ಹಳಿಯಾಳ:- ಪಟ್ಟಣದ ಸಿದ್ದರಾಮೇಶ್ವರ ದೇವಸ್ಥಾನದಿಂದ ಗಾಂಧಿಕೇರಿಯ ಚವಾಟೆಪ್ಪ ದೇವಸ್ಥಾನಕ್ಕೆ ತಲುಪುವ ಮೂಲಕ ಹಳಿಯಾಳದಲ್ಲಿ ದುರ್ಗಾದೌಡ ಮೂರನೇ ದಿನ ಯಶಸ್ವಿಯಾಗಿ ಪೂರೈಸಿದೆ. ಸಿದ್ದಾರಾಮೇಶ್ವರಗಲ್ಲಿ, ಕೈಲಾಸ ಆಶ್ರಯ ನಗರ, ಕಾರ್ಮೆಲ್ ಸ್ಕೂಲ್ ಪ್ರದೇಶ, ಕಾಕರ ಗಲ್ಲಿ, ರಾಮದೇವ ಗಲ್ಲಿ, ಸೆಂಟ್ಝೇವಿಯರ್ ರಸ್ತೆ, ಗೌರಿ ಗುಡಿ ರಸ್ತೆ, ಯಲ್ಲಾಪುರ ನಾಕಾ, ಲಕ್ಷ್ಮೀ ಕೇರಿಯ ಮೂಲಕ ಗಾಂಧಿಕೇರಿಯನ್ನು ಪ್ರವೇಶಿಸಿ ಚವಾಟೆಪ್ಪ ದೇವಸ್ಥಾನದಲ್ಲಿ 3 ನೇ ದಿನದ ದುರ್ಗಾದೌಡ … [Read more...] about ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ದುರ್ಗಾದೌಡ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಾವು ಜನರ ಪರವಾಗಿದ್ದೇವೆ – ಅರವಿಂದ ಕೆ,
ಜೋಯಿಡಾ - ದೈನಂದಿನ ವ್ಯವಹಾರಕ್ಕೆ ಕಚೇರಿಗೆ ಬರುವ ಜನರಿಗೆ , ಸಾರ್ವಜನಿಕರಿಗೆ ತೊಂದರೆಯಾದರೆ ನಾವು ಜನರ ಪರವಾಗಿದ್ದೇವೆ, ವಿನಾ ಕಾರಣ ಜನರಿಗೆ ನೀವು ತೊಂದರೆ ಕೊಟ್ಟರೆ ನೀವೆ ಜವಾಬ್ದಾರರಾಗುತ್ತಿರಿ ಎಂದು ಜಿಲ್ಲಾ ಲೋಕಾಯುಕ್ತ ಅಧಿಕಾರಿ ಅರವಿಂದ ಕಲಗುಜ್ಜಿ ಹೇಳಿದರು. ಅವರು ಸೋಮವಾರ ಜೋಯಿಡಾ ತಾ.ಪಂ,ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಿಗದಿತ ವೇಳೆಗೆ ಅಧಿಕಾರಿಗಳು ನೀಡದೇ ವಿಳಂಬ … [Read more...] about ನಾವು ಜನರ ಪರವಾಗಿದ್ದೇವೆ – ಅರವಿಂದ ಕೆ,
ವಿಜ್ಞಾನ ವಸ್ತು ಪ್ರದರ್ಶನ ರಾಜ್ಯ ಮಟ್ಟಕ್ಕೆ ಆಯ್ಕೆಯಾದ- ಹಳಿಯಾಳದ ಪ್ರಥ್ವಿ ಸಂಜಯ ಪಾಟೀಲ್
ಹಳಿಯಾಳ:- ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ 2019-20ರಲ್ಲಿ ಹಳಿಯಾಳದ ಸೈಂಟ್ ಮಿಲಾಗ್ರಿಸ್ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಥ್ವಿ ಸಂಜಯ ಪಾಟೀಲ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸಾರ್ವಜನೀಕ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ, ಪ್ರೌಢಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಎನ್.ಸಿ.ಇ.ಆರ್.ಟಿ, ವಿಐಟಿಎಂ ಮತ್ತು ಡಿಎಸ್ಇಆರ್ಟಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ … [Read more...] about ವಿಜ್ಞಾನ ವಸ್ತು ಪ್ರದರ್ಶನ ರಾಜ್ಯ ಮಟ್ಟಕ್ಕೆ ಆಯ್ಕೆಯಾದ- ಹಳಿಯಾಳದ ಪ್ರಥ್ವಿ ಸಂಜಯ ಪಾಟೀಲ್
ಹಳಿಯಾಳದಲ್ಲಿ ದುರ್ಗಾದೌಡಗೆ ವಿಜೃಂಭಣೆಯ ಚಾಲನೆ-9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಉತ್ಸವ.
ಹಳಿಯಾಳ:- ಶ್ರೀ ಶಿವ ಪ್ರತಿಷ್ಠಾನ, ದುರ್ಗಾದೌಡ ಸಮೀತಿ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಹಳಿಯಾಳದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಕಾಲ ನಡೆಯುವ “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗಿನ ಜಾವ ಹಳಿಯಾಳದ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಚಾಲನೆ ನೀಡಲಾಗಿದೆ. ಪಟ್ಟಣದ ಮಹಾಗಣಪತಿ ದೇವಸ್ಥಾನದಲ್ಲಿ ಶಿವಪ್ರತಿಷ್ಠಾನ, ದುರ್ಗಾದೌಡ ಸಮೀತಿಯವರು ಹಾಗೂ ಮಹಿಳಾ ಸಂಘಟನೆಯವರು ಗಣಪತಿಗೆ ಹಾಗೂ ಭಗವಾಧ್ವಜಕ್ಕೆ ವಿಶೇಷ ಪೂಜೆ … [Read more...] about ಹಳಿಯಾಳದಲ್ಲಿ ದುರ್ಗಾದೌಡಗೆ ವಿಜೃಂಭಣೆಯ ಚಾಲನೆ-9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಉತ್ಸವ.
ದಾಂಡೇಲಿಯ ಮೌಳಂಗಿ ಇಕೋ ಪಾರ್ಕಿಗೆ – “ಛತ್ರಪತಿ ಶಿವಾಜಿ ಮಹಾರಾಜ” ಹೆಸರಿಡಲು ಯುವಕ ಮಂಡಳ ಆಗ್ರಹ
ಹಳಿಯಾಳ:- ದಾಂಡೇಲಿ ನಗರದಿಂದ 5 ಕೀಮಿ ಅಂತರದಲ್ಲಿರುವ ಜೋಯಿಡಾ ತಾಲೂಕಿನ ವ್ಯಾಪ್ತಿಗೆ ಬರುವ ಮೌಳಂಗಿಯಲ್ಲಿರುವ “ಇಕೋ ಪಾರ್ಕ” ಹೆಸರು ಬದಲಾಯಿಸಿ ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ ಎಂದು ಹೆಸರು ಇಡುವಂತೆ ಡಾ.ಬಿ.ಆರ್.ಅಂಬೇಡ್ಕರ್ ನವ ಯುವಕ ಮಂಡಳದವರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ ಸಲ್ಲಿಸುವುದರ ಮೂಲಕ ಆಗ್ರಹಿಸಿದ್ದಾರೆ. ಮನವಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಈ ಪಾರ್ಕಿಗೆ ಯಾವುದೋ ಒಂದು ಇಕೋ … [Read more...] about ದಾಂಡೇಲಿಯ ಮೌಳಂಗಿ ಇಕೋ ಪಾರ್ಕಿಗೆ – “ಛತ್ರಪತಿ ಶಿವಾಜಿ ಮಹಾರಾಜ” ಹೆಸರಿಡಲು ಯುವಕ ಮಂಡಳ ಆಗ್ರಹ



