• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

SIDDAPURA

ಹುಂಡಿಗದ್ದೆ ಜಲಪಾತದಲ್ಲಿ ಮುಳುಗಿ ಪ್ರವಾಸಿಗ ಸಾವು

September 12, 2022 by Deepika Leave a Comment

ಸಿದ್ದಾಪುರ: ತಾಲೂಕಿನ ಹುಕ್ಕಳಿ ಗ್ರಾಮದ ಹುಂಡಿಗದ್ದೆ ಜಲಪಾತ ವೀಕ್ಷಣೆಗೆಂದು ಎಂದ ಪ್ರವಾಸಿಗಳ ತಂಡದ ರಾಘವೇಂದ್ರ ಎಂಬಾತ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದು, ರವಿವಾರ ಅವರ ಶವ ಪತ್ತೆಯಾಗಿದೆ.ಬೆಂಗಳೂರು, ಕೋಲಾರ ಮೂಲದ 13-14 ಜನ ಪ್ರವಾಸಿಗರು ಶನಿವಾರ ಬಂದಿದ್ದರು. ಅದರಲ್ಲಿ ಏರ್ಟೆಲ್ ಕಂಪನಿಯ ಉದ್ಯೋಗಿ ಕೋಲಾರ ಮೂಲದ ರಾಘವೇಂದ್ರ ವೆಂಕಟೇಶಪ್ಪ ಗೌಡ (32) ಇವರು ಕಾಲುಜಾರಿ ಜಲಪಾತದಲ್ಲಿ ಬಿದ್ದು … [Read more...] about ಹುಂಡಿಗದ್ದೆ ಜಲಪಾತದಲ್ಲಿ ಮುಳುಗಿ ಪ್ರವಾಸಿಗ ಸಾವು

ಪತ್ನಿಗೆ ಬೆಂಕಿ ಹಚ್ಚಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ ಆಸ್ಪತ್ರೆಗೆ

September 10, 2022 by Deepika Leave a Comment

ಸಿದ್ಧಾಪುರ : ಹೆಂಡತಿ ಮೈಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಪತಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಕಾನಗೋಡ ಗ್ರಾಮದ ಗಣೇಶನಗರದಲ್ಲಿ ನಡೆದಿದೆ.ಕಾನಗೋಡ ಗ್ರಾಮದ ಗಣೇಶನಗರದ ಗುತ್ಯಾ ಸಣ್ಣಹುಡುಗ ಚೆನ್ನಯ್ಯ (56) ತನ್ನ ಪತ್ನಿಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ, ಈತ ಪ್ರತಿ ದಿನ ಸಾರಾಯಿ ಕುಡಿದು ತನ್ನ ಹೆಂಡತಿ ಶ್ರೀಮತಿ ರೇಣುಕಾ ಜೊತೆ ಜಗಳ ಮಾಡುತ್ತಿದ್ದು ಶುಕ್ರವಾರ ಸಂಜೆ 4.30ರ ವೆಳಗೆ ತನ್ನ … [Read more...] about ಪತ್ನಿಗೆ ಬೆಂಕಿ ಹಚ್ಚಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ ಆಸ್ಪತ್ರೆಗೆ

ಅಮೇರಿಕಾದಲ್ಲಿ ಪಲ್ಲವಿ ಹೆಗಡೆ ನಿಧನ

August 30, 2022 by Sachin Hegde Leave a Comment

ಸಿದ್ದಾಪುರ : ತಾಲೂಕಿನ ಗಡಿಭಾಗದ ಕಲಗಾರಿನ ಪಲ್ಲವಿ ಪ್ರಸಾದ ಹೆಗಡೆ ( 33 ) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ . ಪುಟ್ಟ ಮಗ , ಪತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .ಇಂಜನಿಯರಿಂಗ್ ಪದವೀಧರೆಯಾದ ಅವರು ಇನ್ಫೋಸಿಸ್‌ನಲ್ಲಿ ಉದ್ಯೋಗದ ಲ್ಲಿರುವ ಪತಿಯ ಜೊತೆಗಿರಲು ಕಳೆದ ತಿಂಗಳು ಅಮೇರಿಕಕ್ಕೆ ತೆರಳಿದ್ದರು .ಮೂರು ದಿನದಲ್ಲಿ ಮೃತ ದೇಹ ಭಾರತಕ್ಕೆ ತಲುಪಲಿದ್ದು , ನಂತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಮಾವ ಶ್ರೀಧರ … [Read more...] about ಅಮೇರಿಕಾದಲ್ಲಿ ಪಲ್ಲವಿ ಹೆಗಡೆ ನಿಧನ

ಪೆಟ್ರೋಲ್‌ ಬಂಕ್‌ನಿಂದ 41 ಸಾವಿರ ರೂ. ಎಗರಿಸಿದ ಕಳ್ಳ!!

August 9, 2022 by Deepika Leave a Comment

ಸಿದ್ದಾಪುರ: ಇಲ್ಲಿನ ನಿಸರ್ಗ ಪೆಟ್ರೋಲ್ ಬಂಕ್‌ನಲ್ಲಿ ಭಾನುವಾರ ಸಂಜೆ ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸಿಬ್ಬಂದಿಗಳನ್ನು ಯಾಮಾರಿಸಿ ರೂ .41 ಸಾವಿರ ನಗದು ಲಪಟಾಯಿಸಿಕೊಂಡು ಹೋದ ಘಟನೆ ನಡೆದಿದೆ.ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯು ವಿದ್ಯಾವಂತ ಮತ್ತು ಇದೆ ಸುಸಂಸ್ಕೃತನಂತೆ ವರ್ತಿಸುತ್ತಿದ್ದ. ಪಂಪ ಅಟೆಂಡರ್‌ನ ಆತ್ಮೀಯವಾಗಿ ವರ್ತಿಸಿ ಅವನ ಡ್ರಾವರ್‌ನಿಂದ ಕೆಲವಷ್ಟು ಹಣ ಎತ್ತಿದ್ದಾನೆ. ಆನಂತರ … [Read more...] about ಪೆಟ್ರೋಲ್‌ ಬಂಕ್‌ನಿಂದ 41 ಸಾವಿರ ರೂ. ಎಗರಿಸಿದ ಕಳ್ಳ!!

ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ

July 1, 2022 by Deepika Leave a Comment

ಸಿದ್ದಾಪುರ : ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನ ಮೇಲೆ ವಿದ್ಯತ್ ತಂತಿ ತುಂಡಾಗಿ ಬಿದ್ದಿದ್ದು, ಕಾರಿನಲ್ಲಿದ್ದ ಸುಬಾಸ್ ಹೆಗಡೆ ಕವೆಲಕೊಪ್ಪ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕವಲಕೊಪ್ಪ ಹತ್ತಿರ ಬುಧವಾರ ನಡೆದಿದೆ.ರಸ್ತೆಯ ಪಕ್ಕದಲ್ಲಿಯೇ ಹಾದು ಹೋಗಿರುವ ವಿದ್ಯತ್ ತಂತಿ ಇದಾಗಿದ್ದು, ವಿದ್ಯತ್ ತಂತಿ ಬೀಳುವಾಗ ತುಂಡಾಗಿದ್ದರಿAದ ಯಾವುದೇ ಅವಘಡ ಸಂಭವಿಸಿಲ್ಲ. … [Read more...] about ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar