ಹಳಿಯಾಳ :- ಕಳೆದೊಂದು ವಾರದಿಂದ ಹಳಿಯಾಳ ಹಾಗೂ ಸುತ್ತಮುತ್ತಲು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ಸೇತುವೆಗಳು, ರಸ್ತೆಗಳು ಹಾನಿಗೊಳಗಾಗಿದ್ದು ಶಾಸಕ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಹಲವು ಪ್ರದೇಶಗಳಿಗೆ ತೆರಳಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರಲ್ಲದೇ ಜನರ ಸಮಸ್ಯೆಗಳನ್ನು ಆಲಿಸಿದರು. ಹಳಿಯಾಳದಿಂದ ಧಾರವಾಡ ಹೊರತುಪಡಿಸಿ ಹಳಿಯಾಳ-ದಾಂಡೇಲಿ-ಯಲ್ಲಾಪುರ-ಬೆಳಗಾವಿ ಮಾರ್ಗದಲ್ಲಿ ಬಸ್ ಸಂಚಾರ … [Read more...] about ಹಳಿಯಾಳದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ದೇಶಪಾಂಡೆ ಹಾಗೂ ಎಮ್.ಎಲ್.ಸಿ. ಘೋಟ್ನೇಕರ ಭೇಟಿ ಪರಿಶೀಲನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪ್ರಕೃತಿ ವಿಕೋಪಗಳು ನಮಗೆ ದೊಡ್ಡ ಪಾಠವಾಗಿದೆ – ಶಾಸಕ ಆರ್. ವಿ. ದೇಶಪಾಂಡೆ
ಹಳಿಯಾಳ :- ನಿಸರ್ಗದೊಂದಿಗೆ ಸ್ನೇಹ ಮಾಡಬೇಕು ಹೊರತು ದ್ವೇಷ ಮಾಡಬಾರದು. ಅರಣ್ಯ ಹೆಚ್ಚಾಗಬೇಕು. ನಿಸರ್ಗದ ಜೊತೆಗೆ ಪರಿಸರ ಕಾಯ್ದುಕೊಳ್ಳಬೇಕು ಇಲ್ಲದಿದ್ದರೇ ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತವೇ ಅಲ್ಲದೇ ಇವೆಲ್ಲ ನಮಗೆ ದೊಡ್ಡ ಪಾಠಗಳಾಗಿವೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ಧಾರ್ ಕಚೇರಿಯಲ್ಲಿ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯಾಗಿ ನಷ್ಟ ಅನುಭವಿಸಿದವರಿಗೆ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ … [Read more...] about ಪ್ರಕೃತಿ ವಿಕೋಪಗಳು ನಮಗೆ ದೊಡ್ಡ ಪಾಠವಾಗಿದೆ – ಶಾಸಕ ಆರ್. ವಿ. ದೇಶಪಾಂಡೆ
*ಲಿಂಗನಮಠ ಹತ್ತಿರದ ಹುಲಿಕೇರಿ ಗ್ರಾಮದ 130ಹೆಕ್ಟರ್ ವಿಸ್ತೀರ್ಣದ ಇಂದಿರಮ್ಮನ ಕೇರೆ ಸಂಪೂರ್ಣ ಭರ್ತಿ:*
ಖಾನಾಪುರ: ತಾಲೂಕಿನ ಲಿಂಗನಮಠದ ಹತ್ತಿರವಿರುವ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಕಳೆದ ೯-೧೦ ವರ್ಷಗಳ ನಂತರ ಮತ್ತೆ ಸಂಪೂರ್ಣ ಭರ್ತಿಯಾಗಿದೆ.ಸುಮಾರು ೯-೧೦ವರ್ಷಗಳ ಹಿಂದೆ ಈ ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷದಲ್ಲಿ ಜೂನ್ ೧೦ರ ವೆರೆಗೆ ಏನೂ ಮಳೆ ಆಗದೇ ಇರುವುದರಿಂದ ರೈತರು ಮತ್ತು ಜನರು ಆತಂಕ ರೈತರು ಮತ್ತು ಜನರು ಆತಂಕ ಕ್ಕೆ ಒಳಗಾಗಿದ್ದರು. ಆದರೆ ಜೂನ್ ೧೦ರ ನಂತರ ಮಳೆಗಾಲ ಆರಂಭವಾಗಿ ಈಗ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ … [Read more...] about *ಲಿಂಗನಮಠ ಹತ್ತಿರದ ಹುಲಿಕೇರಿ ಗ್ರಾಮದ 130ಹೆಕ್ಟರ್ ವಿಸ್ತೀರ್ಣದ ಇಂದಿರಮ್ಮನ ಕೇರೆ ಸಂಪೂರ್ಣ ಭರ್ತಿ:*
*ವರುಣ ಆರ್ಭಟಕ್ಕ ಪಾರಿಶ್ವಾಡ ಬ್ರೀಜ್ ಮೇಲೆ ನೀರು: ಸಂಚಾರಕ್ಕೆ ದಟ್ಟಯಿಂದ ಕಂಗೆಟ್ಟ ಜನತೆ*
ಖಾನಪುರ: ಹೌದು ಪೂರ್ವ ಭಾಗದಿಂದ ಪಾರಿಶ್ವಾಡಕ್ಕೆ ಸಂಪರ್ಕಿಸುವ ಪಾರಿಶ್ವಾಡ ಗ್ರಾಮ ಪಕ್ಕದಲ್ಲೇ ಇರುವ ಈ ಬ್ರೀಜ್ ನ ಮೇಲೆ ಸಂಪೂರ್ಣ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಬ್ರೀಜ್ ಹಿರೇಮುನವಳ್ಳಿ, ಕಡತನಬಾಗೇವಾಡಿ ಕ್ರಾಸ್ ದಿಂದ ಸುಮಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ಸಂಪೂರ್ಣ ಗ್ರಾಮದಿಂದ ಖಾನಾಪೂರಕ್ಕೆ ಸಂಪರ್ಕ್ ಕಲ್ಪಿಸುವ ಈ ಪಾರಿಶ್ವಾಡ ಬ್ರೀಜ್ ಇದಾಗಿದೆ. ಈ ಭಾಗದಲ್ಲಿ ಸತತ ಮೂರು ದಿನಗಳ ಕಾಲ ಬಿಟ್ಟು ಬಿಡದೇ … [Read more...] about *ವರುಣ ಆರ್ಭಟಕ್ಕ ಪಾರಿಶ್ವಾಡ ಬ್ರೀಜ್ ಮೇಲೆ ನೀರು: ಸಂಚಾರಕ್ಕೆ ದಟ್ಟಯಿಂದ ಕಂಗೆಟ್ಟ ಜನತೆ*
ಜೋಯಿಡಾದಲ್ಲಿ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಒಕ್ಕೂಟ ಉದ್ಘಾಟನೆ.
ಜೋಯಿಡಾ; ಬಿ.ಜಿ.ವಿಎಸ್. ಕಾಲೇಜ ಜೋಯಿಡಾದಲ್ಲಿ ಇಂದು ಕಾಲೇಜು ವಿದ್ಯಾರ್ಥಿ ಒಕ್ಕೂಟ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಪಾಳ್ಗೊಂಡ ಕಾಲೇಜು ಸಮಿತಿ ಸದಸ್ಯ ತುಕಾರಾಮ ಮಾಂಜ್ರೇಕರ್ ಮಂಆತನಾಡುತ್ತಾ, ಬದುಕಿನಲ್ಲಿ ಶಿಕ್ಷಣ ಮಹತ್ವದ್ದಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಏನು ಕಲಿಯುತ್ತಿರೋ ಅದು ನಿಮ್ಮ ಬದುಕನ್ನು ನಡೆಸುತ್ತಿದೆ. ಹಾಗಾಗಿ ಶೈಕ್ಷಣಿಕ ಚಟುವಟಿಕೆಯ … [Read more...] about ಜೋಯಿಡಾದಲ್ಲಿ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಒಕ್ಕೂಟ ಉದ್ಘಾಟನೆ.


