ಹೊನ್ನಾವರಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎನ್ನುವಕೂಗು ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿದ್ದು ಜಿಲ್ಲೆಯ ಎಲ್ಲಾ ತಾಲೂಕಿಗೆ ಇರುವ ಬೆಂಗಳೂರು ವಾಸ್ಕೊ ನೂತನ ರೈಲಿಗೆ ಹೊನ್ನಾವರ ತಾಲೂಕಿನ ಎರಡು ನಿಲ್ದಾಣವಿದ್ದರು ಯಾಕೆ ನಿಲುಗಡೆ ಇಲ್ಲ ಎನ್ನುವ ಆದೇಶ ತಾಲೂಕಿನೆಲ್ಲಡೆ ಚರ್ಚೆಗೆ ಕಾರಣವಾಗಿದೆ. ವಾರದ ಹಿಂದಷ್ಟೆ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾಧ್ಯಮಗೊಷ್ಟಿ ನಡೆಸಿ ಜಿಲ್ಲೆಯ ಬಹುವರ್ಷದ ಬೇಡಿಕೆ ಈಡೇರಿರುದನ್ನು ತಿಳಿಸಿದ್ದರು. ಇದನ್ನು ಜಿಲ್ಲೆಯ ಎಲ್ಲರೂ … [Read more...] about ವಾಸ್ಕೊ ಬೆಂಗಳೂರು ರೈಲು ನಿಲುಗಡೆ ಭಾಗ್ಯ ಹೊನ್ನಾವರಕ್ಕೆ ಯಾಕಿಲ್ಲ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶಿವಾಜಿ ಜಯಂತಿ ಪ್ರಯುಕ್ತ ಹಳಿಯಾಳದಲ್ಲಿ ನಡೆದ ಬೈಕ್ ರ್ಯಾಲಿ
ಹಳಿಯಾಳ:- ಫೆ.ದಿ.19 ಬುಧವಾರದಂದು ಹಳಿಯಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದ ಮುನ್ನಾದಿನ ಮಂಗಳವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಸಲಾಯಿತು. ಸಿಂಹಪಾಲು ಮರಾಠಾ ಸಮುದಾಯ ಹೊಂದಿರುವ ಹಳಿಯಾಳ ಪಟ್ಟಣದ ಮರಾಠಾ ಭವನದಲ್ಲಿ ಮಧ್ಯಾಹ್ನ 12.30 ಗಂಟೆಗೆ ನಡೆಯಲಿರುವ ಜಿಲ್ಲಾ ಮಟ್ಟದ “ಶಿವಾಜಿ ಜಯಂತಿ” ಸರ್ಕಾರಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 10.30 ಗಂಟೆಗೆ ವಿವಿದೆಡೆಗಳಿಂದ ಆಗಮಿಸಿದ ಕಲಾ … [Read more...] about ಶಿವಾಜಿ ಜಯಂತಿ ಪ್ರಯುಕ್ತ ಹಳಿಯಾಳದಲ್ಲಿ ನಡೆದ ಬೈಕ್ ರ್ಯಾಲಿ
ಕುಂಕುಮದ ಮಹತ್ವ ಹಾಗೂ ಪರಿಶುದ್ಧವಾದ ಕುಂಕುಮ ತಯಾರಿಸುವ ವಿಧಾನ.
ಹೆಣ್ಣಿನ ಹಣೆಯ ಮೇಲಿನ ಕುಂಕುಮ ನಮ್ಮ ಸನಾತನ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕ.ಅಲಂಕಾರದಲ್ಲಿ ಕುಂಕುಮಕ್ಕೆ ಪ್ರಥಮ ಸ್ಥಾನ. ಮನೆಗೆ ಆಗಮಿಸಿದ ಮುತೈದೆಯರಿಗೆ ಗೌರವಪೂರ್ವಕವಾಗಿ ಅರಸಿಣ ಕುಂಕುಮ ಕೊಡುವ ಪದ್ಧತಿ ಇಂದಿಗೂ ಇದೆ ಮುಂದೆಯೂ ಇರುತ್ತೆ.ಯೋಗಶಾಸ್ತ್ರದ ಪ್ರಕಾರ ಗಂಗಾ ಯಮುನಾ ಸರಸ್ವತಿ ಎಂಬ ಮೂರು ನಾಡಿಗಳ ಸಂಗಮ ಸ್ಥಳ ಹಣೆ. ಈ ಸ್ಥಳದಲ್ಲಿ ಕುಂಕುಮ ಇಡುವುದರಿಂದ ಬಿಸಲಿನ ಅತಿ ನೀಲ ಕಿರಣಗಳು ದೇಹವನ್ನು ಭಾದಿಸಲಾರವು. ಕುಂಕುಮವು ಶರೀರ ಹಾಗೂ ರಕ್ತನಾಳಗಳಲ್ಲಿನ … [Read more...] about ಕುಂಕುಮದ ಮಹತ್ವ ಹಾಗೂ ಪರಿಶುದ್ಧವಾದ ಕುಂಕುಮ ತಯಾರಿಸುವ ವಿಧಾನ.
ಹೊನ್ನಾವರದ ಪ್ರಜ್ವಲ ಶೆಟ್ಟಿ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ದ್ವೀತಿಯ ಸ್ಥಾನ.
ಹೊನ್ನಾವರ:ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹೊನ್ನಾವರದ ಯಕ್ಷಕರಾಟೆ ಅಸೋಷಿಯೇಶನ್ ಇದರ ವಿದ್ಯಾರ್ಥಿ ಪ್ರಜ್ವಲ ಶೆಟ್ಟಿ 17 ವರ್ಷ ವಿಭಾಗದ ಕುಮಿಟೆ ವಿಭಾಗದಲ್ಲಿ ಪ್ರಥಮ, ಖಠಾ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ತರಬೇತಿದಾರ ಸೆನ್ಸಿ ರಾಜೇಶ ಪಟಗಾರ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಸೆನ್ಸಿ ವಾಮನ ಪಾಲನ್ ಅಭಿನಂದಿಸಿದ್ದಾರೆ. … [Read more...] about ಹೊನ್ನಾವರದ ಪ್ರಜ್ವಲ ಶೆಟ್ಟಿ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ದ್ವೀತಿಯ ಸ್ಥಾನ.
ಮಡಿವಾಳ ಸಂಘದ ವಾರ್ಷಿಕ ಸಮ್ಮೇಳನ .
ಮಡಿವಾಳ ಸಮಾಜದವರು ವಿದ್ಯೆ,ಉದ್ಯೋಗ, ಸಾಮಾಜಿಕ ಕ್ಷೇತ್ರದಲ್ಲಿ ಅಭಿವ್ರದ್ದಿ ಸಾಧಿಸುತ್ತಿದ್ದಾರೆ. ಆದರೆ ಎಲ್ಲರು ಆರ್ಥಿಕವಾಗಿ ಸಬಲರಾಗಬೇಕಿದೆ ಎಂದು ಲೆಕ್ಕ ಪರಿಶೋಧಕ ದತ್ತಾತ್ರೇಯ ಕೆ ಮಡಿವಾಳ ಅಭಿಪ್ರಾಯಪಟ್ಟರು.ಪಟ್ಟಣದ ರಾಯಲ್ ಕೇರಿ ಅಂಬೇಡ್ಕರ್ ಸಭಾಭವನದಲ್ಲಿ ರವಿವಾರ ನಡೆದ ತಾಲೂಕಾ ಮಡಿವಾಳರ ಸಂಘದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪರಿಶ್ರಮದಿಂದ ಕೆಲಸ ಮಾಡಬೇಕು.ಎಲ್ಲಾ ರಿತಿಯಲ್ಲಿಯು ಸಾಧನೆ ಮಾಡಲು ಸಾಧ್ಯ. ಸಮಾಜದಲ್ಲಿ ಸಾಂಘಿಕ ಶಕ್ತಿ … [Read more...] about ಮಡಿವಾಳ ಸಂಘದ ವಾರ್ಷಿಕ ಸಮ್ಮೇಳನ .




