂತೆ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಅವರಿಗೆ ಲಿಂಗನಮಠ ಹಾಗೂ ಸುತ್ತಮುತ್ತಲಿನ ರೈತರೆಲ್ಲರೂ … [Read more...] about ಲೈಲಾ ಶುಗರ್ಸ ಬಾಕಿಬಿಲ್ ಆಗ್ರಹಿಸಿ ಖಾನಾಪುರ ತಹಶಿಲ್ದಾರಗೆ ಮನವಿ
ಜೋಯಿಡಾ ಪೋಲಿಸ್ ಅಧಿಕಾರಿಗೆ ಸನ್ಮಾನ.
ಜೋಯಿಡಾ - ಜೋಯಿಡಾ ತಾಲೂಕಿನ ಕಾರ್ಟೋಲಿ ಜಾತ್ರೆಯಲ್ಲಿ ಜೋಯಿಡಾ ಪೋಲಿಸ್ ಇಲಾಕೆಯ ಎ.ಎಸ್.ಐ ನರೇಂದ್ರ ಆಚಾರಿ ಅವರಿಗೆ ಸನ್ಮಾನಿಸಲಾಯಿತು. ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ರಮೇಶ ನಾಯ್ಕ ನಮ್ಮ ದೇವಸ್ಥಾನ ಕಟ್ಟಿಕೊಡುತ್ತೇನೆ ಎಂದು ಹೇಳಿ ಬೆಳಗಾವಿ ಮೂಲದ ಇಂಜಿನಿಯರ್ ಮೌನಿಷ್ ಪಾಟೀಲ್ ಎನ್ನುವ ವ್ಯಕ್ತಿ ನಮ್ಮ ಕಮಿಟಿ ಇಂದ 6 ಲಕ್ಷ ಹಣ ತೆಗೆದುಕೊಂಡು ನಮ್ಮನ್ನು ಯಾಮಾರಿಸಿದ್ದರು. ನಂತರದಲ್ಲಿ ನಮಗೆ ಸಿಗದೇ ಮೋಸ … [Read more...] about ಜೋಯಿಡಾ ಪೋಲಿಸ್ ಅಧಿಕಾರಿಗೆ ಸನ್ಮಾನ.
ಜಿಲ್ಲೆಯ ಹಿರಿಯ ಜೇನು ಸಾಕುವವರ ಸಹಕಾರಿ ಸಂಸ್ಥೆಯಾದ ಹೊನ್ನಾವರ ಸಂಘದವರು ಸಚಿವ ಶಿವರಾಮ ಹೆಬ್ಬಾರರನ್ನು ಜೇನುತುಪ್ಪ ನೀಡಿ ಅಭಿನಂದನೆ.
ಜಿಲ್ಲೆಯ ಹಿರಿಯ ಜೇನು ಸಾಕುವವರ ಸಹಕಾರಿ ಸಂಸ್ಥೆಯಾದ ಹೊನ್ನಾವರ ಸಂಘದವರು ಇಂದು ಸಚಿವ ಶಿವರಾಮ ಹೆಬ್ಬಾರರನ್ನು ಅವರ ಯಲ್ಲಾಪುರ ಕಾರ್ಯಾಲಯದಲ್ಲಿ ಭೇಟಿಯಾಗಿ ಜೇನುತುಪ್ಪ ನೀಡಿ ಅಭಿನಂದಿಸಿದರು. ಸಂಸ್ಥೆಯ ಕಟ್ಟಡ ಜೀರ್ಣವಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಮತ್ತು ಜೇನು ವ್ಯವಸಾಯದ ಅಭಿವೃದ್ಧಿಗೆ ಸರ್ಕಾರದಿಂದ ಸಹಾಯ ಕೋರುವ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಸಂಸ್ಥೆಯ ಕುರಿತು ನನಗೆ ಅಭಿಮಾನವಿದೆ, ಜೇನು ವ್ಯವಸಾಯ ಈಗ ಉತ್ತಮ ಆದಾಯ ಕೊಡುವ … [Read more...] about ಜಿಲ್ಲೆಯ ಹಿರಿಯ ಜೇನು ಸಾಕುವವರ ಸಹಕಾರಿ ಸಂಸ್ಥೆಯಾದ ಹೊನ್ನಾವರ ಸಂಘದವರು ಸಚಿವ ಶಿವರಾಮ ಹೆಬ್ಬಾರರನ್ನು ಜೇನುತುಪ್ಪ ನೀಡಿ ಅಭಿನಂದನೆ.




