ಹಳಿಯಾಳ : ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣೇಶನ ವಿಗ್ರಹಗಳನ್ನು ಬಳಸದೆ. ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳನ್ನು ಬಳಸುವ ಮೂಲಕ ಗಣೇಶ ಚತುರ್ಥಿ ಆಚರಣೆ ಮಾಡಲು ತಾಲೂಕಾಡಳಿತ ಸೂಚಿಸಿದೆ. ಪಟ್ಟಣದ ಮಿನಿವಿಧಾನಸೌಧದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಪಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ನಿಷೇಧ ಕುರಿತು ತಹಶೀಲದಾರ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ಪ್ಲಾಸ್ಟರ್ ಆಪ್ ಪ್ಯಾರೀಸ್ನಿಂದ … [Read more...] about ಗಣೇಶ ಚತುರ್ಥಿಗೆ ಪಿಓಪಿ ಗಣೇಶ ಮೂರ್ತಿ ಹಾಗೂ ಡಿಜೆ ಸಂಗೀತ ಸಂಪೂರ್ಣ ನಿಷೇಧಕ್ಕೆ ತಾಲೂಕಾಡಳಿತ ಸೂಚನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ . ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯ, ಹೊನ್ನಾವರದ 2019 ಮೇ ತಿಂಗಳಲ್ಲಿ ನಡೆದ ಬಿ.ಎ. ಅಂತಿಮ ತರಗತಿಯ ಫರೀಕ್ಷಾ ಫಲಿತಾಂಶ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಬಿ.ಎ. ಅಂತಿಮ ತರಗತಿಯ ಪರೀಕ್ಷೆಗೆ ಹಾಜರಾದ 34 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಯಾಗಿ ಕಾಲೇಜಿನ ಫಲಿತಾಂಶ ಶೇಕಡಾ 88.24 ಆಗಿರುತ್ತದೆ. 19 ಡಿಸ್ಟಿಂಕ್ಷನ್, 6 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿ ಕುಮಾರಿ ಸಂಗೀತಾ ನಾಯ್ಕ (88.15%) ಪ್ರಥಮ, ಹಾಗೂ ಕುಮಾರಿ ಅಂಕಿತಾ ನಾಯ್ಕ (84.89%) ದ್ವಿತೀಯ ಹಾಗೂ ಕುಮಾರಿ ಲಿಪಿ ಮಹೇಶ ಭಂಡಾರಿ (81.95%) ತೃತೀಯ ಸ್ಥಾನ ಪಡೆದು … [Read more...] about ಹೊನ್ನಾವರ . ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯ, ಹೊನ್ನಾವರದ 2019 ಮೇ ತಿಂಗಳಲ್ಲಿ ನಡೆದ ಬಿ.ಎ. ಅಂತಿಮ ತರಗತಿಯ ಫರೀಕ್ಷಾ ಫಲಿತಾಂಶ
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಪಿ. ಟಿ. ನಾಯ್ಕ ಮೂಡ್ಕಣಿ ಮತ್ತು ಉಪಾಧ್ಯಕ್ಷರಾಗಿ ಸತೀಶ ತಾಂಡೇಲ್ ಮಠದಕೇರಿ ಅವಿರೋಧ ಆಯ್ಕೆ
ಹೊನ್ನಾವರ: ಇಲ್ಲಿಯ ಪ್ರತಿಷ್ಠಿತ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಪಿ. ಟಿ. ನಾಯ್ಕ ಮೂಡ್ಕಣಿ ಮತ್ತು ಉಪಾಧ್ಯಕ್ಷರಾಗಿ ಸತೀಶ ತಾಂಡೇಲ್ ಮಠದಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಕಚೇರಿಯಲ್ಲಿ ಶುಕ್ರವಾರ ಚುನಾವಣಾಧಿಕಾರಿ ಅಧಿಕಾರಿ ಜಿ.ಕೆ.ಭಟ್ಟ ಚುನಾವಣಾ ಪ್ರಕ್ರಿಯೆ ನಡೆಸಿದರು. ಕಾಸ್ಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಯೋಗೇಶ ರಾಯ್ಕರ್. ಟಿ.ಎಸ್.ಹೆಗಡೆ, … [Read more...] about ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಪಿ. ಟಿ. ನಾಯ್ಕ ಮೂಡ್ಕಣಿ ಮತ್ತು ಉಪಾಧ್ಯಕ್ಷರಾಗಿ ಸತೀಶ ತಾಂಡೇಲ್ ಮಠದಕೇರಿ ಅವಿರೋಧ ಆಯ್ಕೆ
ಜೋಯಿಡಾ ಕಾನೇರಿ ಸೇತುವೆ ಮೇಲೆ ಹರಿಯುತ್ತಿರುವ ಗಟಾರ ನೀರು
ಜೋಯಿಡಾ ತಾಲೂಕಿನ ಕಾನೇರಿ ಬ್ರೀಡ್ಜ ಬಳಿ ಬಂದ ಬಾರಿ ಮಳೆಯಿಂದಾಗಿ ಗಟಾರ ತುಂಬಿ ಬ್ರೀಡ್ಜ ಮೇಲೆ ನೀರು ತುಂಬಿಕೊಮಡ ದೃಶ್ಯ ಕಂಡು ಬಂತು. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ನೀರು ಉತ್ತಮವಾಗಿ ಹರಿಯುತ್ತಿದೆ, ಆದರೆ ಗಟಾರಗಳನ್ನು ಸರಿಪಡಿಸಬೇಕಾದ ಲೋಕೋಪಯೋಗಿ ಇಲಾಕೆ ಮತ್ತು ಇತರ ಸಂಭಂದ ಪಟ್ಟ ಇಲಾಕೆಗಳು ಮಾತ್ರ ಏನು ಕ್ರಮ ಕೈಗೊಳ್ಳದೇ ಇರುವುದು ವಾಹನ ಸವಾರರಿಗೆ ತೊಂದರೆಗಿಡು ಮಾಡಿದೆ. ತಾಲೂಕಿನ ಹಲವಾರು ಕಡೆಗಳಲ್ಲಿ ಗಟಾರ ಸ್ವಚ್ಚ ಮಾಡಿಯೇ ಇಲ್ಲ, ಇದರಿಂದಾಗಿ … [Read more...] about ಜೋಯಿಡಾ ಕಾನೇರಿ ಸೇತುವೆ ಮೇಲೆ ಹರಿಯುತ್ತಿರುವ ಗಟಾರ ನೀರು
ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.
ಹಳಿಯಾಳ :- ಧಾರವಾಡದ ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಸಿಪ್ 2019 ರ ಸ್ಪರ್ಧೇಯಲ್ಲಿ ಹಳಿಯಾಳದ ಸಂದೀಪ್ ಕರ್ನಾಟಕ ಟೈಕ್ವಾಂಡೋ ಆಕಾಡೆಮಿಯ 21 ಮಕ್ಕಳು ಭಾಗವಹಿವಹಿಸಿ 21 ಪದಕಗಳನ್ನು ಬೆಟೆಯಾಡಿದ್ದಾರೆ. ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂ ಧಾರವಾಡದಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಶಿಪ್ 2019 ನಲ್ಲಿ 21 ಮಕ್ಕಳು ಭಾಗವಹಿಸಿ ಬಂಗಾರದ 1 ಪದಕ, ಬೆಳ್ಳಿಯ 3, ಕಂಚಿನ 17 … [Read more...] about ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.



