ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ನಡೆದಿದೆ.ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ದೋಣಿ ಮುಳುಗಡೆಯಾಗಿ ನಾಪತ್ತೆಯಾದ ಮೀನುಗಾರರನ್ನು ನಾಗರಾಜ ರಾಮಕೃಷ್ಣ ಮೊಗೇರ ಜಾಲಿ ನಿವಾಸಿ ಎಂದು ತಿಳಿದು ಬಂದಿದೆ.ರಕ್ಷಣೆಯಾದವರನ್ನು ವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ ಎಂದು ತಿಳಿದು ಬಂದಿದೆ. ಈ … [Read more...] about ಮೀನುಗಾರಿಕೆಗೆ ತೆರಳಿದ ದೋಣಿ ಮುಳುಗಡೆ : ಇಬ್ಬರ ರಕ್ಷಣೆ, ಓರ್ವ ನಾಪತ್ತೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
12 ವರ್ಷಗಳ ಪ್ರಕರಣದ ಆರೋಪಿ ಬಂಧನ
ಹೊನ್ನಾವರ : ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 12 ವರ್ಷಗಳ ಹಿಂದಿನ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.ನೇಪಾಳ ಶೇಟಿ ರಾಜ್ಯದ ಭಂಡಾರಿ ಟೋಲ್ ನ ನಿವಾಸಿ, ಜನಕ ಬಹಾದ್ದೂರ್ ಜಯಬಹಾದ್ದೂರ್ ಭಂಡಾರಿ ಬಂಧಿತ ಆರೋಪಿ. 2010 ರ ಮಾ. 2 ರಂದು ಮಧ್ಯಾಹ್ನ 3.30 ರಿಂದ ಮಾ. 3 ರ ಬೆಳ್ಳಿಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರದ ಕೋರ್ಟ್ ರಸ್ತೆಯಲ್ಲಿರುವ ಮುನ್ಸಿಪಾಲಿಟಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಕುಮಾರ … [Read more...] about 12 ವರ್ಷಗಳ ಪ್ರಕರಣದ ಆರೋಪಿ ಬಂಧನ
ಪಾಸ್ವರ್ಡ್ ಮ್ಯಾನೇಜರ್ ಆ್ಯಪ್ ಹ್ಯಾಕ್: 3 ಕೋಟಿ ಜನರಿಗೆ ಭಾರೀ ಆತಂಕ
ನ್ಯೂಯಾರ್ಕ್: ಜಗತ್ತಿನಾದ್ಯಂತ ಸುಮಾರು 3.3 ಕೋಟಿ ಜನರು ಬಳಸುವ 'ಲಾಸ್ಟ್ ಪಾಸ್', ಎಂಬ ಪಾಸ್ವರ್ಡ್ ಮ್ಯಾನೇಜರ್ ವೆಬ್ಸೈಟಿನ ಸೋರ್ಸ್ಡ್ ಹಾಗೂ ಕಂಪನಿ ಸ್ವಾಮ್ಯದ ಮಾಹಿತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.ಲಾಸ್ಟ್ಪಾಸ್ ಪಾಸ್ವಡ್೯ಗಳನ್ನು ಉಳಿಸಿಕೊಳ್ಳುವ ವೆಬ್ಸೈಟ್ ಆಗಿದೆ. ನೆಟ್ ಫಿಕ್ಸ್ ಗೂಗಲ್, ಟ್ವಿಟರ್, ಇನ್ಸ್ಟಾಗ್ರಾಂ ಮೊದಲಾದ ಹಲವಾರು ಅಕೌಂಟ್ಗಳನ್ನು ಬಳಕೆದಾರರು … [Read more...] about ಪಾಸ್ವರ್ಡ್ ಮ್ಯಾನೇಜರ್ ಆ್ಯಪ್ ಹ್ಯಾಕ್: 3 ಕೋಟಿ ಜನರಿಗೆ ಭಾರೀ ಆತಂಕ
ಅಕ್ರಮ ಮಟ್ಕಾ ಕಚೇರಿ ವಿರುದ್ಧ ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಗುಡಗು
ಭಟ್ಕಳ-ಕೆ.ಆರ್.ಎಸ್ ಪಕ್ಷದ ಕರ್ನಾಟಕ ರಾಜ್ಯಾದ್ಯಂತ ಲಂಚಮುಕ್ತ ಅಭಿಯಾನದ ಕಾರ್ಯಕ್ರಮದ ಪ್ರಯುಕ್ತ ಭಟ್ಕಳಕ್ಕೆ ಆಗಮಿಸಿದ ಕೆ.ಆರ್.ಎಸ್ ಪಕ್ಷದ ರಾಜ್ಯ ಅಧ್ಯಕ್ಷ , ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣ ರೆಡ್ಡಿ ಅವರು ಭಟ್ಕಳದಲ್ಲಿ ಅಕ್ರಮವಾಗಿ ಯಾರ ಭಯವಿಲ್ಲದೆ ರಾಜಾರೋಷವಾಗಿ ತಾಲೂಕ ಪಂಚಾಯತ್ನ ವಾಣಿಜ್ಯ ಮಳಿಗೆಯ ಸರಕಾರಿ ಕಟ್ಟಡದಲ್ಲಿ ನಡೆಯುತಿರುವ ಮಟ್ಕಾ ಬುಕ್ಕಿಗಳ ಮಟ್ಕಾ ಕಚೇರಿ ವಿರುದ್ಧ ಗುಡುಗಿದರು .ಮತ್ತು ಸರಕಾರಿ ಕಟ್ಟಡವನ್ನು ಅಕ್ರಮ ದಂಧೆ … [Read more...] about ಅಕ್ರಮ ಮಟ್ಕಾ ಕಚೇರಿ ವಿರುದ್ಧ ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಗುಡಗು
ದುಷ್ಕೃತ್ಯ ಆಪ್ತರಿಂದಲೇ ಹತ್ಯೆ ಶಂಕೆ
ಸೋನಾಲಿಗೆ ಡ್ರಗ್ಸ್ ನೀಡಿ ಹತ್ಯೆ ಮಾಡಿರುವ ಶಂಕೆಪಣಜಿ: ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರನ್ನು ಅವರ ಸಹಾಯಕರೇ ಪಾರ್ಟಿಯಲ್ಲಿ ಡ್ರಗ್ಸ್ ನೀಡಿರುವ ವಿಷಯ ದೃಢಪಟ್ಟಿದ್ದು, ಮೇಲ್ನೋಟಕ್ಕೆ ಹಣಕಾಸಿನ ಕಾರಣಕ್ಕಾಗಿ ಈ ಹತ್ಯೆ ನಡೆಸಿರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಸ್ತುತ ಪೊಲೀಸರ ವಶದಲ್ಲಿರುವ ಸುಧೀರ್, ಸುಖ್ವಿಂದರ್ ಗೋವಾದ ರೆಸ್ಟೋರೆಂಟ್ನಲ್ಲಿ ನಡೆದ ಪಾರ್ಟಿಯಲ್ಲಿ … [Read more...] about ದುಷ್ಕೃತ್ಯ ಆಪ್ತರಿಂದಲೇ ಹತ್ಯೆ ಶಂಕೆ



