ಆರ್ಯ ಈಡಿಗ ನಾಮಧಾರಿ ಕ್ರಿಕೆಟ್ ಮಂಡಳಿ ಕುಮಟಾ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ನಾಮಧಾರಿ ಕ್ರಿಕೆಟ್ ಪಂದ್ಯಾವಳಿಯು ಜನವರಿ 17 ಶುಕ್ರವಾರದಂದು,ಕುಮಟಾದಮಹಾತ್ಮಗಾಂಧಿಕ್ರಿಡಾಂಗಣದಲ್ಲಿಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಆದ ಸಂತೋಷ ನಾಯ್ಕ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ನಂತರ ಕ್ರಿಕೆಟ್ ಪಂದ್ಯಾವಳಿಯ ಕುರಿತು ಮಾತನಾಡಿದ ಅವರು ಎಲ್ಲಾ ತಂಡಗಳು ಸ್ಪರ್ದೆಯಲ್ಲಿ ಕ್ರೀಡಾ ಸ್ಪೂರ್ತಿಯಿಂದ … [Read more...] about ರಾಜ್ಯ ಮಟ್ಟದ ಆರ್ಯ ಈಡಿಗ ನಾಮಧಾರಿ ಕ್ರಿಕೆಟ್ ಪಂದ್ಯಾವಳಿಗೆ,ಕುಮಟಾದ ಮಹಾತ್ಮಗಾಂಧಿ ಕ್ರಿಡಾಂಗಣದಲ್ಲಿ ಚಾಲನೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಾರದ ಹಿಂದೆ ರಾಜ್ಯದೆಲ್ಲಡೆ ಸುದ್ದಿಯಾಗಿದ್ದ ಸರ್ಕಾರಿಶಾಲೆಯ ಆವರಣ ನಡೆದ ಅಲ್ಲಾಡ್ಸು ಅಲ್ಲಾಡ್ಸು ಡಾನ್ಸ್ ಸಂಪೂರ್ಣ ಮಾಹಿತಿ ಕೊನೆಗೂ ಪತ್ತೆ.
ಬೆಂಗಳೂರು / ಭಾರಿ ವಿವಾದಕ್ಕೆ ಕಾರಣವಾಗಿದ್ದ ಸರ್ಕಾರಿ ಶಾಲಾ ಆವರಣದಲ್ಲಿ ಅಲ್ಲಾಡ್ಸು, ಅಲ್ಲಾಡ್ಸು ಡ್ಯಾನ್ಸ್ ಪ್ರಕರಣ ಸಂಬಂಧ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಸರ್ಕಾರಿ ಶಾಲೆಯಲ್ಲಿ ನೃತ್ಯ ಮಾಡಿದವರು ಶಿಕ್ಷಕರಲ್ಲ ಎಂದು ಹೇಳಿದ್ದಾರೆ.ವಿಡಿಯೋ ಕುರಿತು ಮಾಹಿತಿ ನೀಡಿರುವ ಸುರೇಶ್ ಕುಮಾರ್, ಪ್ರಕರಣದಲ್ಲಿ ಶಾಲಾ ಮುಖ್ಯ ಶಿಕ್ಷಕರದ್ದು ಯಾವುದೇ ತಪ್ಪಿಲ್ಲ. ಮಹಿಳಾ ಸಂಘದವರು ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮದ … [Read more...] about ವಾರದ ಹಿಂದೆ ರಾಜ್ಯದೆಲ್ಲಡೆ ಸುದ್ದಿಯಾಗಿದ್ದ ಸರ್ಕಾರಿಶಾಲೆಯ ಆವರಣ ನಡೆದ ಅಲ್ಲಾಡ್ಸು ಅಲ್ಲಾಡ್ಸು ಡಾನ್ಸ್ ಸಂಪೂರ್ಣ ಮಾಹಿತಿ ಕೊನೆಗೂ ಪತ್ತೆ.
ದ್ವೀತಿಯ ಪಿಯುಸಿ ಪ್ರವೇಶ ಪತ್ರ ಆನಲೈನ್ ನಲ್ಲಿ ಲಭ್ಯ.
ಬೆಂಗಳೂರು/ ಮಾರ್ಚ್ 4ರಿಂದ 23ರ ವರೆಗೆ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಗಳಿಗೆ, ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಹೀಗಾಗಿ ತಪ್ಪದೇ ದ್ವಿತೀಯ ಪಿಯು ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ತಮ್ಮ ತಮ್ಮ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.ಈ ಕುರಿತಂತೆ ಪಿಯು ಇಲಾಖೆಯ ನಿರ್ದೇಶಕಿ ಎಂ ಕನಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದು, ಇದೇ ಜನವರಿ 25ರಿಂದ ಫೆಬ್ರವರಿ 10ರ … [Read more...] about ದ್ವೀತಿಯ ಪಿಯುಸಿ ಪ್ರವೇಶ ಪತ್ರ ಆನಲೈನ್ ನಲ್ಲಿ ಲಭ್ಯ.
ಕಲಾಸಿರಿ ರಂಗಭೂಮಿ ಸಾಂಸ್ಕ್ರತಿಕ ಜನಪದ ಮತ್ತು ಕ್ರೀಡಾವೇದಿಕೆ ಉದ್ಘಾಟನೆ ಮತ್ತು ಜಿಲ್ಲಾಮಟ್ಟದ ಸಾಮಾಜಿಕ ಸ್ಪರ್ಧಾ ನಾಟಕೊತ್ಸವ ಜನವರಿ ೨೩ರಂದು ಆರಂಭ.
ಕಲಾಸಿರಿ ರಂಗಭೂಮಿ ಸಾಂಸ್ಕ್ರತಿಕ ಜನಪದ ಹಾಗೂ ಕ್ರೀಡಾವೇದಿಕೆ ವತಿಯಿಂದ ಜಿಲ್ಲಾಮಟ್ಟದ ಆಹ್ವಾನಿತ ಸಾಮಾಜಿಕ ಸ್ಪರ್ಧಾ ನಾಟಕೊತ್ಸವ ಆಯೋಜಿಸಿದ್ದು ಎರಡು ದಿನಗಳ ಕಾಲ ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಸಾಂಸ್ಕ್ರತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಎಂ.ಎನ್.ನಾಯ್ಕ ನಿಲ್ಕೋಡ್ ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ ನೀಡಿದರು. ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಜನವರಿ 23 ಮತ್ತು 24ರಂದು ಮೂಡಗಣಪತಿ ಸಭಾಭವನದಲ್ಲಿ … [Read more...] about ಕಲಾಸಿರಿ ರಂಗಭೂಮಿ ಸಾಂಸ್ಕ್ರತಿಕ ಜನಪದ ಮತ್ತು ಕ್ರೀಡಾವೇದಿಕೆ ಉದ್ಘಾಟನೆ ಮತ್ತು ಜಿಲ್ಲಾಮಟ್ಟದ ಸಾಮಾಜಿಕ ಸ್ಪರ್ಧಾ ನಾಟಕೊತ್ಸವ ಜನವರಿ ೨೩ರಂದು ಆರಂಭ.
ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ- ಮಾಜಿ ಸಚಿವ ಪ್ರಮೋದ ಮದ್ವರಾಜ್ ಆರೋಪ.
ಕಾರವಾರ: ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ ಮಾಡಲಾಗುತ್ತಿದೆ. ಮೀನುಗಾರರು ಕರಾವಳಿಯ ಮೂಲ ನಿವಾಸಿಗಳಾಗಿದ್ದು ಅವರ ಬದುಕನ್ನು ಛಿದ್ರಗೊಳಿಸಿ ಮಾಡುವ ಅಭಿವೃದ್ದಿ ಕೆಲಸಗಳಿಗೆ ತಮ್ಮ ವಿರೋಧವಿದೆ ಎಂದು ಮೀನುಗಾರಿಕಾ ಇಲಾಖೆ ಮಾಜಿ ಸಚಿವ ಪ್ರಮೋದ ಮದ್ವರಾಜ್ ಹೇಳಿದರು. ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆಗೊಳ್ಳುವ ಸ್ಥಳಕ್ಕೆ ಭೇಟಿ ನೀಡಿದ ಅವರು ಮೀನುಗಾರರು ಹಾಗೂ ಬಂದರು ಅಧಿಕಾರಿಗಳೊಂದಿಗೆ ಚರ್ಚೆ … [Read more...] about ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ- ಮಾಜಿ ಸಚಿವ ಪ್ರಮೋದ ಮದ್ವರಾಜ್ ಆರೋಪ.




