ಹೊನ್ನಾವರ ತಾಲೂಕಿನ , ಮಂಕಿ ಗ್ರಾಮದ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ನಾಲ್ಕನೇ ವರ್ಷದ ಗೋಲ್ ಉತ್ಸವದ ಅಂಗವಾಗಿ ಬಹುಮಾನ ವಿತರಣೆ ಹಾಗೂ ವಿಜ್ಞಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಗೋಲ್ ಸ್ಕೂಲ್ ವತಿಯಿಂದ ಹಮ್ಮಿಕೊಂಡ 2, 3 ಹಾಗೂ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಗಲು ಮತ್ತು ರಾತ್ರಿಯ ಕಲ್ಪನೆ, ಬಹು ಪ್ರತಿಫಲನ, ಶ್ವಾಸಾಂಗವ್ಯೂಹ ಮತ್ತು ಧೂಮಪಾನ ನಿಷೇಧದ ಬಗ್ಗೆ ಜಾಗೃತಿ, ಸೂಜಿರಂಧ್ರ, ಬಿಂಬಗ್ರಾಹಿ, ಜ್ವಾಲಾಮುಖಿ ಮತ್ತು ಅದರ … [Read more...] about ಮಂಕಿ ಗ್ರಾಮದ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ನಾಲ್ಕನೇ ವರ್ಷದ ಗೋಲ್ ಉತ್ಸವದ ಅಂಗವಾಗಿ ಬಹುಮಾನ ವಿತರಣೆ ಹಾಗೂ ವಿಜ್ಞಾನ ಪ್ರದರ್ಶನ .
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಗೈರು ಹಾಜರಾದ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ
ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು. ಆರಂಭದಲ್ಲಿ ಪ್ರಮುಖ ಇಲಾಖೆಯಾದ ಕೃಷಿ, ಅರಣ್ಯ, ಕಂದಾಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರಾಗಿರುದಕ್ಕೆ ಆಕ್ರೋಶ ವ್ಯಕ್ತವಾಯಿತು. ಕಳೆದ ಹಲವು ಸಭೆಗೆ ನಿರಂತಂರವಾಗಿ ಗೈರಾಗುವ ಚಿಕ್ಕ ನೀರಾವರಿ, ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತಿ ಸಿ.ಈ.ಓ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. … [Read more...] about ಹೊನ್ನಾವರ ತಾಲೂಕ ಪಂಚಾಯತ ಸಾಮನ್ಯ ಸಭೆಯಲ್ಲಿ ಗೈರು ಹಾಜರಾದ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ
ಹೊನ್ನಾವರದಲ್ಲಿ ಅನಂತಕುಮಾರ ಹೆಗಡೆ ವಿರುಧ್ಧ ಪ್ರತಿಭಟನೆ.
ಹೊನ್ನಾವರ : ಉತ್ತರ ಕನ್ನಡದ ಸಂಸದ ಶ್ರೀ ಅನಂತಕುಮಾರ ಹೆಗಡೆಯವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ತಮ್ಮ ಭಾಷಣದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ಕುರಿತಂತೆ ಆಡಿದ ಅವಮಾನಕಾರಿ ಮಾತುಗಳನ್ನು ಖಂಡಿಸಿ ಅವರ ವಿರುಧ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಮಂಕಿ ಮತ್ತು ಹೊನ್ನಾವರ ಬ್ಲಾಕ್ ಕಾಂಗ್ರೇಸ್ನಿಂದ ಪ್ರತಿಭಟನೆ ನಡೆಸಲಾಗುವುದು. ಕಾರಣ ಗುರುವಾರ ದಿ. 6 ರ ಬೆಳಿಗ್ಗೆ 11 ಗಂಟೆಗೆ ಹೊನ್ನಾವರ … [Read more...] about ಹೊನ್ನಾವರದಲ್ಲಿ ಅನಂತಕುಮಾರ ಹೆಗಡೆ ವಿರುಧ್ಧ ಪ್ರತಿಭಟನೆ.
ಕಾಸರಕೋಡನಲ್ಲಿ ತೀರುಗಾಡುತ್ತೀದ್ದ ಅಪರಿಚಿತ ವ್ಯಕ್ತಿಯ ವಿಳಾಸ ಪತ್ತೆ ಮಾಡಿ ತವರಿಗೆ ತಲುಪಿಸಿದ ರಾಜೇಶ್ ನಾಯ್ಕ.
ಹೊನ್ನಾವರ: ಒಡಹುಟ್ಟಿದವರನ್ನೆ ಬಿದಿಗೆ ತಳ್ಳೊ ಈ ಕಾಲದಲ್ಲಿ ಬಿದಿಗೆ ಬಿದ್ದ ಅಪರಿಚಿತ, ಮಾನಸಿಕ ಸ್ಥಿತಿ ಅಷ್ಟಾಗಿ ಸರಿ ಇಲ್ಲದ ಶಿರಸಿಯ ತನ್ನೂರಿನಿಂದ ಹೊನ್ನಾವರಕ್ಕೆ ಬಂದಿಳಿದ ವ್ಯಕ್ತಿಯನ್ನು ಪುನಃ ಆತನ ಊರಿಗೆ ತಲುಪಿಸುವ ಕಾರ್ಯಮಾಡುವ ಮೂಲಕ ಪಟ್ಟಣದ ಟ್ರೆಂಡ್ಸ್ ಕ್ಲಾತ್ ಶಾಪ್ ಮಾಲೀಕ ಯುವಕ ರಾಜೇಶ್ ಎನ್ ನಾಯ್ಕ ಅವರು ಮಾನವೀಯತೆ ಮೆರೆದಿದ್ದಾರೆ.ಕಳೆದ 5-6ದಿನಗಳ ಹಿಂದೆ , ಹೆಸರು ಮಂಜುನಾಥ ಎಂದು ಹೇಳಿಕೊಂಡ ವ್ಯಕ್ತಿ ಕಾಸರಕೋಡದಲ್ಲಿ ಯಾವುದೋ ವಾಹನದ ಮೂಲಕ … [Read more...] about ಕಾಸರಕೋಡನಲ್ಲಿ ತೀರುಗಾಡುತ್ತೀದ್ದ ಅಪರಿಚಿತ ವ್ಯಕ್ತಿಯ ವಿಳಾಸ ಪತ್ತೆ ಮಾಡಿ ತವರಿಗೆ ತಲುಪಿಸಿದ ರಾಜೇಶ್ ನಾಯ್ಕ.
ಗೋಲ್ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಂಕಿ ಇವರ ವತಿಯಿಂದ ಗೋಲ್ ಉತ್ಸವ .
ಗೋಲ್ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಂಕಿ ಇವರ ವತಿಯಿಂದ ಗೋಲ್ ಉತ್ಸವ 2020 ಇದೇ ಬರುವ ಫೆಬ್ರವರಿ 6 ರಂದು ನಡೆಯಲಿದೆ ಎಂದು ಡೈರಕ್ಟರ್ ದೀಪಾ ರಾವ್ ಮಾಧ್ಯಮಗೊಷ್ಟಿಯಲ್ಲಿ ತಿಳಿಸಿದರು. ಪಟ್ಟಣದ ಖಾಸಗಿ ಹೋಟೆಲನಲ್ಲಿ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿಯೇ ವಿಶೇಷ ಸೌಲಭ್ಯ ಹೊಂದಿರುವ ಸಂಸ್ಥೆ ಗೋಲ್ ಸ್ಕೂಲ್ ಆಗಿದೆ. ಪ್ರತಿವರ್ಷ ಅದ್ದೂರಿಯಾಗಿ ವಾರ್ಷಿಕೊತ್ಸವ ನಡೆಸುತ್ತಿದ್ದು ಮಕ್ಕಳಲ್ಲಿರುವ ಕೌಶಲ್ಯವನ್ನು ಗುರುತಿಸಿ ಅನಾವರಣಗೊಳಿಸುವ … [Read more...] about ಗೋಲ್ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಂಕಿ ಇವರ ವತಿಯಿಂದ ಗೋಲ್ ಉತ್ಸವ .




